Monday, July 27, 2020

lesson plan 9th

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ


2020-21 ನೇ ಸಾಲಿನ ಪಾಠಯೋಜನೆ


ವಿಷಯ: ಸಮಾಜ ವಿಜ್ಞಾನ


ಅನುಕೂಲಕಾರರ ಹೆಸರು: jyothi

             ತರಗತಿ: 9th

       ಶಾಲಾ ವಿಳಾಸ:











ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                 ಘಟಕ: 1. ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳು                   ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1) ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಆರಂಭ   

                2)ಏಸು ಕ್ರಿಸ್ತರ ಮತ್ತು ಮಹಮ್ಮದ್ ಪೈಗಂಬರರ ಜೀವನ ಮತ್ತು ಬೋಧನೆಗಳು                                                                                         

                3)ಕ್ತೈಸ್ತ ಮತ್ತು ಇಸ್ಲಾಂ ಧರ್ಮಗಳ ಪ್ತಚಾರ ಮತ್ತು ಕೊಡುಗೆಗಳು   

                4)ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಪಂಗಡಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಪ್ರಸ್ತುತ ಪ್ರಪಂಚದಲ್ಲಿ ಆಚರಣೆಯಲ್ಲಿ ಇರುವಂತಹ ಧರ್ಮಗಳು ಯಾವುವು? ಎಂಬ ಪ್ರಶ್ನೆಗಳನ್ನು ಕೇಳುವುದರ ಮೂಲಕ ವಿದ್ಯಾರ್ಥಿಗಳಿಂದ ಉತ್ತರಗಳನ್ನು ಪಡೆದು ಅದಕ್ಕೆ ಪೂರಕವಾಗಿ ಉಪಪ್ರಶ್ನೆಗಳು ಹಾಗು ಉತ್ತರಗಳ ಪಡೆಯುವುದರ ಮೂಲಕ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಮಾಡುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಗುಂಪು ಚರ್ಚಾ ವಿಧಾನ

  • ವಿದ್ಯಾರ್ಥಿಗಳನ್ನು ಗುಂಪುಗಳಾಗಿ ಮಾಡುವುದು

  • ಪ್ರತಿ ಗುಂಪಿಗೂ ಒಂದೊಂದು ಕಲಿಕಾಂಶ ನೀಡಿ ಚರ್ಚಿಸುವಂತೆ ಅನುಕೂಲಿಸುವುದು

  • ಸಂದರ್ಭಾನುಸಾರ ಸಲಹೆ-ಸೂಚನೆಗಳ ಕೊಡುವುದು

ಪಠ್ಯಪುಸ್ತಕ

ಪ್ಲಾಶ್ ಕಾರ್ಡ್ ಗಳು

ಅವಲೋಕನ ಪಟ್ಟಿ

ಅವಲೋಕನ


EXPLAIN

ವಿಷಯ ಮಂಡನಾ ವಿಧಾನ


  • ಏಸು ಕ್ರಿಸ್ತರ ಜೀವನ ಕುರಿತು ವಿಷಯ ಮಂಡನೆ

  • ಏಸು ಕ್ರಿಸ್ತರ ಬೋಧನೆಗಳನ್ನು ಪಟ್ಟಿಮಾಡುವುದು

  • ಕ್ರೈಸ್ತ ಧರ್ಮದ ಪ್ರಸಾರದ ಬಗ್ಗೆ ಚರ್ಚಿಸಿ ಕೊಡುಗೆಗಳ ಪಟ್ಟಿಮಾಡಿ, ಪಂಗಡಗಳ ಕುರಿತು ಚರ್ಚಿಸುವುದು

  • ಮಹಮ್ಮದ್ ಪೈಗಂಬರರ ಜೀವನ ಮತ್ತು ಬೋಧನೆ ಕುರಿತು ವಿಷಯ ಮಂಡನೆ

  • ”ಜಗತ್ತಿನ ಎಲ್ಲಾ ಧರ್ಮಗಳ ಸಾರ ಮಾನವೀಯತೆಯ ಸಾಕಾರ”ಪ್ರಬಂಧ ರಚನೆ

ಪ್ರಪಂಚ ಭೂಪಟ

ಏಸುಕ್ರಿಸ್ತರ ಭಾವಚಿತ್ರ  ವೀಡಿಯೋ ಕ್ಲಿಪಿಂಗ್ ಪಿ.ಪಿ.ಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ’ಎಲ್ಲಾ ಧರ್ಮಗಳು ಉತ್ತಮ ಅಂಶಗಳನ್ನು ಒಳಗೊಂಡಿದೆ”ಈ ವಿಷಯದ ಕುರಿತು ಪ್ರಬಂಧ ರಚಿಸಿ





EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                     ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ          ಘಟಕ: 2.ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ            ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಉತ್ತರ ಭಾರತದಲ್ಲಿ ಆಳ್ವಿಕೆ ಮಾಡಿದ ರಜಪೂತ ಮನೆತನಗಳು  

                2)ರಜಪೂರ ಅರಸರು ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು

                3)ಟರ್ಕರ ಆಗಮನ, ಮಹಮ್ಮದ್ ಘಜ್ನಿ-ಮಹಮ್ಮದ್ ಘೋರಿಯ ದಾಳಿಗಳು ಮತ್ತು ಪರಿಣಾಮಗಳು   

                4)ದೆಹಲಿ ಸುಲ್ತಾನರ ರಾಜ್ಯ ಸ್ಥಾಪನೆ, ಆಡಳಿತ ಹಾಗು ಕೊಡುಗೆಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಕಥನ ವಿಧಾನ

  • ರಜಪೂತರಿಗೆ ಸಂಬಂಧಿಸಿದ ಕಥೆಯನ್ನು ವಿದ್ಯರ್ಥಿಗಳಿಗೆ ಹೇಳುವುದರ ಮೂಲಕ ಪಾಠದ ಕಡೆಗೆ ಆಸಕ್ತಿ ಬರುವಂತೆ ಮಾಡುವುದು (ಉದಾ: ಚಂದ್ರಕಾಂತ ಕಥೆ, ಪೃಥ್ವಿರಾಜ್ ಚೌಹಾಣ್ ಕಥೆ ಇತ್ಯಾದಿ


ಅವಲೋಕನ ಪಟ್ಟಿ

ಅವಲೋಕನ


EXPLORE

ಚರ್ಚಾ ವಿಧಾನ

  • ಗುಂಪು ರಚನೆ

  • ಗುಂಪುಗಳಿಗೆ ವಿಷಯ ಹಂಚಿಕೆ

  • ಸೂಕ್ತ ಸಲಹೆ-ಸೂಚನೆಗಳ ಒಳಗೊಂಡ ಹಿಮ್ಮಾಹಿತಿ

  • ಗುಂಪುಗಳಲ್ಲಿ ಚರ್ಚಿಸಲು ಸೂಕ್ತ ಸಮಯಾವಕಾಶ

ಪ್ಲಾಶ್ ಕಾರ್ಡ್ ಗಳು

ಪಠ್ಯಪುಸ್ತಕ

ಅವಲೋಕನ ಪಟ್ಟಿ

ಅವಲೋಕನ


EXPLAIN

ವಿಷಯ ಮಂಡನಾ ಚರ್ಚಾ ವಿಧಾನ

  • ಚರ್ಚಿತ ವಿಷಯಗಳ ಗುಂಪುವಾರು ಚರ್ಚೆಯೊಂದಿಗೆ ಮಂಡನೆ

  • ರಜಪೂತ ಮನೆತನಗಳ ಹಾಗು ಕೊಡುಗೆಗಳ ಪಟ್ಟಿಮಾಡುವುದು

  • ಮಹಮ್ಮದ್ ಘಜ್ನಿ ಮತ್ತು ಮಹಮ್ಮದ್ ಘೋರಿ ಆಕ್ರಮಿತ ಪ್ರದೇಶಗಳ ಭಾರತ ನಕ್ಷೆಯಲ್ಲಿ ತೋರಿಸುವುದು

  • ಗುಲಾಮಿ ಸಂತತಿ.ಖಿಲ್ಜಿ ಸಂತತಿ,ತುಘಲಕ್ ಸಂತತಿ,ಸಯ್ಯದ್ ಮತ್ತು ಲೂಧಿ ಮನೆತನಗಳ ಅರಸರ ಸಾಧನೆಗಳನ್ನು ಚರ್ಚೆಯೊಂದಿಗೆ ಪಟ್ಟಿಮಾಡುವುದು

  • ದೆಹಲಿ ಸುಲ್ತಾನರ ಆಡಳಿತಾತ್ಮಕ,ಸಾಮಾಜಿಕ,ಆರ್ಥಿಕ,ಕಲೆ ಮತ್ತು ವಾಸ್ತುಶಿಲ್ಪ ಕೊಡುಗೆಗಳನ್ನು ಪಟ್ಟಿಮಾಡುವುದು

ಭಾರತ ಭೂಪಟ

ಪ್ರಪಂಚ ಭೂಪಟ

ರಾಜ ಮನೆತನಗಳ ಚಾರ್ಟ್

ಅರಸರ ಭಾವಚಿತ್ರಗಳು

ವೀಡಿಯೋ ಕ್ಲಿಪಿಂಗ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ದೆಹಲಿ ಸುಲ್ತಾನರ ಸ್ಮಾರಕಗಳ ಚಿತ್ರಗಳ-ಯೋಜನಾಕಾರ್ಯ





EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತ

ಪರೀಕ್ಷೆ


ಅನುಕೂಲಕಾರರ ಸಹಿ                                                                                                                     ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ            ಘಟಕ: 3.ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು              ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಭಾರತದ ಮತ ಪ್ರವರ್ತಕರ ಪರಿಚಯ ಮತ್ತು ಪ್ರತಿಪಾದಿಸಿದ ತತ್ವ,,ಬೋಧನೆಗಳು   

                2)ಶಂಕರಾಚಾರ್ಯ,ಮಧ್ವಾಚಾರ್ಯ,ರಾಮಾನುಜಾಚಾರ್ಯ,ಬಸವಣ್ಣನವರ ಜೀವನ ಮತ್ತು ಬೋಧನೆಗಳು    

                3)ದ್ವೈತ,ಅದ್ವೈತ,ವಿಶಿಷ್ಟಾದ್ವೈತ ಸಿದ್ಧಾಂತಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಚಿತ್ರ ಪ್ರದರ್ಶನಾ ವಿಧಾನ

  • ಪ್ರಮುಖ ಸುಧಾರಕರ ಚಿತ್ರಗಳನ್ನು ತೋರಿಸಿ ಅವರನ್ನು ಗುರುತಿಸುವಂತೆ ಹೇಳುವ ಮೂಲಕ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಮಾಡುವುದು 

ಶಂಕರಾಚಾರ್ಯ

ಬಸವಣ್ಣನವರ ಭಾವಚಿತ್ರಗಳು

ಅವಲೋಕನ

ಪಟ್ಟಿ

ಅವಲೋಕನ


EXPLORE


  • ಮತ ಪ್ರವರ್ತಕರ ಜೀವನ ಮತ್ತು ಬೋಧನೆಗಳನ್ನು ಕಥೆ ರೂಪದಲ್ಲಿ ವಿದ್ಯಾರ್ಥಿಗಳ ಎದುರು ಪ್ರಸ್ತುತಪಡಿಸಲು ಸಿದ್ಧರಾಗುವುದು

  • ಸೂಕ್ತ ಸೂಚನೆಗಳ ನೀಡಿ ಪ್ರಮುಖಾಂಶಗಳ ಪಟ್ಟಿಮಾಡಿಕೊಳ್ಳಲು ಅನುಕೂಲಿಸುವುದು





EXPLAIN

ಕಥನ ವಿಧಾನ

  • ಮತ ಪ್ರವರ್ತಕರ ಜೀವನ ಮತ್ತು ಬೋಧನೆಗಳನ್ನು ಕಥೆ ರೂಪದಲ್ಲಿ ವಿದ್ಯಾರ್ಥಿಗಳ ಎದುರು ಪ್ರಸ್ತುತಪಡಿಸುವುದು

  • ಕಥಾನುಸಾರ ಭಾರತ ಭೂಪಟ ಮತ್ತು ಚಿತ್ರಗಳ ಪ್ರದರ್ಶಿಸುವುದು

  • ಆಸಕ್ತಿಯಿಂದ ಕಥೆಯನ್ನು ಆಲಿಸಿ ಪ್ರಮುಖಾಂಶಗಳ ಪಟ್ಟಿಮಾಡಿಕೊಳ್ಳುವುದು(ವಿದ್ಯಾರ್ಥಿಗಳು)

  • ಪಾಠಕ್ಕೆ ಪೂರಕ ಅಂಶಗಳನ್ನು ಭಾರತದ ಭೂಪಟದಲ್ಲಿ ಗುರುತಿಸುವಂತೆ ಅನುಕೂಲಿಸುವುದು

  • ಸಿದ್ಧಾಂತಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿಮಾಡುವುದು

ಭಾರತ ಭೂಪಟ

ಪ್ರವರ್ತಕರ ಭಾವಚಿತ್ರಗಳು

ಬೋಧನೆಗಳ ಚಾರ್ಟ್

ವೀಡಿಯೋ ಕ್ಲಿಪಿಂಗ್

ಪಿಪಿಟಿ

ತಪಶೀಲು

ಪಟ್ಟಿ

ಅವಲೋಕನ


EXPAND


  • ಮತ ಪ್ರವರ್ತಕರ ಚಿತ್ರ ಸಂಗ್ರಹಿಸಿ ಪಠ್ಯಕ್ಕೆ ಹೊರತಾದ ಮಾಹಿತಿ ಸಂಗ್ರಹಿಸಿ ಒಂದು ಯೋಜನಾ ಕಾರ್ಯ ಕೈಗೊಳ್ಳಿ





EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿ

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                                                     ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ            ಘಟಕ: 4.ವಿಜಯನಗರ ಮತ್ತು ಬಹಮನಿ ರಾಜ್ಯ                               ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ವಿಜಯನಗರ ಮತ್ತು ಬಹಮನಿ ರಾಜ್ಯಗಳ ಸ್ಥಾಪನೆ   

                2)ವಿಜಯನಗರ ಹಾಗು ಬಹಮನಿ ರಾಜ್ಯಗಳನ್ನಾಳಿದ ರಾಜವಂಶಗಳು                                                              

                3)ಶ್ರೀಕೃಷ್ಣದೇವರಾಯನ ಸಾಧನೆ-ಕೊಡುಗೆಗಳು     

                4)ವಿಜಯನಗರ ಸಾಮ್ರಾಜ್ಯ ಹಾಗು ಬಹಮನಿ ರಾಜ್ಯದ ಸಾಂಸ್ಕೃತಿಕ ಕೊಡುಗೆಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಐದು ನಿಮಿಷಗಳ ವೀಡಿಯೋ ಕ್ಲಿಪಿಂಗ್ ಪ್ರದರ್ಶಿಸಿ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಮಾಡುವುದು

ವೀಡಿಯೋ ಕ್ಲಿಪಿಂಗ್

ತಪಶೀಲು ಪಟ್ಟಿ

ಅವಲೋಕನ


EXPLORE

ಸಿದ್ಧತೆ

  • ಪಾಠದಲ್ಲಿ ಬರುವ ಬುಕ್ಕರಾಯ,ಎರಡನೆಯ ಹರಿಹರ,ಪ್ರೌಢದೇವರಾಯ,ಕೃಷ್ಣದೇವರಾಯ,ಮಹಮ್ಮದ್ ಗವಾನ ಮತ್ತು ಎರಡನೆಯ ಇಬ್ರಾಹಿಂ ಆದಿಲ್ ಷಾ ಪಾತ್ರಗಳ ನಿರ್ವಹಿಸುವಂತೆ ವಿದ್ಯಾರ್ಥಿಗಳ ಸಿದ್ಧ ಮಾಡುವುದು





EXPLAIN

ಪಾತ್ರಾಭಿನಯ ವಿಧಾನ



ವಿಶ್ಲೇಷಣಾತ್ಮಕ ವಿಧಾನ

  • ವಿದ್ಯಾರ್ಥಿಗಳು ತಾವು ತಯಾರಾದ ಪಾತ್ರಗಳ ಮಾಡುತ್ತಾ,ನೋಡುತ್ತಾ ಕಲಿಕೆ ಕಟ್ಟಿಕೊಳ್ಳುವರು

  • ಉದಾ:ನಾನು ಬುಕ್ಕರಾಯ ಸಂಗಮ ವಂಶದ ಪ್ರಸಿದ್ಧ ದೊರೆ.. *ಕೃಷ್ಣದೇವರಾಯನ ಸಾಧನೆ-ಕೊಡುಗೆಗಳ ಪಟ್ಟಿಮಾಡುವುದು

  • ಭಾರತ ಭೂಪಟದಲ್ಲಿ ಸ್ಥಳಗಳ ಗುರುತಿಸುವಿಕೆ *ಪಾತ್ರದ ಅಂಶಗಳ ಬಗ್ಗೆ ಸಂದರ್ಭಾನುಸಾರ ಚರ್ಚೆ

  • ವಿಜಯನಗರದ ಆಡಳಿತ,ಸಾಮಾಜಿಕ,ಆರ್ಥಿಕ,ಧಾರ್ಮಿಕ,ಸಾಹಿತ್ಯ,ಕಲೆ-ವಾಸ್ತುಶಿಲ್ಪ ಅಂಶಗಳನ್ನು ವಿವರಿಸುವುದು.ವಿದ್ಯಾರ್ಥಿಗಳು ಆಸಕ್ತಿಯಿಂದ ಆಲಿಸುವಂತೆ ಸೂಚಿಸುವುದು

  • ಬಹಮನಿಯ ಸಾಂಸ್ಕೃತಿಕ  ಕೊಡುಗೆಗಳ ವಿಷಯ ವಿಶ್ಲೇಷಣೆ ಮಾಡುವುದು

ಭಾರತ ಭೂಪಟ

ರಾಜವಂಶಗಳ ಚಾರ್ಟ್

ದೇವಾಲಯಗಳ ಚಿತ್ರಗಳು

ವೀಡಿಯೋ, ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಹಂಪಿಯ ಬಗ್ಗೆ ಒಂದು ವರದಿ ಸಿದ್ಧಪಡಿಸಿ





EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                      ಮುಖ್ಯೋಪಾಧ್ಯಾಯರ ಸಹಿ



ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ               ಘಟಕ: 5.ಮೊಘಲರು ಮತ್ತು ಮರಾಠರು                      ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಭಾರತದಲ್ಲಿ ಆಳ್ವಿಕೆ ಮಾಡಿದ ಮೊಘಲ್ ದೊರೆಗಳು    

              2)ಸಾಹಿತ್ಯ ,ಕಲೆ-ವಾಸ್ತುಶಿಲ್ಪ ಕ್ಷೇತ್ರಗಳಿಗೆ ಮೊಘಲ್ ದೊರೆಗಳ ಕೊಡುಗೆಗಳು

      3)ಮರಾಠ ರಾಜ್ಯದ ಉಗಮ ಮತ್ತು ಶಿವಾಜಿಯ ಆಡಳಿತ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಭಾರತವನ್ನು ಆಳಿದ ರಾಜಮನೆತನಗಳು ಯಾವುವು?

  • ಪ್ರಶ್ನೆಗೆ ಸೂಕ್ತ ಉತ್ತರ ಪಡೆದು ಅದಕ್ಕೆ ಪೂರಕವಾಗಿ ಇತರ ಉಪ ಪ್ರಶ್ನೋತ್ತರಗಳ ಮೂಲಕ ಪಾಠದ ಕಡೆಗೆ ತರುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಸಿದ್ಧತೆ

  • ಬಾಬರ್,ಹುಮಾಯೂನ್,ಶೇರ್ ಷಾ,ಅಕ್ಬರ್,ಷಾಜಹಾನ್,ಔರಂಗಜೇಬ್,ಶಿವಾಜಿ,ಬಾಲಾಜಿ ವಿಶ್ವನಾಥ್,ಒಂದನೆಯ ಬಾಜೀರಾವ್,ಬಾಲಾಜಿ ಬಾಜೀರಾವ್,ಒಂದನೆಯ ಮಾಧವರಾವ್ ಕುರಿತು ವಿದ್ಯಾರ್ಥಿಗಳನ್ನು ಪಾತ್ರವಾಗಿ ಅಭಿನಯಿಸುವಂತೆ ಸಿದ್ಧಗೊಳಿಸುವುದು

ದೊರೆಗಳ ಭಾವಚಿತ್ರಗಳು




EXPLAIN

ಪಾತ್ರಾಭಿನಯ ವಿಧಾನ



ಚರ್ಚಾ ವಿಧಾನ

  • ಸಿದ್ಧರಾಗಿ ಬಂದ ಪಾತ್ರಗಳಾಗಿ ಅಭಿನಯಿಸಿ ಕಲಿಕೆ ಕಟ್ಟಿಕೊಳ್ಳುವುದು

  • ಪೂರಕ ಅಂಶಗಳ ದಾಖಲಿಸಿಕೊಳ್ಳುವುದು

  • ಅಕ್ಬರನ ಆಡಳಿತ,ಧಾರ್ಮಿಕನೀತಿ,ಕಂದಾಯ ವ್ಯವಸ್ಥೆ ಬಗ್ಗೆ ಚರ್ಚಿಸುವುದು

  • ಮೊಘಲರ ಆಡಳಿತ,ಸಮಾಜ,ಕಂದಾಯ,ಅರ್ಥವ್ಯವಸ್ಥೆ,ಸಾಹಿತ್ಯ,ಕಲೆ-ವಾಸ್ತುಶಿಲ್ಪ ಕೊಡುಗೆಗಳನ್ನು ಚರ್ಚಿಸಿ ಪಟ್ಟಿಮಾಡುವುದು

  • ಶಿವಾಜಿಯ ಆಡಳಿತ-ಮೊಘಲರ ಜೊತೆ ಸಂಬಂಧದ ಬಗ್ಗೆ ಚರ್ಚಿಸುವುದು

  • ಶಿವಾಜಿಯ ಉತ್ತರಾಧಿಕಾರಿಗಳ ಬಗ್ಗೆ ಚಾರ್ಟ್ ತಯಾರಿಕೆ


ಭಾರತ ಭೂಪಟ

ದೇವಾಲಯಗಳ-ಭವ್ಯ ಸೌಧಗಳ ಚಿತ್ರಗಳು

ವಿಡಿಯೋಕ್ಲಿಪಿಂಗ್ಸ್

ಪಿಪಿಟಿ




EXPAND


  • ಶಿವಾಜಿಯಲ್ಲಿ ದೇಶಭಕ್ತಿ ಬೆಳೆಸುವಲ್ಲಿ ಜೀಜಾಬಾಯಿ ಪಾತ್ರ-ವರದಿ





EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿ

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                                                      ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                     ಘಟಕ: 6.ಭಕ್ತಿಪಂಥ                                    ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ರಮಾನಂದ,ಚೈತನ್ಯ,ಗುರುನಾನಕ್ ರ ಬಗ್ಗೆ

                2)ಕರ್ನಾಟಕದಲ್ಲಿ ಭಕ್ತಿಪಂಥ

                3)ಭಕ್ತಿಪಂಥದ ಪರಿಣಾಮಗಳು

                4)ಭಕ್ತಿಪಂಥದ ಪ್ರಮುಖ ಲಕ್ಷಣಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಕೆಲ ಭಕ್ತಿಪಂಥ ಸಂತರ ಚಿತ್ರಗಳ ಪ್ರದರ್ಶಿಸಿ ಅವರನ್ನು ಗುರುತಿಸುವಂತೆ ತಿಳಿಸಿ ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡುವುದು

ಭಕ್ತಿಪಂಥ ಸಂತರ ಭಾವಚಿತ್ರಗಳು

ಅವಲೋಕನ ಪಟ್ಟಿ

ಅವಲೋಕನ


EXPLORE

ಸಿದ್ಧತೆ

  • ವಿದ್ಯಾರ್ಥಿಗಳಿಗೆ ರಮಾನಂದ,ಕಬೀರ್,ಚೈತನ್ಯ,ಗುರುನಾನಕ್,ಮೀರಾಬಾಯಿ,ಶಿಶುನಾಳ ಶರೀಫ,ಪುರಂದರದಾಸ ಹಾಗು ಕನಕದಾಸರ ಪಾತ್ರವಾಗಿ ಅಭಿನಯಿಸುವಂತೆ ಸಿದ್ಧಗೊಳಿಸುವುದು





EXPLAIN

ಪಾತ್ರಾಭಿನಯ ವಿಧಾನ




ಚರ್ಚಾ ವಿಧಾನ

  • ಸಿದ್ಧಮಾಡಿಕೊಂಡ ಪಾತ್ರವಾಗಿ ಪಠ್ಯದ ವಿಷಯ ಅಭಿನಯಿಸಿ ಪ್ರಸ್ತುತಪಡಿಸುವುದು

  • ಅಭಿನಯವನ್ನು ಕುತೂಹಲದಿಂದ ವೀಕ್ಷಿಸಿ ಸಂದರ್ಭಾನುಸಾರ ಚರ್ಚಿಸಿ ಕಲಿಕೆ ಖಾತ್ರಿಪಡಿಸಿಕೊಳ್ಳುವುದು

  • ಭಕ್ತಿಪಂಥ ಲಕ್ಷಣಗಳು ಮತ್ತು ಪರಿಣಾಮಗಳನ್ನು ಗುಂಪಿನಲ್ಲಿ ಚರ್ಚಿಸಿ ಪಟ್ಟಿಮಾಡುವುದು

  • ಕೀರ್ತನೆ-ತತ್ವಪದಗಳ ಹಾಡಿಸುವುದು

  • ವೀಡಿಯೋ ಕ್ಲಿಪಿಂಗ್ ವೀಕ್ಷಣೆ


ಭಾರತ ಭೂಪಟ

ಕರ್ನಾಟಕ ಭೂಪಟ

ಸಂತರ ಸಂಬಂಧಿತ ಚಾರ್ಟ್

ವೀಡಿಯೋ ಕ್ಲಿಪಿಂಗ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಭಕ್ತಿ ಪಂಥದ ಸುಧಾರಕರು ಸಮಾಜದ ಅನಿಷ್ಟ ಪದ್ಧತಿಗಳ ತೊಡೆದು ಹಾಕಿ ಉತ್ತಮ ಸಮಾಜ ನಿರ್ಮಿಸಿದರುಪ್ರಬಂಧ 






EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                      ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                 ಘಟಕ: 7.ಮಧ್ಯಯುಗದ ಯುರೋಪ                             ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಮಧ್ಯಯುಗದ ಯುರೋಪಿನ ಸ್ಥಿತಿಗತಿಗಳು

                2)ಊಳಿಗಮಾನ್ಯ ವ್ಯವಸ್ಥೆಯ ಅರ್ಥ-ವಿವಿಧ ರೂಪಗಳು

                3)ಊಳಿಗಮಾನ್ಯ ವ್ಯವಸ್ಥೆಯ ಗುಣ-ದೋಷಗಳು

                4)ಊಳಿಗಮಾನ್ಯ ವ್ಯವಸ್ಥೆಯ ಪತನ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಸಾಮಾಜಿಕ ಏಣಿ-ಶ್ರೇಣಿ ಒಳಗೊಂಡ ಕೂಲಿಕಾರರು-ಮೇಸ್ತ್ರಿ-ಜಮೀನುದಾರರ ಬಿಂಬಿತ ಚಾರ್ಟ್ ಅನ್ನು ತರಗತಿ ಕೋಣೆಯಲ್ಲಿ ಪ್ರದರ್ಶಿಸಿ ಅದರ ಬಗ್ಗೆ ಮಕ್ಕಳೊಂದಿಗೆ ಕಿರು ಚರ್ಚೆ ಮಾಡಿ ಪಾಠದ ಕಡೆಗೆ ಗಮನ ಕೇಂದ್ರೀಕರಿಸಿವುದು


ಚಾರ್ಟ್

ಅವಲೋಕನ

ಪಟ್ಟಿ

ಅವಲೋಕನ


EXPLORE


  • ಕಲಿಕಾಂಶಗಳಿಗೆ ಅನುಗುಣವಾಗಿ ಗುಂಪು ರಚನೆ

  • ಚರ್ಚೆಯಲ್ಲಿ ತೊಡಗುವಂತೆ ಅನುಕೂಲಿಸುವುದು






EXPLAIN

ಚರ್ಚಾ ವಿಧಾನ

  • ಊಳಿಗಮಾನ್ಯ ಪದ್ಧತಿಯೂ ಆರಂಭವಾದ ಬಗೆಯನ್ನು ಕುರಿತು ಚರ್ಚೆ

  • ಏಣಿ-ಶ್ರೇಣಿಗಳ ಒಳಗೊಂಡ ಚಾರ್ಟ್ ತಯಾರಿಕೆ

  • ಊಳಿಗಮಾನ್ಯ ಪದ್ಧತಿಯ ಗುಣ-ದೋಷಗಳು ಹಾಗು ಪತನಕ್ಕೆ ಕಾರಣಗಳ ಚರ್ಚಿಸಿ  ಪಟ್ಟಿಮಾಡುವುದು

  • ಸಂದರ್ಭಾನುಸಾರ ಅನುಕೂಕಾರರ ಮಾರ್ಗದರ್ಶನ ಮತ್ತು ವಿಷಯ ಸಮಸ್ಯೆಯ ಪರಿಹಾರ


ಯುರೋಪ್ ಭೂಪಟ

ಸಾಮಾಜಿಕ ಏಣಿ-ಶ್ರೇಣಿ ಚಾರ್ಟ್

ಪ್ರಪಂಚ ಭೂಪಟ

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ವರದಿ ತಯಾರಿಕೆ





EVALUATION


  • ಪ್ರಶ್ನೋತ್ತರಗಳು     ಘಟಕಪರಿಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                       ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                 ಘಟಕ: 8.ಆಧುನಿಕ ಯುರೋಪ್                                           ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಪುನರುಜ್ಜೀವನದ ಕಾರಣಗಳು ಮತ್ತು ಪರಿಣಾಮಗಳು

                2)ಭೌಗೋಳಿಕ ಅನ್ವೇಷಣೆ ಮತ್ತು ಪರಿಣಾಮಗಳು

                3)ಮತಸುಧಾರಣೆಗೆ ಕಾರಣ ಮತ್ತು ಪರಿಣಾಮಗಳು

                4)ಕೈಗಾರಿಕಾ ಕ್ರಾಂತಿ ಮತ್ತು ಪರಿಣಾಮಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಕಲಿಕಾಂಶಗಳಿಗೆ ಪೂರಕವಾಗಿ ಪ್ರಶ್ನೆಗಳ ಕೇಳಿ ಉತ್ತರ ಪಡೆದು ಕಲಿಕೆಯ ಕಡೆಗೆ ಆಸಕ್ತಿ ಬರುವಂತೆ ಮಾಡುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಗುಂಪು ಚರ್ಚಾ ವಿಧಾನ

  • ಭೌಗೋಳಿಕ ಅನ್ವೇಷಣೆಗಳು,ಮತಸುಧಾರಣೆ,ಪ್ರತಿ ಸುಧಾರಣೆ, ಮತ್ತು ಕೈಗಾರಿಕಾ ಕ್ರಾಂತಿ ಕುರಿತು ಗುಂಪು ರಚನೆ ಮಾ ಡಿ ಚರ್ಚೆಗೆ ಅವಕಾಶ ನೀಡುವುದು

  • ಪುನರುಜ್ಜಿವನದ ವಿಶ್ಲೇಷಣೆ(ಅನುಕೂಲಕಾರರಿಂದ)

ಪ್ಲಾಶ್ ಕಾರ್ಡ್ ಗಳು

ಅವಲೋಕನ

ಪಟ್ಟಿ

ಅವಲೋಕನ


EXPLAIN

ವಿಶ್ಲೇಷಣಾತ್ಮಕ ವಿಧಾನ


ಚರ್ಚಾ ವಿಧಾನ

  • ಪುರುಜ್ಜೀವನ ಕುರಿತು ವಿಷಯ ವಿವರಣೆ ನೀಡುವುದು ಆಸಕ್ತಿಯಿಂದ ಆಲಿಸುವಂತೆ ಮಾಡುವುದು

  • ಪುರುಜ್ಜೀವನದ ಕಾರಣ-ಪರಿಣಾಮಗಳನ್ನು ಪಟ್ಟಿಮಾಡುವಿಕೆ

  • ಪುರುಜ್ಜೀವನದಲ್ಲಿ ವಿಜ್ಞಾನ ಪ್ರಗತಿಯಿಂದಾದ ಬದಲಾವಣೆ ಕುರಿತು ಪ್ರಬಂಧ ರಚನೆ

  • ಗುಂಪಿನಲ್ಲಿ ಚರ್ಚಿಸಿದ ವಿಷಯ ಮಂಡನೆ

  • ಕಲಿಕಾಂಶಗಳ ಕುರಿತ ಕಾರಣ-ಪರಿಣಾಮಗಳ ಪಟ್ಟಿಮಾಡುವುದು

  • ಪ್ರಪಂಚ ಭೂಪಟದಲ್ಲಿ ಜಲಮಾರ್ಗಗಳ ಗುರುತಿಸುವುದು

  • ಮಾರ್ಟಿನ್ ಲೂಥರ್ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹ

  • ಕೈಗಾರಿಕಾ ಕ್ರಾಂತಿಯಿಂದಾದ ಬದಲಾವಣೆಗಳ ಬಗ್ಗೆ ಚರ್ಚೆ

ಪ್ರಪಂಚ ಭೂಪಟ

ನಾವಿಕರ, ವಿಜ್ಞಾನಿಗಳ ಭಾವಚಿತ್ರಗಳು

ಗ್ಲೋಬ್

ಪ್ಲಾಶ್ ಕಾರ್ಡ್ ಗಳು ಚಾರ್ಟ್ ಗಳು ವೀಡಿಯೋ ಕ್ಲಿಪಿಂಗ್  ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಪುನರುಜ್ಜೀವನ ಕಾಲದ ವಿಜ್ಞಾನ ಪ್ರಗತಿಯಿಂದ ಉಂಟಾದ ಬದಲಾವಣೆ ಕುರಿತು ಒಂದು ಪ್ರಬಂಧ ರಚಿಸಿ





EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿ

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                                                      ಮುಖ್ಯೋಪಾಧ್ಯಾಯರ ಸಹಿ



ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                 ಘಟಕ: 9.ಕ್ರಾಂತಿಗಳು ಮತ್ತು ರಾಷ್ಟ್ರಗಳ  ಏಕೀಕರಣ                ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ರಾಷ್ಟ್ರೀಯ ಪ್ರಭುತ್ವಗಳ ಉದಯ ಮತ್ತು ಬೆಳವಣಿಗೆ

              2)ಅಮೆರಿಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳು ಮತ್ತು ಪರಿಣಾಮಗಳು

              3)ಫ್ರಾನ್ಸಿನ ಮಹಾಕ್ರಾಂತಿಗೆ ಕಾರಣಗಳು ಮತ್ತು ಪರಿಣಾಮಗಳು

              4)ಇಟಲಿ ಮತ್ತು ಜರ್ಮನಿಯ ಏಕೀಕರಣ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಊಳಿಗಮಾನ್ಯ ಪದ್ಧತಿಯ ಅವನತಿಗೆ ಕಾರಣಗಳೇನು?

  • ಎಂಬ ಪ್ರಶ್ನೆ ಕೇಳಿ ಉತ್ತರ ಪಡೆದು  ಪ್ರಸ್ತುತ ಪಾಠಕ್ಕೆ ಸಂಬಂಧೀಕರಿಸಿ ಗಮನ ಕೇಂದ್ರೀಕರಿಸಿಕೊಳ್ಳುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಗುಂಪು ಚರ್ಚಾವಿಧಾನ

  • ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚನೆ

  • ಗುಂಪು ಚರ್ಚೆಗೆ ಅವಕಾಶ

  • ಅಗತ್ಯ ಸಲಹೆ-ಸೂಚನೆಗಳು

ಪ್ಲಾಶ್ ಕಾರ್ಡ್ ಗಳು

ತಪಶೀಲು ಪಟ್ಟಿ

ಅವಲೋಕನ


EXPLAIN

ಚರ್ಚಾ ವಿಧಾನ

  • ಗುಂಪಿನಲ್ಲಿ ವಿಷಯ ಮಂಡನೆ-ಪೂರಕ ಚರ್ಚೆ

  • “ಅತಿಯಾದ ರಾಷ್ಟ್ರೀಯ ಪ್ರಭುತ್ವದ ಉದಯವು ವಿಶ್ವಭ್ರಾತೃತ್ವದ ಕಲ್ಪನೆಗೆ ಮಾರಕ”-ಚರ್ಚಾಗೋಷ್ಠಿ

  • ಕ್ರಾಂತಿಗಳ ಕಾರಣ-ಪರಿಣಾಮಗಳ ಪಟ್ಟಿಮಾಡುವುದು

  • ಯುರೋಪ್ ಭೂಪಟದಲ್ಲಿ ಇಟಲಿ ಮತ್ತು ಜರ್ಮನಿ ದೇಶಗಳ ಗುರುತಿಸುವುದು

  • ಏಕೀಕರಣಕ್ಕೆ ಕಾರಣರಾದ ವ್ಯಕ್ತಿಗಳ ಚಿತ್ರ ಸಂಗ್ರಹಿಸಿ ಅವರ ಬಗ್ಗೆ ಮಾಹಿತಿ ಕಲೆಹಾಕಿ. 

ಪ್ರಪಂಚ ಭೂಪಟ

ಯುರೋಪ್ ಭೂಪಟ

ಜಾರ್ಜ್ ವಾಷಿಂಗ್ಟನ್   ಇಟಲಿ ನಾಯಕರ ಚಿತ್ರ ಬಿಸ್ಮಾರ್ಕ್ ಚಿತ್ರ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಜನಸಾಮಾನ್ಯರ ಶೋಷಣೆ ಮಾಡುವುದು ಮುಂದಿನ ಕ್ರಾಂತಿಗೆ ನಾಂದಿ ಹಾಡುತ್ತದೆ”ಈ ವಿಷಯ ದ ಬಗ್ಗೆ ಪ್ರಬಂಧ





EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                      ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                ಘಟಕ: 1.ನಮ್ಮ ಸಂವಿಧಾನ                            ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಸಂವಿಧಾನ ರಚನೆ

              2)ಸಂವಿಧಾನ ಕರಡು ಸಮಿತಿ

              3)ಸಂವಿಧಾನ ಪ್ರಸ್ತಾವನೆ

              4)ಸಂವಿಧಾನದ ಲಕ್ಷಣಗಳು

              5)ಮೂಲಭೂತ ಹಕ್ಕುಗಳು,ಕರ್ತವ್ಯಗಳು,ರಾಜ್ಯನಿರ್ದೇಶಕ ತತ್ವಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಚಿತ್ರ ಪ್ರದರ್ಶನಾ ವಿಧಾನ

  • ಅಂಬೇಡ್ಕರ್,ರಾಜೇಂದ್ರ ಪ್ರಸಾದ್ ಅವರ ಚಿತ್ರಗಳನ್ನು ತರಗತಿ ಕೋಣೆಯೊಳಗೆ ಪ್ರದರ್ಶಿಸಿ ಅವರ ಬಗ್ಗೆ ಪ್ರಶ್ನೆ ಕೇಳಿ ಪ್ರಸ್ತುತ ಕಲಿಕೆಯ ಕಡೆಗೆ ಗಮನಹರಿಸುವಂತೆ ಮಾಡುವುದು

ಭಾವಚಿತ್ರಗಳು

ಅವಲೋಕನ

ಪಟ್ಟಿ

ಅವಲೋಕನ


EXPLORE

ಸಿದ್ಧತೆ

ಗುಂಪು ಚರ್ಚೆ

  • ಸಂವಿಧಾನದ ರಚನೆ,ಕರಡು ಸಮಿತಿ,ಪ್ರಸ್ತಾವನೆ ಕುರಿತು ಆಲಿಸುವಂತೆ ಸಿದ್ಧಗೊಳಿಸುವುದು

  • ಕಲಿಕಾಂಶಗಳನ್ನು ಗುಂಪಿನಲ್ಲಿ ಪಟ್ಟಿಮಾಡುವಂತೆ  ಅನುಕೂಲಿಸುವುದು 





EXPLAIN

ವಿಶ್ಲೇಷಣಾತ್ಮಕ ವಿಧಾನ

  • ಅನುಕೂಲಕಾರರ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸುವುದು

  • ಸಂವಿಧಾನದ ಪ್ರಸ್ತಾವನೆಯ ಅಂಶಗಳನ್ನು ಅನುಕೂಲಕಾರರು ಹೇಳಿಕೊಟ್ಟ ಹಾಗೆ ತಾವು ಕೂಡ ತರಗತಿ ಕೋಣೆಯಲ್ಲಿ ಗಟ್ಟಿಯಾಗಿ ಹೇಳುವುದು

  • ಮೂಲಭೂತ ಹಕ್ಕುಗಳ ಪಟ್ಟಿಮಾಡುವುದು

  • ಮೂಲಭೂತ ಹಕ್ಕುಗಳು ಮಾನವನ ಜೀವನ ಕೌಶಲಗಳ ಬೆಳವಣಿಗೆಗೆ ಪೂರಕವಾಗಿವೆ-ಈ ವಿಷಯದ ಮೇಲೆ ಪ್ರಬಂಧ ರಚನೆ

  • ಮೂಲಭೂತ ಹಕ್ಕುಗಳ ರಕ್ಷಣೆಗಿರುವ ರಿಟ್ ಗಳ ಬಗ್ಗೆ ಚರ್ಚೆಮಾಡಿ ಪಟ್ಟಿಮಾಡುವುದು

  • ಮೂಲಭೂತ ಲಕ್ಷಣಗಳ ಚಾರ್ಟ್ ತಯಾರಿಕೆ

ಭಾರತ ಭೂಪಟ

ಸಂವಿಧಾನ ಕರ್ತೃಗಳ ಭಾವಚಿತ್ರಗಳು

ಮೂಲಭೂತ ಲಕ್ಷಣಗಳ, ಹಕ್ಕುಗಳ ಚಾರ್ಟ್ ಗಳು

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರಿಕ್ಷೆ


EXPAND


  • ಮೂಲಭೂತ ಹಕ್ಕು ಮಾನವನ ಜೀವನ ಕೌಶಲ ಬೆಳವಣಿಗೆಗೆ ಪೂರಕವಾಗಿವೆಈ ವಿಷಯದ ಬಗ್ಗೆ ಪ್ರಬಂಧ





EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                       ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                    ಘಟಕ: 2.ಕೇಂದ್ರ ಸರ್ಕಾರ                              ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕೇಂದ್ರ ಶಾಸಕಾಂಗದಲ್ಲಿನ ರಾಜ್ಯಸಭೆ,ಲೋಕಸಭೆಯ ರಚನೆ,ಸದಸ್ಯತ್ವ,ಅರ್ಹತೆ ಮತ್ತು ಕಾರ್ಯಗಳು

              2)ಕೇಂದ್ರ ಕಾರ್ಯಾಂಗ-ರಾಷ್ಟ್ರಪತಿಯವರ ಆಯ್ಕೆ,ಅರ್ಹತೆ ಮತ್ತು ಅಧಿಕಾರಗಳು

              3)ಪ್ರಧಾನಮಂತ್ರಿ,ಅವರ ಅಧಿಕಾರ ಮತ್ತು ಕಾರ್ಯಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಮ್ಮ ವ್ಯವಸ್ಥೆಯಲ್ಲಿನ ಅಧಿಕಾರ ವಿಕೇಂದ್ರೀಕರಣದ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರಗಳ ಪಡೆದು ಪಾಠದ ಕಡೆಗೆ ಆಸಕ್ತಿ ತಾಳುವಂತೆ ಮಾಡುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಪಠ್ಯಪುಸ್ತಕ ಅವಲೋಕನ ವಿಧಾನ

  • ಪಠ್ಯಪುಸ್ತಕವನ್ನು ಅವಲೋಕನ ಮಾಡುವಂತೆ ಕಠಿಣಾಂಶಗಳನ್ನು ಗುರುತು ಮಾಡಿ ಇಟ್ಟುಕೊಳ್ಳುವಂತೆ ಸೂಚಿಸುವುದು





EXPLAIN

ಸಮಸ್ಯಾ ಪರಿಹಾರ ವಿಧಾನ

  • ಅವಲೋಕನದಲ್ಲಿ ಕಂಡು ಬಂದ ಸಮಸ್ಯೆಗಳ ಚರ್ಚಿಸಿ ಪರಿಹಾರ

  • ಅವಲೋಕಿಸಿದ ವಿಷಯಗಳ ಪರಸ್ಪರ ಚರ್ಚಾತ್ಮಕ ವಿನಿಮಯ

  • ರಾಜ್ಯಸಭೆ-ಲೋಕಸಭೆ ಸದಸ್ಯರ ಅರ್ಹತೆಗಳ ಪಟ್ಟಿ ತಯಾರಿಕೆ

  • ಅಣುಕು ಸಂಸತ್ತು

  • ಸಂಸತ್ತಿನ ಅಧಿಕಾರ-ಕಾರ್ಯಗಳ ಪಟ್ಟಿಮಾಡುವುದು

  • ರಾಷ್ಟ್ರಪತಿಯ ಅಧಿಕಾರಗಳ ಪಟ್ಟಿ ತಯಾರಿಕೆ

  • ಪ್ರಧಾನಮಂತ್ರಿಯ ಅಧಿಕಾರಗಳ ಪಟ್ಟಿಮಾಡುವುದು

  • ಭಾರತದ ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳ ಚಾರ್ಟ್ ತಯಾರಿಕೆ

ಭಾರತ ಭೂಪಟ

ಅರ್ಹತೆಗಳ ಚಾರ್ಟ್

ಅಧಿಕಾರ-ಕಾರ್ಯಗಳ ಚಾರ್ಟ್

ರಾಷ್ಟ್ರಪತಿ-ಪ್ರಧಾನಮಂತ್ರಗಳ ಭಾವಚಿತ್ರಗಳು

ವೀಡಿಯೋ ಕ್ಲಿಪಿಂಗ್ಸ

ತಪಶೀಲು

ಪಟ್ಟಿ

ಅವಲೋಕನ


EXPAND


  • ಸಂಸತ್ತಿನ ರಚನೆಗೆ ಸಂಬಂಧಿಸಿದ ಚಾರ್ಟ್ ತಯಾರಿಸಿ





EVALUATION


  • ಪ್ರಶ್ನೋತ್ತರಗಳು

  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                       ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                   ಘಟಕ: 3.ರಾಜ್ಯ ಸರ್ಕಾರ                              ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ರಾಜ್ಯ ಶಾಸಕಾಂಗದಲ್ಲಿ ವಿಧಾನಸಭೆ,ವಿಧಾ ಪರಿಷತ್ತಿನ ಸ್ವರೂಪ,ಸದಸ್ಯತ್ವ, ಕಾರ್ಯನಿರ್ವಹಣೆ

              2)ರಾಜ್ಯ ಕಾರ್ಯಾಂಗದಲ್ಲಿ ರಾಜ್ಯಪಾಲರು, ಅರ್ಹತೆಗಳು,ಕಾರ್ಯಗಳು

              3)ಮುಖ್ಯಮಂತ್ರಿಯ ನೇಮಕ,ಅಧಿಕಾರ ಮತ್ತು ಕಾರ್ಯಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಹಿಂದಿನ ತರಗತಿಯ(ಕೇಂದ್ರ ಸರ್ಕಾರ)ಪಾಠದ ಮೇಲೆ ಪ್ರಶ್ನೆಗಳನ್ನು ಕೇಳಿ ಪ್ರಸ್ತುತ ಪಾಠಕ್ಕೆ ಉತ್ತರಗಳನ್ನು ಸಂಬಂಧೀಕರಿಸಿ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಮೂಲಾಧಾರ ವಿಧಾನ

  • ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳನ್ನು ಮೂಲಾಧಾರವಾಗಿ ಇಟ್ಟುಕೊಂಡು ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚನೆ ಮಾಡಿ ಚರ್ಚೆಗೆ ಅನುಕೂಲಿಸುವುದು

ಪಠ್ಯಪುಸ್ತಕ




EXPLAIN

ವಿಷಯ ಮಂಡನಾಚರ್ಚಾ ವಿಧಾನ

  • ಗುಂಪಿನಲ್ಲಿ ವಿಷಯ ಮಂಡಿಸುವುದು

  • ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸಂಬಂಧಿಸಿದಂತೆ ಚಾರ್ಟ್ ತಯಾರಿಕೆ

  • ಅಣುಕು ವಿಧಾನ ಮಂಡಲ ಅಧಿವೇಶನ ನಡೆಸುವುದು

  • ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ಅಧಿಕಾರ-ಕಾರ್ಯಗಳನ್ನು ಚರ್ಚಿಸಿ ಪಟ್ಟಿಮಾಡುವುದು

  • ಕರ್ನಾಟಕದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಚಾರ್ಟ್ ತಯಾರಿಕೆ

  • ರಾಜ್ಯ ಸರ್ಕಾರದ ಬಗ್ಗೆ ವರದಿ ತಯಾರಿಕೆ

ವಿಧಾನಸೌಧದ ಚಿತ್ರ

ಕರ್ನಾಟಕ ಭೂಪಟ

ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಭಾವಚಿತ್ರಗಳು

ಕಾರ್ಯಗಳ 

ಚಾರ್ಟ್ ಗಳು

ವೀಡಿಯೋ, ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ರಾಜ್ಯ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಸಂಬಂಧಿಸಿದಂತೆ  ಹೆಚ್ಚಿನ ಮಾಹಿತಿಯೊಂದಿಗೆ ಚಾರ್ಟ್ ತಯಾರಿಸಿ





EVALUATION


  • ಪ್ರಶ್ನೋತ್ತರಗಳು

  • ಘಟಕ ಪರಿಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                       ಮುಖ್ಯೋಪಾಧ್ಯಾಯರ ಸಹಿ







ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                 ಘಟಕ: 4.ನ್ಯಾಯಾಂಗ ವ್ಯವಸ್ಥೆ                           ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಸರ್ವೋಚ್ಚ ನ್ಯಾಯಾಲಯದ ರಚನೆ ಮತ್ತು ಅಧಿಕಾರ ವ್ಯಾಪ್ತಿ

              2)ಉಚ್ಚ ನ್ಯಾಯಾಲಯದ ರಚನೆ ಮತ್ತು ಅಧಿಕಾರ ವ್ಯಾಪ್ತಿ

              3)ಅಧೀನ ನ್ಯಾಯಾಲಯಗಳು

              4)ಕಂದಾಯ ನ್ಯಾಯಾಲಯಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಅನ್ಯಾಯಕ್ಕೆ ಒಳಗಾದ ಜನರು ನ್ಯಾಯಕ್ಕಾಗಿ ಎಲ್ಲಿಗೆ ಹೋಗುತ್ತಾರೆ? 

  • ಎಂಬ ಪ್ರಶ್ನೆ ಕೇಳುವುದರ ಮೂಲಕ ಕಲಿಕೆಯಲ್ಲಿ ಆಸಕ್ತಿ ತಳೆಯುವಂತೆ ಮಾಡುವುದು. ಉತ್ತರಗಳನ್ನು ಪ್ರಸ್ತುತ ಪಾಠಕ್ಕೆ ಸಂಬಂಧೀಕರಿಸುವುದು


ಪ್ರಶ್ನೆಗಳು

ಪರೀಕ್ಷೆ


EXPLORE


  • ನ್ಯಾಯಾಂಗ ವ್ಯವಸ್ಥೆ ಕುರಿತು ಅನುಕೂಲಕಾರರು ಕೊಡುವ ವಿಶ್ಲೇಷಣೆಯನ್ನು ಸರಿಯಾಗಿ ಆಲಿಸುವಂತೆ ಹಾಗು ಸೂಚನಾನುಸಾರ ಕೆಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಅನುಕೂಲಿಸುವುದು





EXPLAIN

ವಿಶ್ಲೇಷಣಾತ್ಮಕ ವಿಧಾನ

  • ಕಲಿಕಾಂಶಗಳ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸುವುದು

  • ಸರ್ವೋಚ್ಚ  ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಅರ್ಹತೆಗಳನ್ನು ಪಟ್ಟಿಮಾಡುವುದು

  • ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಅಧಿಕಾರ ಕಾರ್ಯಗಳನ್ನು ಪಟ್ಟಿಮಾಡುವುದು

  • ಅಧೀನ ನ್ಯಾಯಾಲಯಗಳ ರಚನೆ,ಭಾಗಗಳನ್ನು ಒಳಗೊಂಡ ಚಾರ್ಟ್ ತಯಾರಿಕೆ

  • ಪ್ರಸ್ತುತ ವ್ಯವಸ್ಥೆಯಲ್ಲಿ ಜನತಾ ನ್ಯಾಯಾಲಯಗಳ (ಲೋಕ್ ಅದಾಲತ್)ಅವಶ್ಯಕತೆ ಇದೆಯೇ?  ಹೌದು/ಇಲ್ಲ  -ಚರ್ಚಾಸ್ಪರ್ಧೆ 

ಭಾರತ ಭೂಪಟ

ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಚಿತ್ರ

ವೀಡಿಯೋ ಕ್ಲಿಪಿಂಗ್

ಪಿಪಿಟಿ

ಅವಲೋಕನ

ಪಟ್ಟಿ

ಅವಲೋಕನ


EXPAND


  • ನ್ಯಾಯಾಲಯಗಳ ನೀಡುವ ತೀರ್ಪುಗಳ ಕುರಿತು ವೃತ್ತ ಪತ್ರಿಕೆಗಳಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಿ





EVALUATION


  • ದಿನಪತ್ರಿಕೆಗಳಲ್ಲಿ ಬರುವ  ನ್ಯಾಯಾಲಯಗಳ ತೀರ್ಪಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಆಲ್ಬಂ ತಯಾರಿಸುವುದು ಮತ್ತು ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                       ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                 ಘಟಕ: 5.ಭಾರತದ ಚುನಾವಣಾ ವ್ಯವಸ್ಥೆ                       ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಚುನಾವಣಾ ಆಯೋಗ

              2)ಚುನಾವಣಾ ವ್ಯವಸ್ಥೆಯ ಪ್ರಕ್ರಿಯೆ

              3)ರಾಜಕೀಯ ಪಕ್ಷಗಳು

              4)ಸಮ್ಮಿಶ್ರ ಸರ್ಕಾರಗಳು

              5)ಮಾಧ್ಯಮ ಮತ್ತು ಪ್ರಜಾಪ್ರಭುತ್ವ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಚುನಾವಣೆ ಅಂಶವನ್ನು ಒಳಗೊಂಡಿರುವ ವೀಡಿಯೋ ಕ್ಲಿಪಿಂಗ್ ತೋರಿಸುವ ಮೂಲಕ ಕಲಿಕೆ ಬಗ್ಗೆ ಆಸಕ್ತಿ ತಳೆಯುವಂತೆ ಮಾಡುವುದು

ವೀಡಿಯೋ ಕ್ಲಿಪಿಂಗ್

ಅವಲೋಕನ

ಪಟ್ಟಿ

ಅವಲೋಕನ


EXPLORE


  • ಚುನಾವಣೆಗೆ ಸಂಬಂಧಿಸಿದಂತೆ ತರಗತಿಗೆ ಸೀಮಿತವಾಗಿ ರಾಜಕೀಯ ಪಕ್ಷಗಳು,ಚುನಾವಣಾ ಪ್ರಕ್ರಿಯೆ ನಡೆಸುವಂತೆ ಒಂದು ನಾಟಕ ರೀತಿಯ ವಾತವರಣ ನಿರ್ಮಿಸಿ ಎಲ್ಲಾ ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸುವಂತೆ  ಸಿದ್ಧತೆ 





EXPLAIN

ನಾಟಕ ವಿಧಾನ






ಚರ್ಚಾ ವಿಧಾನ

  • ರಾಜಕೀಯ ಪಕ್ಷಗಳ ನಾಯಕರ ರೀತಿ ನಟಿಸಿ ತಮ್ಮ ಪಕ್ಷದ ಸಿದ್ಧಾಂತಗಳ ತಿಳಿಸಿ ಮತ ಕೇಳುವುದು

  • ಅಣುಕು ಮತದಾನ

  • ಸಮ್ಮಿಶ್ರ ಸರ್ಕಾರ ನಿರ್ಮಾಣವಾಗುವ ಸಂದರ್ಭವನ್ನು ನಟಿಸಿ ತೋರಿಸುವುದು

  • ಸಾರ್ವಜನಿಕ ಅಭಿಪ್ರಾಯದ ಮಹತ್ವದ ಬಗ್ಗೆ ಚರ್ಚೆಸುವುದು

  • ಪ್ರಜಾಪ್ರಭುತ್ವ ವ್ಯವಸ್ಥೆಗೆ  ದ್ವಿಪಕ್ಷ ಪದ್ಧತಿ ಉತ್ತಮವೋ? ಬಹುಪಕ್ಷ ಪದ್ಧತಿ ಉತ್ತಮವೋ?-- ಚರ್ಚಾಸ್ಪರ್ಧೆ

ಚುನಾವಣಾ ಕ್ಷೇತ್ರಗಳ ಚಾರ್ಟ್

ಮತ ಪೆಟ್ಟಿಗೆ ಮತ್ತು ವಿದ್ಯನ್ಮಾನ ಮತಯಂತ್ರ ಚಿತ್ರಗಳು

ವೀಡಿಯೋ ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಭಾರತ ಚುನಾವಣಾ ವ್ಯವಸ್ಥೆ ಬಗ್ಗೆ ಪ್ರಬಂಧ ರಚಿಸಿ





EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                      ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                ಘಟಕ: 6.ದೇಶದ ರಕ್ಷಣೆ                              ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಸೇನಾ ಪಡೆಗಳ ವಿಧಗಳು,ಅವುಗಳ ಹೊಣೆಗಾರಿಕೆ

              2)ಸೇನಾ ಪಡೆಗಳ ಕೇಂದ್ರ ಸ್ಥಾನಗಳು ಮತ್ತು ಮುಖ್ಯಸ್ಥರು

              3)ಸೇನಾ ಕ್ಷೃತ್ರದಲ್ಲಿ ರಾಷ್ಟ್ರ ರಕ್ಷಣೆಗೆ ಆಗಿರುವ ಅಭಿವೃದ್ಧಿ

              4)ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆಯ ಘಟಕಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಮ್ಮ ದೇಶದ ಮೇಲೆ ವಿದೇಶಿಯರು ದಾಳಿ ಮಾಡಿದರೆ ನಮ್ಮನ್ನು ಯಾರು ರಕ್ಷಿಸುತ್ತಾರೆ? ಪ್ರಶ್ನೆಗೆ ಪೂರಕ ಉತ್ತರ ಪಡೆದು ಕಲಿಕೆಯ ಕಡೆಗೆ ಆಸಕ್ತಿ ಬರುವಂತೆ ಮಾಡುವುದು 


ಪ್ರಶ್ನೆಗಳು

ಪರೀಕ್ಷೆ


EXPLORE

ಗುಂಪು ಚರ್ಚೆ

  • ಗುಂಪು ರಚನೆ

  • ಗುಂಪುಗಳಿಗೆ ಕಲಿಕಾಂಶಗಳ ಹಂಚಿ ಚರ್ಚೆಗೆ ಅವಕಾಶ

ಪಠ್ಯಪುಸ್ತಕ

ಅವಲೋಕನ

ಪಟ್ಟಿ

ಅವಲೋಕನ


EXPLAIN

ವಿಷಯ ಮಂಡನಾ ವಿಧಾನ

  • ಗುಂಪಿನಲ್ಲಿ ವಿಷಯ ಮಂಡನೆ ಸಂದರ್ಭಾನುಸಾರ ಚರ್ಚೆ

  • ಮೂರು ಸೇನಾಪಡೆಗಳ ಸಂಬಂಧಿತ ಚಾರ್ಟ್ ರಚನೆ

  • ಸೇನಾಪಡೆಗಳ ಕಮಾಂಡ್ ಗಳ ಪಟ್ಟಿಮಾಡುವುದು

  • ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆ ಕುರಿತು ವಿಷಯ ಮಂಡನೆ

  • *ಎನ್.ಸಿ.ಸಿ.,ಸೌಟ್ಸ್ ಮತ್ತು ಗೈಡ್ಸ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ

  • ದೇಶದ ಭದ್ರತೆಯು ನಮ್ಮ ಸೇನಾಪಡೆಗಳನ್ನು ಅವಲಂಬಿಸಿದೆಪ್ರಬಂಧ ರಚನೆ

ಭಾರತ ಭೂಪಟ

ಮೂರು ಸೇನಾಪಡೆಗಳ ಚಿತ್ರ ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆ ಚಾರ್ಟ್

ವೀಡಿಯೋ ಕ್ಲಿಪಿಂಗ್ ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ದೇಶದ ಭದ್ರತೆ ಸೇನಾಪಡೆಗಳ ಅವಲಂಬಿಸಿದೆವರದಿ 





EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                       ಮುಖ್ಯೋಪಾಧ್ಯಾಯರ ಸಹಿ







ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                ಘಟಕ: 7.ರಾಷ್ಟ್ರೀಯ ಭಾವೈಕ್ಯತೆ                                ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ರಾಷ್ಟ್ರೀಯತೆಯ ಅರ್ಥ

              2)ದೇಶದ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುವ ಅಂಶಗಳು

              3)ರಾಷ್ಟ್ರೀಯ ಭಾವೈಕ್ಯತೆ ಸಾಧಿಸುವಲ್ಲಿನ ಅಡೆತಡೆಗಳು

              4)ಅಡೆತಡೆಗಳ ನಿವಾರಣಾ ಅಂಶಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ದೇಶದ ಏಕತೆಯನ್ನು ಬಿಂಬಿಸುವ ವೀಡಿಯೋ ಪ್ರದರ್ಶನ ಮಾಡಿ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು(ಮಿಲೆ ಸುರ್ ಮೇರಾ ತುಮಾರ್ ಹಿಂದಿ ಹಾಡಿನ ವೀಡಿಯೋ)

ವೀಡಿಯೋ ಕ್ಲಿಪಿಂಗ್

ಅವಲೋಕನ ಪಟ್ಟಿ

ಅವಲೋಕನ


EXPLORE

ಗುಂಪು ಚರ್ಚಾವಿಧಾನ

  • ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ರಚನೆ

  • ಒಂದನೇ ಗುಂಪಿಗೆ ರಾಷ್ಟ್ರೀಯತೆ,ರಾಷ್ಟ್ರೀಯ ಭಾವೈಕ್ಯತೆ,ವೈವಿಧ್ಯತೆಯಲ್ಲಿ ಏಕತೆ

  • ಎರಡನೇ ಗುಂಪಿಗೆ ವಿವಿಧತೆಯಲ್ಲಿ ಏಕತೆ ಮೂಡಿಸುವ ಅಂಶಗಳು

  • ಮೂರನೇ ಗುಂಪಿಗೆ ರಾಷ್ಟ್ರೀಯ ಐಕ್ಯತೆಗಿರುವ ಅಡೆ-ತಡೆಗಳು ನೀಡಿ ಚರ್ಚೆಗೆ ಅವಕಾಶ ಕಲ್ಪಿಸುವುದು   

ಪಠ್ಯಪುಸ್ತಕ




EXPLAIN

ವಿಷಯ ಮಂಡನಾ ಚರ್ಚಾ ವಿಧಾನ

  • ಗುಂಪಿನಲ್ಲಿ ತಮ್ಮ ವಿಷಯದ ಮಂಡನೆ

  • ಸಂರ್ಭಾನುಸಾರ ಚರ್ಚೆ(ವಿದ್ಯಾರ್ಥಿ-ವಿದ್ಯಾರ್ಥಿಗಳು, ವಿದ್ಯಾರ್ಥಿಗಳು-ಅನುಕೂಲಕಾರರು)

  • ರಾಷ್ಟ್ರೀಯ ಐಕ್ಯತೆಯ ಮೂಡಿಸುವ ಅಂಶಗಳು,ಅಡೆ-ತಡೆಗಳು,ನಿವಾರಣಾ ಅಂಶಗಳ ಪಟ್ಟಿಮಾಡುವುದು

  • ರಾಷ್ಟ್ರಪ್ರೇಮ ಪ್ರತಿ ಪೌರರ ಉಸಿರಾಗಬೇಕು--ಚರ್ಚಾಗೋಷ್ಠಿ


ಭಾರತ ಭೂಪಟ

ರಾಷ್ಟ್ರೀಯ ಚಿಹ್ನೆಗಳು

ವಿವಿಧ ಧರ್ಮಗಳ ಪವಿತ್ರ ಸ್ಥಳಗಳ ಚಿತ್ರ

ವೀಡಿಯೋ ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯನಿರ್ವಹಣಾ ಪರೀಕ್ಷೆ


EXPAND


  • ರಾಷ್ಟ್ರೀಯ ಭಾವೈಕ್ಯತೆ ಮೂಡಿಸಲು ಬೇಕಾದ ನಿಮ್ಮದೆಯಾದ ಸಲಹಾ ರೂಪದ ಅಂಶಗಳ ಪಟ್ಟಿಮಾಡಿರಿ





EVALUATION


  • ಪ್ರಶ್ನೋತ್ತರಗಳು

  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                      ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ     ವಿಭಾಗ: ಸಮಾಜ ಶಾಸ್ತ್ರ                  ಘಟಕ: 1. ಕುಟುಂಬ                               ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕುಟುಂಬದ ಅರ್ಥ

              2)ಕುಟುಂಬದ ಲಕ್ಷಣಗಳು

              3)ಕುಟುಂಬದ ಪ್ರಕಾರಗಳು

              4)ಅವಿಭಕ್ತ ಕುಟುಂಬದ ಲಕ್ಷಣಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಚಿತ್ರ ವೀಕ್ಷಣೆ

  • ಗಂಡ-ಹೆಂಡತಿ, ಮಕ್ಕಳು ಇರುವ ಚಿತ್ರ ತೋರಿಸಿ ಅದರ ಬಗ್ಗೆ ಪ್ರಶ್ನೆಗಳ ಕೇಳಿ ಉತ್ತರ ಪಡೆದು ಕಲಿಕೆಯ ಕಡೆಗೆ ಆಸಕ್ತಿ ಹೊಂದುವಂತೆ ಮಾಡುವುದು

ಕುಟುಂಬ ಬಿಂಬಿತ ಚಿತ್ರ

ಅವಲೋಕನ

ಪಟ್ಟಿ

ಅವಲೋಕನ


EXPLORE

ಸಿದ್ಧತೆ

  • ಕಲಿಕಾಂಶಗಳಿಗೆ ಪೂರಕವಾಗಿ ಪ್ರಶ್ನೆ ಕೇಳುವ ಗುಂಪುಗಳು ಮತ್ತು ಉತ್ತರ ಕೇಳುವ ಗುಂಪುಗಳ ರಚನೆ ಮಾಡಿ ಅವುಗಳಿಗೆ ಪೂರಕವಾಗಿ ಸಿದ್ಧರಾಗುವಂತೆ  ಅನುಕೂಲಿಸುವುದು

  • ಪ್ರಶ್ನಿಸುವ ಮತ್ತು ಉತ್ತರಿಸುವ ಕೌಶಲಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವುದು

ಪಠ್ಯಪುಸ್ತಕ




EXPLAIN

ಪ್ರಶ್ನೋತ್ತರ ವಿಧಾನ

  • ಕುಟುಂಬದ ಬಗ್ಗೆ ಪ್ರಶ್ನೆಗಳ ಕೇಳುವುದು

  • ಪ್ರಶ್ನೆಗಳಿಗೆ ಪೂರಕವಾಗಿ ಉತ್ತರ ಕೊಡುವುದು

  • ಕುಟುಂಬದ ಲಕ್ಷಣಗಳ ಪಟ್ಟಿಮಾಡುವುದು

  • ಕುಟುಂಬದ ಪ್ರಕಾರಗಳ ಚಾರ್ಟ್ ತಯಾರಿಕೆ

  • ಅವಿಭಕ್ತ ಕುಟುಂಬಗಳ ಲಕ್ಷಣಗಳ ಪಟ್ಟಿಮಾಡುವುದು

  • ತಮ್ಮ ಮನೆಗಳ ವಂಶವೃಕ್ಷ ರಚನೆ

ಕುಟುಂಬದ ಲಕ್ಣಗಳು-ಪ್ರಕಾರಗಳ ಚಾರ್ಟ್

ವಂಶವೃಕ್ಷ

ವೀಡಿಯೋ ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಮಾತೃ ಪ್ರಧಾನ ಕುಟುಂಬ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹ





EVALUATION


  • ಮಾತೃ-ಪಿತೃ ಪ್ರಧಾನ ಕುಟುಂಬಗಳ ಬಗ್ಗೆ ಪ್ರಬಂಧ ರಚನೆ

  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                      ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ಸಮಾಜ ಶಾಸ್ತ್ರ                ಘಟಕ: 2. ಸಾಮಾಜೀಕರಣ                             ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಸಾಮಾಜೀಕರಣದ ಅರ್ಥ

              2)ಸಾಮಾಜೀಕರಣದ ಕಾರ್ಯಗಳು

              3)ಸಾಮಾಜೀಕರಣದ ನಿಯೋಗಿಗಳು/ಸಾಧನಗಳು

              4)ಲಿಂಗ ಮತ್ತು ಸಾಮಾಜೀಕರಣ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಕಥನ ವಿಧಾನ

  • ಮಾನವರು ಒಬ್ಬರಿಗೊಬ್ಬರು ಅವಲಂಬನೆಯಾಗಿರುವುದು ಎಷ್ಟು ಅವಶ್ಯಕವಾಗಿದೆ ಎಂಬ ಅಂಶವುಳ್ಳ ಕಥೆಯನ್ನು ಹೇಳಿ ಕಲಿಕೆಯ ಕಡೆಗೆ ಆಸಕ್ತಿ ಕೇಂದ್ರೀಕರಿಸುವುದು 


ಅವಲೋಕನ

ಪಟ್ಟಿ

ಅವಲೋಕನ


EXPLORE

ಸಿದ್ಧತೆ

  • ಸಾಮಾಜೀಕರಣ ಹಾಗು ಅದರ ನಿಯೋಗಿಗಳಿಗೆ ಸಂಬಂಧಿಸಿದಂತೆ ಸೂಕ್ತ ಸೂಚನೆ ನೀಡಿ ವಿದ್ಯಾರ್ಥಿಗಳಿಗೆ ಗುಂಪುಗಳಾಗಿ ಪ್ರಶ್ನೆಗಳನ್ನು ಕೇಳಲು ಹಾಗು ಉತ್ತರಗಳ ಕೊಡಲು ಸಿದ್ಧರಾಗುವಂತೆ ಅನುಕೂಲಿಸಿ ನಂತರ ವಿಷಯ ಕ್ರೂಢೀಕರಿಸಿ ಜ್ನಾನ ಕಟ್ಟಿಕೊಳ್ಳಲು ಅನುವು ಮಾಡುವುದು

  • ಲಿಂಗ ಮತ್ತು ಸಾಮಾಜೀಕರಣದ ಕುರಿತು ಚರ್ಚೆಗೆ ಸಿದ್ಧತೆ

ಪಠ್ಯಪುಸ್ತಕ




EXPLAIN

ಪ್ರಶ್ನೋತ್ತರ ವಿಧಾನ

ಚರ್ಚಾವಿಧಾನ

  • ಸೂಚನಾನುಸಾರ ಗುಂಪುಗಳಲ್ಲಿ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ಕಲಿಕಾಂಶಗಳಿಗೆ ಪೂರಕವಾಗಿ ಕೇಳುವುದು

  • ಸಾಮಾಜೀಕರಣದ ಅರ್ಥವನ್ನು ಚರ್ಚಿಸಿ ತಿಳಿಯುವುದು

  • ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಇದೆಯೇ?-ಚರ್ಚೆ

  • ವಿಶೇಷ ಸಾಧನೆ ಮಾಡಿರುವ ಮಹಿಳೆಯರ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿ

ಕುಟುಂಬದ ಚಿತ್ರ

ಶಾಲೆ, ಸಮೂಹ ಮಾಧ್ಯಮ ಚಿತ್ರ ಪಿಪಿಟಿ

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND

ಪ್ರಶ್ನೋತ್ತರ

ವಿಧಾನ

  • ಸಾಮಾಜೀಕರಣ ಪ್ರಕ್ರಿಯೆ ಮನುಷ್ಯನನ್ನು ಸಮಾಜಮುಖಿ ಮಾಡುತ್ತದೆಪ್ರಬಂಧ ರಚಿಸಿ





EVALUATION


  • ಸಾಮಾಜೀಕರಣ ನಿಯೋಗಿಗಳು ಹಾಗು ಅವುಗಳ ಪಾತ್ರ ಬಿಂಬಿಸುವ ಚಾರ್ಟ್ ತಯಾರಿಸಿ

ಚಾರ್ಟ್

ತಪಶೀಲುಪಟ್ಟಿ

ಅವಲೋಕನ


ಅನುಕೂಲಕಾರರ ಸಹಿ                                                                                                                       ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ಸಮಾಜ ಶಾಸ್ತ್ರ                 ಘಟಕ: 3. ಸಾಮಾಜಿಕ ಬದಲಾವಣೆ                         ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಸಾಮಾಜಿಕ ಬದಲಾವಣೆಯ ಅರ್ಥ

              2)ಸಂಘರ್ಷ   3)ಹೊಂದಾಣಿಕೆ

              4)ಸಹಕಾರ   5)ಸಹಜೀವನ   6)ಸ್ಪರ್ಧೆ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಚಿತ್ರ ವೀಕ್ಷಣೆ

  • ಸುಂದರ ತೋಟ ಮನೆ ಇರುವ ಚಿತ್ರ ಅದರ ಪಕ್ಕದಲ್ಲಿಯೇ ಭೂಕಂಪದಿಂದ ಅದೇ ಸ್ಥಳ ಹಾಳಾಗಿರುವ ಚಿತ್ರವನ್ನು ತೋರಿಸಿ ಅದರ ಮೇಲೆ ಚರ್ಚೆ ನಡೆಸಿ ಪಾಠದ ಕಡೆಗೆ ಗಮನ ಹರಿಸುವಂತೆ ಮಾಡುವುದು

ಬದಲಾವಣೆ ಸೂಚಿವ ಚಿತ್ರಗಳು

ಅವಲೋಕನ

ಪಟ್ಟಿ

ಅವಲೋಕನ


EXPLORE


  • ಕಲಿಕಾಂಶಗಳನ್ನು ಉಪಘಟಕಗಳನ್ನಾಗಿ ಮಾಡಿಕೊಂಡು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುವುದು





EXPLAIN

ಘಟಕ ಪದ್ಧತಿ

  • ಸಾಮಾಜಿಕ ಬದಲಾವಣೆಯ ಅರ್ಥದ ಬಗ್ಗೆ ಚರ್ಚಿಸಿ ತಿಳಿಯುವುದು

  • ಸಾಮಾಜಿಕ ಬದಲಾವಣೆಯ ಲಕ್ಷಣಗಳನ್ನು ಪಟ್ಟಿಮಾಡುವುದು

  • ಸಂಘರ್ಷದ ಕುರಿತು ಭಾಷಣ ಮಾಡುವುದು

  • ಸಹಜೀವನ ಶಾಂತಿ ನೆಲೆಸುವಂತೆ ಮಾಡಲು  ಪ್ರಮುಖ ಪಾತ್ರ ವಹಿಸುತ್ತದೆ.-ಪ್ರಬಂಧ ರಚನೆ

  • ಸ್ಪರ್ಧೆಗಳು ಹೇಗಿದ್ದರೆ ಚೆಂದ-ಅನಿಸಿಕೆ (ವೈಯಕ್ತಿವಾಗಿ) ನಂತರ ಚರ್ಚಿಸಿ ಕಲಿಕೆ ಕಟ್ಟಿಕೊಳ್ಳುವಿಕೆ


ಸಾಮಾಜಿಕ ಬದಲಾವಣೆ ಬಿಂಬಿತ ಚಿತ್ರಗಳು

ವೀಡಿಯೋ ಕ್ಲಿಪಿಂಗ್

ಸಾಮಾಜಿಕ ಪ್ರಕ್ರಿಯೆ ಪ್ರಕಾರಗಳ ಚಾರ್ಟ್

ಪಿಪಿಟಿ

ತಪಶೀಲು ಪಟ್ಟಿ

ಅವಲೋಕನ


EXPAND

ಪ್ರಶ್ನೋತ್ತರ

ವಿಧಾನ

  • ”ಸಾಮಾಜಿಕ ಬದಲಾವಣೆ ಪ್ರಗತಿಯ ಸಂಕೇತ”ಈ ವಿಷಯದ ಕುರಿತು ಒಂದು ವರದಿ ಸಿದ್ದಪಡಿಸಿ





EVALUATION


  • ಘಟಕ ಪರೀಕ್ಷೆ


*ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                     ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ     ವಿಭಾಗ: ಸಮಾಜ ಶಾಸ್ತ್ರ                 ಘಟಕ: 4. ಸಮುದಾಯ                       ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಸಮುದಾಯದ ಅರ್ಥ     2)ಅಲೆಮಾರಿ ಸಮುದಾಯ ಮತ್ತು ಅದರ ಲಕ್ಷಣಗಳು    3)ಬುಡಕಟ್ಟು ಸಮುದಾಯ ಮತ್ತು ಅದರ ಲಕ್ಷಣಗಳು

              4)ಗ್ರಾಮ ಸಮುದಾಯ ಮತ್ತು ಅದರ ಲಕ್ಷಣಗಳು     5)ನಗರ ಸಮುದಾಯ ಮತ್ತು ಅದರ ಲಕ್ಷಣಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

ಒಂದು ಕಡೆ ಜನರು ವಾಸಿಸುವ ಪ್ರದೇಶವನ್ನು ಏನೆಂದು ಕರೆಯುತ್ತಾರೆ? ಎಂದು ಪ್ರಶ್ನೆ ಕೇಳಿ ಅದಕ್ಕೆ ಪೂರಕ ಉತ್ತರಗಳ ಪಡೆದು ಪಾಠದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಮಾಡುವುದು 


ಪ್ರಶ್ನೆಗಳು

ಪರೀಕ್ಷೆ


EXPLORE

ಕ್ಷೇತ್ರ ಅಧ್ಯಯನ ವಿಧಾನ

ಸಂದರ್ಶನ ವಿಧಾನ

ವಿದ್ಯಾರ್ಥಿಗಳಿಗೆ ತಮಗೆ ಅನುಕೂಲಕಾರವಾದ ಗ್ರಾಮ,ನಗರ ಮತ್ತು ಬುಟಕಟ್ಟುಗಳಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಸಂಗ್ರಹಿಸಲು ಹಾಗು ಕೆಲ ವ್ಯಕ್ತಿಗಳಿಂದ ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಬರುವಂತೆ ಅನುಕೂಲಿಸುವುದು.ನಂತರ ಮಾಹಿತಿ ಆಧರಿಸಿ ಚರ್ಚಿಸಿ ಕಲಿಕೆ ಕಟ್ಟಿಕೊಳ್ಳಲು ಅನುವು ಮಾಡುವುದು  


ಪ್ರಶ್ನಾವಳಿ

ಸಂದರ್ಶನ


EXPLAIN

ವಿಷಯ ಮಂಡನಾ ವಿಧಾನ


ಚರ್ಚಾ ವಿಧಾನ

ಸಂಗ್ರಹಿಸಿದ ಮಾಹಿತಿಯನ್ನು ತರಗತಿಯಲ್ಲಿ ಮಂಡಿಸುವುದು

ವಿವಿಧ ಸಮುದಾಯಗಳ ಲಕ್ಷಣಗಳನ್ನು ಚರ್ಚಿಸಿ ಪಟ್ಟಿಮಾಡುವುದು

ಸಮುದಾಯಗಳಿಗೆ ಸಂಬಂಧಿಸಿದ ಪ್ರಮುಖಾಂಶಗಳನ್ನು ಪಟ್ಟಿಮಾಡುವುದು

ಗ್ರಾಮೀಣ ಮತ್ತು ನಗರ ಜೀವನದ ಸವಾಲು ಸಾಧ್ಯತೆಗಳನ್ನು ಕುರಿತು ಮಕ್ಕಳನ್ನು ಎರಡು ಗುಂಪು ಮಾಡಿ ಚರ್ಚೆ ಏರ್ಪಡಿಸುವುದು

ಸಮುದಾಯಗಳಿಗೆ ಸಂಬಂಧಿಸಿದಂತೆ ವರದಿ ತಯಾರಿಕೆ 

ವಿವಿಧ ಸಮುದಾಯಗಳ ಬಿಂಬಿತ ಚಿತ್ರಗಳು

ಭಾರತ ಭೂಪಟ

ವೀಡಿಯೋ ಕ್ಲಿಪಿಂಗ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ


EXPAND


ನಿಮ್ಮ ಗ್ರಾಮ/ನಗರದ ಸಮಸ್ಯೆಗಳ ಗುರುತಿಸಿ ಅವುಗಳಿಗೆ ಪರಿಹಾರ ಸೂಚಿಸಿ ಒಂದು ವರದಿ ಸಿದ್ಧಪಡಿಸಿ





EVALUATION


ಗೃಹಪಾಠ

ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತ

ಪರೀಕ್ಷೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ               ಘಟಕ: 1.ನಮ್ಮ ರಾಜ್ಯ-ಕರ್ನಾಟಕ                      ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಪೀಠಿಕೆ: ನಮ್ಮ ನಾಡಿನ ಹಿರಿಮೆ-ಗರಿಮೆ ಹಾಗು ಪರಂಪರೆಗಳ ಬಗ್ಗೆ

              2)’ಕರ್ನಾಟಕ’ ಎಂಬ ಹೆಸರಿನ ಹಿನ್ನಲೆ ಹಾಗು ಕರ್ನಾಟಕ ರಾಜ್ಯ ರೂಪುಗೊಂಡ ಬಗೆ

              3)ಕರ್ನಾಟಕದ ಭೌಗೋಳಿಕ ಸ್ಥಾನ,ವಿಸ್ತೀರ್ಣ,ಭೂ ಮತ್ತು ಜಲಮೇರೆಗಳು ಹಾಗು ನೆರೆಯ ರಾಜ್ಯಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಿಮ್ಮ ರಾಜ್ಯ ಯಾವುದು? ಎಂದು ಪ್ರಶ್ನೆ ಕೇಳುವ ಮೂಲಕ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಅವಲೋಕನ ವಿಧಾನ

  • ಕರ್ನಾಟಕ ಭೌಗೋಳಿಕ ಭೂಪಟವನ್ನು ವಿದ್ಯಾರ್ಥಿಗಳು ಅವಲೋಕಿಸಲು ಅವಕಾಶ ನೀಡುವುದು. ಭೂಪಟ ಆಧರಿಸಿ ಪ್ರಶ್ನೆಗಳ ಕೇಳುತ್ತೇನೆ ಎಂದು ತಿಳಿಸುವುದು

ಕರ್ನಾಟಕ ಭೂಪಟ

ಅವಲೋಕನ

ಪಟ್ಟಿ

ಅವಲೋಕನ


EXPLAIN

ಪ್ರಶ್ನೋತ್ತರ ವಿಧಾನ



ಚರ್ಚಾವಿಧಾನ

ನಕ್ಷಾರಚನಾ ವಿಧಾನ

  • ಅನುಕೂಲಕಾರರು ಭೂಪಟವನ್ನಾಧರಿಸಿ ಪ್ರಶ್ನೆಗಳ ಕೇಳುವುದು

  • ವಿದ್ಯಾರ್ಥಿಗಳು ತಾವು ಅವಲೋಕಿಸಿದ ಅಂಶಗಳ ಆಧರಿಸಿ ನಿಖರ ಉತ್ತರ ಕೊಡುವುದು

  • ಕರ್ನಾಟಕ ಎಂಬ ಹೆಸರು ಬರಲು ಕಾರಣವನ್ನು ಚರ್ಚಿಸಿ ತಿಳಿಯುವುದು

  • ಭಾರತ ಭೂಪಟದಲ್ಲಿ ಕರ್ನಾಟಕವನ್ನು ಗುರುತಿಸುವುದು

  • ಕರ್ನಾಟಕದ ನಕ್ಷೆ ಬಿಡಿಸಿ ಅಕ್ಷಾಂಶ ಮತ್ತು ರೇಖಾಂಶ, ಉತ್ತರ-ದಕ್ಷಿಣ ಹಾಗು ಪೂರ್ವ-ಪಶ್ಚಿಮಗಳ ಗುರುತಿಸುವುದು 

ಕರ್ನಾಟಕ ಭೂಪಟ

ಭಾರತ ಭೂಪಟ

ವೀಡಿಯೋ ಕ್ಲಿಪಿಂಗ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ”ಕರ್ನಾಟಕವು ಭವ್ಯ ಪರಂಪರೆಯ ನಾಡು”ಈ ವಿಷಯಕ್ಕೆ ಪೂರಕವಾಗಿ ಒಂದು  ಪ್ರಬಂಧ ರಚಿಸಿ  





EVALUATION


  • ಪ್ರಶ್ನೋತ್ತರಗಳು

  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                     ಮುಖ್ಯೋಪಾಧ್ಯಾಯರ ಸಹಿ







ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ            ಘಟಕ: 2. ಕರ್ನಾಟಕದ  ಪ್ರಾಕೃತಿಕ ವಿಭಾಗಗಳು               ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕರ್ನಾಟಕದ ಪ್ರಾಕೃತಿಕ ಲಕ್ಷಣಗಳು

              2)ಕರ್ನಾಟಕದ ಪ್ರಾಕೃತಿಕ ವಿಭಾಗಳು

              3)ನಮ್ಮ ರಾಜ್ಯದ ಬೆಟ್ಟಗಳು, ಎತ್ತರವಾದ ಶಿಖರಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಕರ್ನಾಟಕ ಭೂಪಟವನ್ನು ಪ್ರದರ್ಶಿಸಿ ಅದರಲ್ಲಿ ಪ್ರಾಕೃತಿಕ ಅಂಶಗಳನ್ನು ಗಮನಿಸುವಂತೆ ತಿಳಿಸುವ ಮೂಲಕ ಕಲಿಕೆಯಲ್ಲಿ ಆಸಕ್ತಿ ಬರುವಂತೆ ಮಾಡುವುದು

ಕರ್ನಾಟಕ ಪ್ರಾಕೃತಿಕ ಭೂಪಟ

ಅವಲೋಕನ

ಪಟ್ಟಿ

ಅವಲೋಕನ


EXPLORE

ಗುಂಪು ಚರ್ಚಾ ವಿಧಾನ

  • ವಿದ್ಯಾರ್ಥಿಗಳ ಮೂರು ಗುಂಪುಗಳ ರಚಿಸಿ,ಕರಾವಳಿ ಮೈದಾನ,ಮಲೆನಾಡು ಪ್ರದೇಶ,ಮೈದಾನ ಪ್ರದೇಶಗಳ ಕಲಿಕಾಂಶದ ವಿಷಯಗಳ ನೀಡಿ ಚರ್ಚಿಸಲು ಅನುಕೂಲಿಸುವುದು

  • ಕಲಿಕಾಂಶಗಳಿಗೆ ಪೂರಕ ಕೆಲ  ಚಟುವಟಿಕೆಗಳ ಆಯೋಜನೆ

ಪಠ್ಯಪುಸ್ತಕ




EXPLAIN

ಚರ್ಚಾ ವಿಧಾನ

  • ಗುಂಪಿನಲ್ಲಿ ವಿಷಯ ಮಂಡನೆ

  • ಸಂದರ್ಭಾನುಸಾರ ಚರ್ಚೆ

  • ಕರ್ನಾಟಕದ ನಕ್ಷೆ ಬಿಡಿಸಿ ಪ್ರಾಕೃತಿಕ ವಿಭಾಗಗಳು,ಬಂದರುಗಳು,ಎತ್ತರವಾದ ಶಿಖರಗಳು ಹಾಗು ಪ್ರಮುಖ ಘಟ್ಟ ಮಾರ್ಗಗಳ ಗುರುತಿಸುವುದು

  • ಉತ್ತರ ಮತ್ತು ದಕ್ಷಿಣ ಮೈದಾನಗಳ ಪ್ರಮುಖ ಅಂಶಗಳನ್ನು ಗುಂಪಿನಲ್ಲಿ ಚರ್ಚಿಸಿ ಪಟ್ಟಿಮಾಡುವುದು

ಕರ್ನಾಟಕ ಭೂಪಟ

ವೀಡಿಯೋ ಕ್ಲಿಪಿಂಗ್ಸ್

ಪ್ರಮುಖ ಬೆಟ್ಟಗಳ ಚಿತ್ರಗಳು

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ”ಕರ್ನಾಟಕವು ವೈವಿಧ್ಯಮಯ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿದೆಇದನ್ನು ಸಮರ್ಥಿಸಿ ಒಂದು ಪ್ರಬಂಧ ರಚಿಸಿ





EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿ

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ          ವಿಭಾಗ: ಭೂಗೋಳ ವಿಜ್ಞಾನ          ಘಟಕ: 3. ಕರ್ನಾಟಕದ ವಾಯುಗುಣ                    ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕರ್ನಾಟಕದಲ್ಲಿ ಕಂಡುಬರುವ ವಾಯುಗುಣದ ಪ್ರಮುಖ ಲಕ್ಷಣಗಳು

              2)ಋತುಮಾನಗಳ ವಾಯುಗುಣದ ಪರಿಸ್ಥಿತಿ

              3)ಋತುಕಾಲಿಕ ಮಳೆಯ ಹಂಚಿಕೆ ಮತ್ತು ಪರಿಣಾಮಗಳು

              4)ಮಣ್ಣಿನ ವಿಧಗಳು ಹಾಗೂ ಅವುಗಳ ಹಂಚಿಕೆ

              5)ಸ್ವಾಭಾವಿಕ ಸಸ್ಯವರ್ಗ,ವಿಧಗಳು,ಹಂಚಿಕೆ ಮತ್ತು ಪ್ರಾಣಿಸಂಪತ್ತು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಋತುಗಳು (ಕಾಲಗಳು) ಯಾವುವು? ಎಂದು ಪ್ರಶ್ನೆ ಕೇಳಿ ಪೂರಕ ಉತ್ತರ ಪಡೆದು ಪೂರಕ ಉಪ ಪ್ರಶ್ನೋತ್ತರಗಳ ಮೂಲಕ ಕಲಿಕೆಯ ಕಡೆಗೆ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಗುಂಪು ಚರ್ಚಾ ವಿಧಾನ

  • ವಾಯುಗುಣದ ಋತುಗಳು,ಮಣ್ಣುಗಳು,ಸಸ್ಯವರ್ಗಕ್ಕೆ ಸಂಬಂಧಿಸಿದಂತೆ ಗುಂಪು ರಚನೆ ಮಾಡಿ ಚರ್ಚೆಗೆ ಬಿಡುವುದು

  • ಪ್ರಾಣಿ ಸಂಪತ್ತನ್ನು ಕುರಿತು ವಿಶ್ಲೇಷಿಸುವುದು


ಅವಲೋಕನ

ಪಟ್ಟಿ

ಅವಲೋಕನ


EXPLAIN

ವಿಷಯ ಮಂಡನಾ ಚರ್ಚಾ ವಿಧಾನ



ವಿಶ್ಲೇಷಣಾತ್ಮಕ ವಿಧಾನ

  • ಗುಂಪಿನಲ್ಲಿ ವಿಷಯ ಮಂಡನೆ

  • ಸಂದರ್ಭಾನುಸಾರ ಚರ್ಚೆ

  • ಋತುಗಳ ಬಗ್ಗೆ ಅಭಿಪ್ರಾಯ ಮಂಡನೆ

  • ಸಸ್ಯವರ್ಗದ ಹಂಚಿಕೆಯನ್ನು ವಿವಿಧ ಬಣ್ಣಗಳೊಂದಿಗೆ ಕರ್ನಾಟಕ ಭೂಪಟದಲ್ಲಿ ಗುರುತಿಸುವುದು

  • ಕರ್ನಾಟಕ ಭೂಪಟದಲ್ಲಿ ಅರಣ್ಯ ಹಂಚಿಕೆ ಪ್ರದೇಶಗಳ ಗುರುತಿಸುವುದು

  • ಪ್ರಾಣಿಸಂಪತ್ತಿನ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸುವುದು

ಕರ್ನಾಟಕ ಭೂಪಟ

ಋತುಗಳ ಚಾರ್ಟ್

ವಿವಿಧ ಪ್ರಾಣಿಗಳ ಚಿತ್ರಗಳು

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರಿಕ್ಷೆ


EXPAND


  • ಕರ್ನಾಟಕದಲ್ಲಿನ ವನ್ಯಜೀವಿಗಳ ಚಿತ್ರ ಸಂಗ್ರಹಿಸಿ ಪೂರಕ ಮಾಹಿತಿಯೊಂದಿಗೆ ಯೋಜನಾಕಾರ್ಯ ಕೈಗೊಳ್ಳಿ





EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                     ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ               ಘಟಕ:  4. ಕರ್ನಾಟಕದ ಜಲಸಂಪನ್ಮೂಲಗಳು         ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕರ್ನಾಟಕದ ಪ್ರಮುಖ ನದಿಗಳು   2)ನೀರಾವರಿ ವಿಧಗಳು  3)ಜಲವಿದ್ಯಚ್ಛಕ್ತಿ ಉತ್ಪಾದನಾ ಕೇಂದ್ರಗಳು

              4)ಪ್ರಮುಖ ಅಣೆಕಟ್ಟುಗಳು  5)ನದಿಗಳ ನೀರಿನ ಹಂಚಿಕೆ ವಿವಾದ ಹಾಗೂ ನದಿ ನೀರಿನ ಸಂರಕ್ಷಣೆಯ ಮಹತ್ವ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಕರ್ನಾಟಕದ ನದಿಗಳ ಸಂಬಂಧಿತ ವೀಡಿಯೋ ಪ್ರದರ್ಶನ

  • ಪ್ರಸ್ತುತ ಕಲಿಕೆಗೆ  ಸಂಬಂಧೀಕರಿಸಿ ಪಾಠದ ಕಡೆಗೆ ಆಸಕ್ತಿ

ಕರ್ನಾಟಕದ ನದಿಗಳಿರುವ ವೀಡಿಯೋ

ಅವಲೋಕನ

ಪಟ್ಟಿ

ಅವಲೋಕನ


EXPLORE

ಮೂಲಾಧಾರ ವಿಧಾನ

  • ನದಿಗಳನ್ನುಮತ್ತು ನೀರನ್ನು ಮೂಲವಾಗಿ ಇಟ್ಟುಕೊಂಡು  ಪ್ರಸ್ತುತ ಪಾಠದ ಕಲಿಕಾಂಶಗಳನ್ನು ಚರ್ಚಿಸಿ (ಅನುಕೂಲಕಾರರು ಮತ್ತು ವಿದ್ಯಾರ್ಥಿಗಳು)ಕಟ್ಟಿಕೊಳ್ಳುವುದು





EXPLAIN

ಚರ್ಚಾ ವಿಧಾನ

  • ಕರ್ನಾಟಕದಲ್ಲಿ ಪೂರ್ವಾಭಿಮುಖವಾಗಿ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಚರ್ಚಿಸಿ ಪಟ್ಟಿಮಾಡುವುದು

  • ಕರ್ನಾಟಕದ ನೀರಾವರಿ ಬಗ್ಗೆ ಚರ್ಚೆಸಿ ಪ್ರಮುಖ ನೀರಾವರಿ ಯೋಜನೆಗಳನ್ನು ಪಟ್ಟಿಮಾಡುವುದು

  • ಜಲವಿದ್ಯಚ್ಛಕ್ತಿ ಯೋಜನೆ ಬಗ್ಗೆ ಅನುಕೂಲಕಾರರ ವಿವರಣೆಯನ್ನಯ ಅರ್ಥೈಸಿಕೊಂಡು ಯೋಜನೆಗಳ ಪಟ್ಟಿಮಾಡುವುದು

  • ಕರ್ನಾಟಕದಲ್ಲಿ ನೆರೆಯ ರಾಜ್ಯಗಳಿಗೆ ಸಂಬಂಧಿಸಿದಂತೆ ಜಲವಿವಾದಗಳು ಹೆಚ್ಚಾಗಿವೆ ಏಕೆ?-ಚರ್ಚಾಗೋಷ್ಠಿ

  • ನದಿ-ಜಲ ಸಾಮರಸ್ಯ ಮಾನವೀಯತೆಯ ಸಂಕೇತ- ವರದಿ ತಯಾರಿ

ಕರ್ನಾಟಕ ಭೂಪಟ

ನದಿಗಳು, 

ನೀರಾವರಿ ಮತ್ತು ಜಲವಿದ್ಯಚ್ಛಕ್ತಿಗೆ ಸಂಬಂಧಿಸಿದ ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಅವಲೋಕನ

ಪಟ್ಟಿ

ಅವಲೋಕನ


EXPAND


  • ಕರ್ನಾಟಕಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಜಲವಿವಾದಗಳಿಗೆ ಪರಿಹಾರ ಸೂಚಿಸಿ ಒಂದು ವರದಿ ಮಾಡಿರಿ





EVALUATION


  • ಪ್ರಶ್ನೋತ್ತರಗಳು

  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ               ಘಟಕ:  5. ಕರ್ನಾಟಕದ  ಭೂ ಸಂಪತ್ತು                  ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕರ್ನಾಟಕದ ಭೂ ಬಳಕೆಯ ವಿಧಗಳು

              2)ವ್ಯವಸಾಯದ ಪ್ರಾಮುಖ್ಯತೆ ಮತ್ತು ವಿಧಗಳು

              3)ಕರ್ನಾಟಕದ ಪ್ರಮುಖ ಬೆಳೆಗಳ ಹಂಚಿಕೆ ಮತ್ತು ಉತ್ಪಾದನೆ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಗಾಯನ ವಿಧಾನ

  • ನೇಗಿಲ ಯೋಗಿ- ಹಾಡನ್ನು ಹಾಡುವ ಅಥವಾ ಹಾಡಿಸುವುದರ ಮೂಲಕ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಮಾಡುವುದು





EXPLORE

ಗುಂಪು ಚರ್ಚಾ ವಿಧಾನ

  • ವಿದ್ಯಾರ್ಥಿಗಳನ್ನು ನಾಲ್ಕು ಗುಂಪುಗಳಾಗಿ ಮಾಡಿ ಭೂ ಬಳಕೆ,ವ್ಯವಸಾಯದ ಪ್ರಾಮುಖ್ಯತೆ, ಆಹಾರ ಬೆಳೆಗಳು ಮತ್ತುವಾಣಿಜ್ಯ ಬೆಳೆಗಳ ಕಲಿಕಾಂಶಗಳ ನೀಡಿ, ಗುಂಪು ಚರ್ಚೆಯಲ್ಲಿ ತೊಡಗುವಂತೆ ಅನುಕೂಲಿಸುವುದು

  • ಚರ್ಚೆಯನ್ನು ಪೂರಕ ವಿಷಯಗಳ ಸೇರಿಸುವುದರೊಂದಿಗೆ ಅನುಕೂಲಕಾರರು ಸಮಾಪ್ತಿಗೊಳಿಸುವುದು

ಪಠ್ಯಪುಸ್ತಕ

ಕಲಿಕಾಂಶಗಳಿಗೆ ಪೂರಕವಾದ ಮಿಂಚುಪಟ್ಟಿಗಳು

ಅವಲೋಕನ

ಪಟ್ಟಿ

ಅವಲೋಕನ


EXPLAIN

ವಿಷಯ ಮಂಡನಾ ಚರ್ಚಾ ವಿಧಾನ

  • ಗುಂಪಿನಲ್ಲಿ ಸೂಚನಾನುಸಾರ ವಿಷಯ ಮಂಡನೆ

  • ಸಂದರ್ಭಾನುಸಾರ ಚರ್ಚೆ

  • ಭೂ ಬಳಕೆ ಮಾದರಿಗಳ ಪಟ್ಟಿಮಾಡುವುದು

  • ವ್ಯವಸಾಯದ ಪ್ರಾಮುಖ್ಯತೆಗಳ ಪಟ್ಟಿಮಾಡುವುದು

  • ಆಹಾರ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳ ವ್ಯತ್ತಾಸಗಳ ಕುರಿತು ಚರ್ಚಿಸಿ ಚಾರ್ಟ್ ತಯಾರಿಕೆ

ಕರ್ನಾಟಕ ಭೂಪಟ

ಮಿಂಚುಪಟ್ಟಿಗಳು

ಬೆಳೆಗಳ ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಬೆಳೆಗಳ ಬಗ್ಗೆ ಪೂರಕ ಮಾಹಿತಿಯೊಂದಿಗೆ ಒಂದು ಯೋಜನಾಕಾರ್ಯ ಕೈಗೊಳ್ಳುವುದು





EVALUATION


ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ            ಘಟಕ: 6. ಕರ್ನಾಟಕದ ಖನಿಜ ಸಂಪನ್ಮೂಲಗಳು               ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕರ್ನಾಟಕದಲ್ಲಿ ದೊರೆಯುವ ಖನಿಜಗಳ ಪರಿಚಯ ಮತ್ತು ಅವುಗಳ ಪ್ರಾಮುಖ್ಯತೆ

              2)ಕರ್ನಾಟಕದ ಪ್ರಮುಖ ಖನಿಜಗಳ ಹಂಚಿಕೆ ಹಾಗೂ ಉತ್ಪಾದನೆ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ


  • ಖನಿಜಗಳಿರುವ ಚಿತ್ರಗಳನ್ನು ತೋರಿಸುವ ಮೂಲಕ ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡುವುದು

  • ಚಿತ್ರಕ್ಕೆ ಸಂಬಂಧಿಸಿದಂತೆ ಪೂರಕ ಪ್ರಶ್ನೆಗಳ ಕೇಳಿ ಉತ್ತರ ಪಡೆದು ಕಲಿಕೆಯನ್ನು ಅನುಕೂಲಿಸುವುದು

ವಿವಿಧ ಖನಿಜಗಳಿರುವ ಚಿತ್ರ

ಅವಲೋಕನ

ಪಟ್ಟಿ

ಅವಲೋಕನ


EXPLORE

ಸಿದ್ಧತೆ

  • ಕಬ್ಬಿಣದ ಅದಿರು,ಮಾಂಗನೀಸ್ ,ಬಾಕ್ಸೈಟ್,ಚಿನ್ನದ ಅದಿರುಗಳಿಗೆ ಪೂರಕವಾಗಿ ಪಾತ್ರಗಳಾಗಿ ಅಭಿನಯಿಸುವಂತೆ ತಯಾರು ಮಾಡುವುದು

ಮಿಂಚುಪಟ್ಟಿಗಳು

ತಪಶೀಲು

ಪಟ್ಟಿ

ಅವಲೋಕನ


EXPLAIN

ಪಾತ್ರಾಭಿನಯ ವಿಧಾನ

  • ಸಿದ್ಧವಾಗಿ ಬಂದ ಪಾತ್ರಕ್ಕೆ ಅನುಗುಣವಾಗಿ ನಿರ್ವಹಣೆ

  • ಉದಾ: ನಾನು ಕಬ್ಬಿಣದ ಅದಿರು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯ ಮುಖ್ಯ ಕಚ್ಚಾ ವಸ್ತು…………..

  • ನಾನು ಮಾಂಗನೀಸ್ ಅದಿರು , ನಾನು ಮುಖ್ಯವಾಗಿ ಪದರು ಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಆಕ್ಸೈಡ್ ರೂಪದಲ್ಲಿ ದೊರೆಯುತ್ತೇನೆ………

  • ಇತರೆ ವಿದ್ಯಾರ್ಥಿಗಳು ಅಭಿನಯ ನೋಡಿ ಕಲಿಕೆ ಕಟ್ಟಿಕೊಳ್ಳುವರು

  • ಅನುಕೂಲಕಾರರು ಕಲಿಕಾಂಶಗಳ ಸಾರಾಂಶೀಕರಿಸಿ ಕಲಿಕೆ ದೃಢಪಡಿಸುವುದು

ಕರ್ನಾಟಕ ಭೂಪಟ

ಪ್ರಮುಖ ಅದಿರುಗಳ ಚಿತ್ರ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಖನಿಜಗಳ ಹಂಚಿಕೆಯನ್ನು ಕರ್ನಾಟಕದ ನಕ್ಷೆ ಬರೆದು ಗುರುತಿಸಿ ಮತ್ತು ಹೆಸರಿಸಿ





EVALUATION


  • ಖನಿಜಗಳ ಹಂಚಿಕೆಯನ್ನು ಕರ್ನಾಟಕ ನಕ್ಷೆ ಬರೆದು ಗುರುತಿಸಿ ಹೆಸರಿಸಿ


ಅವಲೋಕನ

ಪಟ್ಟಿ

ಅವಲೋಕನ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ              ಘಟಕ: 7. ಕರ್ನಾಟಕದ ಸಾರಿಗೆ                       ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕರ್ನಾಟಕದಲ್ಲಿ ಸಾರಿಗೆಯ ಮಹತ್ವ

2)ರಸ್ತೆ ಸಾರಿಗೆ-ವಿಧಗಳು,ಪ್ರಮುಖ ಹೆದ್ದಾರಿಗಳು

3)ರೈಲು ಸಾರಿಗೆಯ ಮಹತ್ವ ಪ್ರಮುಖ ರೈಲು ಮಾರ್ಗಗಳು

4)ಜಲಸಾರಿಗೆ ಮತ್ತು ವಾಯುಸಾರಿಗೆ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನೀವು ಒಂದು ಊರಿನಿಂದ ದೂರದ ಊರಿಗೆ ಹೇಗೆ ಹೋಗುವಿರಿ? ಎಂಬ ಪ್ರಶ್ನೆ ಕೇಳಿ ಪೂರಕ ಉತ್ತರ ಪಡೆದು ಪಾಠದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಮಾಡುವುದು


ಪ್ರಶ್ನೆಗಳು

ಪರೀಕ್ಷೆ


EXPLORE

ಘಟಕ ಪದ್ಧತಿ

  • ರಸ್ತೆ ಸಾರಿಗೆ,ರೈಲು ಸಾರಿಗೆ,ವಾಯು ಸಾರಿಗೆ,ಜಲ ಸಾರಿಗೆಗಳನ್ನು ಘಟಕಗಳನ್ನಾಗಿ ಮಾಡಿಕೊಂಡು ಕಲಿಯಲು ಅನುಕೂಲಿಸುವುದು





EXPLAIN

ಘಟಕ ಪದ್ಧತಿ

  • ಸಾರಿಗೆ ವ್ಯವಸ್ಥೆ ಕುರಿತು ವೈಯಕ್ತಿಕ ಅಭಿಪ್ರಾಯ

  • ಕರ್ನಾಟಕ ನಕ್ಷೆ ಬರೆದು ಹೆದ್ದಾರಿಗಳನ್ನು ವಿವಿಧ ಬಣ್ಣಗಳಿಂದ ಗುರುತಿಸುವುದು

  • ಸಾರಿಗೆ ವಿಧಗಳ ರೂಪುರೇಷೆ ಬಿಂಬಿಸುವ ಚಾರ್ಟ್ ತಯಾರಿಕೆ

  • ರೈಲು ಸಾರಿಗೆ ಸರಕುಗಳ ಸಾಗಾಣಿಕೆಗೆ ಅತ್ಯುಪಯುಕ್ತವಾಗಿದೆ.ಪ್ರಬಂಧ ರಚನೆ

  • ವಾಯು ಸಾರಿಗೆ ವಿಶ್ವವನ್ನು ಚಿಕ್ಕದಾಗಿಸಿದೆವರದಿ ತಯಾರಿಕೆ

  • ಕರ್ನಾಟಕ ಭೂಪಟದಲ್ಲಿ ಬಂದರುಗಳನ್ನು ಗುರುತಿಸುವುದು

  • ಸ್ಥಲೀಯ ಸಾರಿಗೆ ಕುರಿತು ಟಿಪ್ಪಣಿ ಬರೆಯುವುದು 

ಕರ್ನಾಟಕ ಭೂಪಟ

ರಸ್ತೆ,ರೈಲು,ಜಲ, ವಾಯು ಸಾರಿಗೆಗೆ ಸಂಬಂಧಿಸಿದ ಚಿತ್ರಗಳು

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ವಿವಿಧ ಸಾರಿಗೆ ವ್ಯವಸ್ಥೆಗಳ ಸಾಧಕ-ಭಾದಕಗಳ ಬಿಂಬಿಸುವ ನಿಮ್ಮ ಅನಿಸಿಕೆ ರೂಪದ ವರದಿ ಸಿದ್ಧಪಡಿಸಿ





EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿ

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ               ಘಟಕ: 8. ಕರ್ನಾಟಕದ ಕೈಗಾರಿಕೆಗಳು                  ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕರ್ನಾಟಕದಕೈಗಾರಿಕೆಗಳ ಮಹತ್ವ

              2)ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯ ಹಂಚಿಕೆ ಮತ್ತು ಉತ್ಪಾದನೆ

              3)ಹತ್ತಿ ಬಟ್ಟೆ,ಸಕ್ಕರೆ,ಸಿಮೆಂಟ್,ಕಾಗದ ಕೈಗಾರಿಕೆಗಳು

              4)ಬೆಂಗಳೂರು-ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಕೈಗಾರಿಕೆಯ ಕೇಂದ್ರ

              5)ಕರ್ನಾಟಕದ ಪ್ರಮುಖ ಕೈಗಾರಿಕಾ ವಲಯಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಕೈಗಾರಿಕೆಯ ಚಿತ್ರವನ್ನು ತೋರಿಸುವ ಮೂಲಕ ಪ್ರಶ್ನೆಗಳ ಕೇಳಿ ಕಲಿಕೆಯಲ್ಲಿ ಆಸಕ್ತಿ ಬರುವಂತೆ ಮಾಡುವುದು


ಅವಲೋಕನ

ಪಟ್ಟಿ

ಅವಲೋಕನ


EXPLORE

ಗುಂಪು ಚರ್ಚೆ

  • ಗುಂಪು ರಚನೆ ಮಾಡಿ,ಚರ್ಚೆಗೆ ಅವಕಾಶ

  • ಕಲಿಕಾಂಶಗಳಿಗೆ ಪೂರಕ ಚಟುವಟಿಕೆಗಳ ಆಯೋಜನೆ

ಪಠ್ಯಪುಸ್ತಕ




EXPLAIN

ವಿಷಯ ಮಂಡನಾ ಚರ್ಚಾ ವಿಧಾನ

  • ಗುಂಪಿನಲ್ಲಿ ವಿಷಯ ಮಂಡನೆ

  • ಸಂದರ್ಭಾನುಸಾರ ಅನುಕೂಲಕಾರರು ಅನುಕೂಲಿಸುವುದು

  • ಭೂಪಟದಲ್ಲಿ ಕೈಗಾರಿಕಾ ಪ್ರದೇಶಗಳ ಗುರುತಿಸುವುದು

  • ಕೈಗಾರಿಕಾ ಕಚ್ಚಾ ವಸ್ತುಗಳ ಪಟ್ಟಿಮಾಡುವುದು

  • ಕೈಗಾರಿಕೆಗಳ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯವೋ? ಇಲ್ಲವೋ?ಚರ್ಚಾಸ್ಪರ್ಧೆ

  • ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನ ಕೇಂದ್ರ ಎಂದು ಕರೆಯಲು ಕಾರಣಗಳು ಏನೆಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ 

ಕೈಗಾರಿಕೆಗಳ ಚಿತ್ರ

ಕರ್ನಾಟಕ ಭೂಪಟ

ವೀಡಿಯೋ  ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಕರ್ನಾಟಕದಲ್ಲಿನ ಪ್ರಮುಖ ಕೈಗಾರಿಕೆಗಳ ಚಿತ್ರಗಳನ್ನು ಸಂಗ್ರಹಿಸಿ ಪೂರಕ ಮಾಹಿತಿಯೊಂದಿಗೆ ಒಂದು ಯೋಜನಾ ಕಾರ್ಯ ಕೈಗೊಳ್ಳಿರಿ





EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ      ಘಟಕ: 9. ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು              ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಕರ್ನಾಟಕದ ನೈಸರ್ಗಿಕ ಹಾಗೂ ಸಾಂಸ್ಕೃತಿಕ ತಾಣಗಳ ಪರಿಚಯ ಹಾಗೂ ಮಹತ್ವ

              2)ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ವಿವರಣೆ ಹಾಗೂ ಅವುಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವ

              3)ಪ್ರಮುಖ ಬೆಟ್ಟಗಳು,ಜಲಪಾತಗಳು,ಐತಿಹಾಸಿಕ ಸ್ಥಳಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಪ್ರವಾಸಿತಾಣಗಳ ಕುರಿತ ಐದು ನಿಮಿಷದ ವೀಡಿಯೋ ಹಾಕಿ ಅದರ ಬಗ್ಗೆ ತಿಳಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು


ಅವಲೋಕನ

ಪಟ್ಟಿ

ಅವಲೋಕನ


EXPLORE

ಪ್ರಶ್ನೋತ್ತರ ವಿಧಾನ

  • ಗುಂಪು ರಚನೆ ಮಾಡಿ ಕೆಲವು ಗುಂಪಿಗೆ ಕಲಿಕಾಂಶಗಳ ಕುರಿತು ಪ್ರಶ್ನೆ ಕೇಳಲು ಮತ್ತೆ ಕೆಲವು ಗುಂಪಿಗೆ ಕಲಿಕಾಂಶಗಳ ಕುರಿತು ಉತ್ತರಿಸಲು ಸಿದ್ಧರಾಗುವಂತೆ ಅನುಕೂಲಿಸುವುದು

ಪಠ್ಯಪುಸ್ತಕ




EXPLAIN

ಪ್ರಶ್ನೋತ್ತರ ವಿಧಾನ



ಪಿಪಿಟಿ ಪ್ರದರ್ಶನಾ ವಿಧಾನ

  • ಪ್ರಶ್ನೆ ಕೇಳುವ ಗುಂಪು ಪ್ರಶ್ನಿಸುವುದು

  • ಉತ್ತರ ಹೇಳುವ ಗುಂಪು ಉತ್ತರಿಸುವುದು

  • ನಂತರ ಸೂಕ್ತ ಚರ್ಚೆಗೆ ಒಳಪಡಿಸಿ ಜ್ಞಾನ ರಚನೆಗೆ ಸಿದ್ಧಗೊಳಿಸುವುದು

  • ಪಿಪಿಟಿ ವೀಕ್ಷಿಸಿ ಅರ್ಥೈಸಿಕೊಳ್ಳುವುದು

  • ಗಿರಿಧಾಮಗಳ ಪಟ್ಟಿಮಾಡುವುದು

  • ಐತಿಹಾಸಿಕ ಸ್ಥಳಗಳ ಕುರಿತು ಆಲ್ಬಂ ತಯಾರಿಕೆ

  • ಕೋಟೆಗಳ ಚಿತ್ರ ಮತ್ತು ಮಾಹಿತಿ ಸಂಗ್ರಹ

ಕರ್ನಾಟಕ ಭೂಪಟ

ಗಿರಿಧಾಮಗಳ,

ಕೋಟೆಗಳ ಮತ್ತು ಯಾತ್ರಾ ಸ್ಥಳಗಳ ಚಿತ್ರ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಕರ್ನಾಟಕದ ಪ್ರವಾಸಿ ಕೇಂದ್ರಗಳ ಬಗ್ಗೆ ಚಿತ್ರ ಸಹಿತ ಒಂದು ಯೋಜನಾ ಕಾರ್ಯ ಕೈಗೊಳ್ಳಿ





EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿ

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                                                       ಮುಖ್ಯೋಪಾಧ್ಯಾಯರ ಸಹಿ


ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ             ಘಟಕ:  10. ಕರ್ನಾಟಕದ ಜನಸಂಖ್ಯೆ                     ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಕರ್ನಾಟಕದ ಜನಸಂಖ್ಯೆಯ ಮಹತ್ವ

                2)ಜನಸಂಖ್ಯೆ ಬೆಳವಣಿಗೆ, ಗಾತ್ರ ಮತ್ತು ಹಂಚಿಕೆ

                3)ಜನಸಾಂದ್ರತೆ ಮತ್ತು ಸಾಕ್ಷರತೆ

                4)ಅಧಿಕ ಜನಸಂಖ್ಯೆಯ ಪರಿಣಾಮ,ಪ್ರಮುಖ ಜನಭರಿತ ನಗರಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಒಂದು ನಿರ್ದಿಷ್ಟ ಪ್ರದೇಶದಲ್ಲಿ ಇರುವ ಜನರ ಸಮೂಹವನ್ನು ಏನೆಂದು ಕರೆಯುತ್ತಾರೆ? ಎಂದು ಪ್ರಶ್ನಿಸಿ ಅದಕ್ಕೆ ಉತ್ತರ ಪಡೆದು ನಂತರ ಉಪ ಪ್ರಶ್ನೋತ್ತರಗಳ ಮೂಲಕ ಕಲಿಕೆಯ ಕಡೆಗೆ ಆಸಕ್ತಿ ಮೂಡಿಸುವುದು



ಪ್ರಶ್ನೆಗಳು

ಪರೀಕ್ಷೆ


EXPLORE

ಸಿದ್ಧತೆ

  • ಸೂಕ್ತವಾದ ಸೂಚನೆಗಳನ್ನು ನೀಡಿ ಜನಸಂಖ್ಯೆಗೆ ಸಂಬಂಧಿಸಿದ ಪ್ರಶ್ನೋತ್ತರಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು


ಪಠ್ಯಪುಸ್ತಕ

ಅವಲೋಕನ

ಪಟ್ಟಿ

ಅವಲೋಕನ


EXPLAIN

ಪ್ರಶ್ನೋತ್ತರ ವಿಧಾನ

  • ವಿಷಯದ ಕುರಿತು ಪ್ರಶ್ನೋತ್ರಗಳ ವಿನಿಮಯ

  • ಕರ್ನಾಟಕ ಭೂಪಟದಲ್ಲಿ ಜನಸಾಂದ್ರತೆ ಪ್ರದೇಶಗಳನ್ನು ಗುರುತಿಸುವುದು

  • ಲಿಂಗಾನುಪಾತ ಕಂಡುಹಿಡಿಯುವುದು

  • ಕರ್ನಾಟಕದ  ಜನಭರಿತ ನಗರಗಳ ಕುರಿತು ಚಾರ್ಟ್ ತಯಾರಿ.

ಕರ್ನಾಟಕ ಭೂಪಟ

ಜನಭರಿತ ನಗರಗಳ ಚಾರ್ಟ್

ವೀಡಿಯೋ

ಪಿಪಿಟಿ


ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ

ಪರೀಕ್ಷೆ


EXPAND


  • ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳ ಬಿಂಬಿಸುವ ಒಂದು ವರದಿ ಸಿದ್ಧಪಡಿಸಿ





EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ      ವಿಭಾಗ: ಅರ್ಥಶಾಸ್ತ್ರ                 ಘಟಕ: 1. ನೈಸರ್ಗಿಕ ಸಂಪನ್ಮೂಲಗಳು                       ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಸಂಪನ್ಮೂಲಗಳ ಅರ್ಥ ಹಾಗೂ ವಿಧಗಳು    2)ಸಂಪನ್ಮೂಲ ಕೊರತೆ

              3)ಸಮಪನ್ಮೂಲಗಳ ಸಂರಕ್ಷಣೆ     4)ನಮ್ಮ ಪರಿಸರ ಹೆಜ್ಜೆಗುರುತನ್ನು ಕಡಿಮೆ ಮಾಡುವ ಮಾರ್ಗೋಪಾಯಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಅವಲೋಕನ ವಿಧಾನ

  • ತರಗತಿ ಕೋಣೆಯಿಂದ ವಿದ್ಯಾರ್ಥಿಗಳನ್ನು ಹೊರಗಡೆ ಕರೆದುಕೊಂಡು ಹೋಗಿ ಸುತ್ತಲೂ ಇರುವ ಅಂಶಗಳನ್ನು ವೀಕ್ಷಿಸಲು ಹೇಳುವುದು. ವೀಕ್ಷಿಸಿದ ಅಂಶಗಳೇನು ಎಂದು ಕೇಳಿದಾಗ ಅವರು ಮರ,ಹೊಲ,ಮನೆಗಳು ಇತ್ಯಾದಿ ಹೇಳುವರು ಅದನ್ನು ಆಧರಿಸಿ ಪ್ರಸ್ತುತ ಪಾಠಕ್ಕೆ ಅನ್ವಯಿಸಿ ಗಮನ ಕೇಂದ್ರೀಕರಿಸುವುದು


ಅವಲೋಕನ

ಪಟ್ಟಿ

ಅವಲೋಕನ


EXPLORE

ಸೂಚನಾ ವಿಧಾನ

  • ಅನುಕೂಲಕಾರರು ಕಲಿಕಾಂಶಗಳ ವಿವರಣೆ ನೀಡುವುದನ್ನು ಸರಿಯಾಗಿ ಆಲಿಸುವಂತೆ ಸೂಚಿಸುವುದು 

  • ಸೂಚನಾನುಸಾರ ಕಲಿಕಾ ಚಟುವಟುಕೆಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸುವುದು





EXPLAIN

ವಿಶ್ಲೇಷಣಾತ್ಮಕ ವಿಧಾನ

  • ನೈಸರ್ಗಿಕ ಸಂಪನ್ಮೂಲಗಳ ಅರ್ಥವನ್ನು ಸೂಕ್ತ ವಿವರಣೆಯೊಂದಿಗೆ ಅರ್ಥೈಸುವುದು

  • ನವೀಕರಣಗೊಳ್ಳುವ ಮತ್ತು ಮುಗಿದು ಹೋಗುವ ಸಂಪನ್ಮೂಲಗಳ ಪಟ್ಟಿಮಾಡುವುದು

  • ಸಂಪನ್ಮೂಲಗಳ ಕೊರತೆಯಾಗಲು ಕಾರಣವಾದ ಮತ್ತು ನಿವಾರಣಾ ಅಂಶಗಳ ವಿಶ್ಲೇಷಿಸಿ ಪಟ್ಟಿಮಾಡುವುದು

  • ಸಂಪನ್ಮೂಲಗಳ ರಕ್ಷಣೆಯ R ತಂತ್ರಗಳನ್ನು ವಿವರಿಸಿ, ಸಂರಕ್ಷಣಾ ಕ್ರಮಗಳ ಪಟ್ಟಿಮಾಡುವುದು

  • ”ಜೀವಪರಿಸರದ ಹೆಜ್ಜೆಗುರುತು” ಅನ್ನು ವಿವರಿಸಿ,ಅದನ್ನು ಕಡಿಮೆ ಮಾಡುವ ಅಂಶಗಳ ಪಟ್ಟಿಮಾಡುವುದು 

ಸಂಪನ್ಮೂಲಗಳ ವಿಧಗಳ ಚಾರ್ಟ್

R ತಂತ್ರಗಳ ಚಾರ್ಟ್

ಪಿಪಿಟಿ

ಅವಲೋಕನ

ಪಟ್ಟಿ

ಅವಲೋಕನ


EXPAND


  • ”ಮುಂದಿನ ಪೀಳಿಗೆಗೆ  ನೈಸರ್ಗಿಕ ಸಂಪನ್ಮೂಲಗಳ  ಕಾಪಾಡಿಕೊಂಡು ಹೋಗಲು ಏನು ಮಾಡಬೇಕು”- ಅಭಿಪ್ರಾಯ(ಬರಹ ರೂಪದಲ್ಲಿ)





EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                     ಮುಖ್ಯೋಪಾಧ್ಯಾಯರ ಸಹಿ






ವಿಷಯ:-ಸಮಾಜ ವಿಜ್ಞಾನ       ವಿಭಾಗ: ಅರ್ಥಶಾಸ್ತ್ರ         ಘಟಕ: 2.ಭಾರತದ ಮಾನವ ಸಂಪನ್ಮೂಲಗಳು                      ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಮಾನವ ಸಂಪನ್ಮೂಲದ ಅರ್ಥ,ಪ್ರಾಮುಖ್ಯತೆ

              2)ಭಾರತದ ಜನಸಂಖ್ಯೆಯ ಲಕ್ಷಣಗಳಾದ ಸಾಕ್ಷರತಾ ದರ, ಲಿಂಗ ಅನುಪಾತ,ನಗರ-ಗ್ರಾಮೀಣ ಮತ್ತು ವಯೋಮಾನ ಆಧಾರಿತ ಹಂಚಿಕೆ ಮತ್ತು ಸಾಂದ್ರತೆ

              3)ಜನಸಂಖ್ಯಾ ಪರಿರ್ವತನೆಯ ಪರಿಕಲ್ಪನೆ

              4)ಸಂತಾನೋತ್ಪತ್ತಿ ಆರೋಗ್ಯ ಮತ್ತು ಜನಸಂಖ್ಯೆಯ ಗುಣಮಟ್ಟ ಸುಧಾರಣಾ ಅಂಶಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಹೊಲಗಳಲ್ಲಿ ಬೆಳೆಗಳನ್ನು ಬೆಳೆಯಬೇಕಾದರೆ ಜನರ ಶ್ರಮ ಬೇಕು. ಈ ರೀತಿ ಮತ್ತೆ ಯಾವ ಕ್ಷೇತ್ರದಲ್ಲಿ ಜನರು ದುಡಿಯುತ್ತಾರೆ ಹೇಳಿ? ಎಂದು ಪ್ರಶ್ನೆ ಕೇಳುವ ಮೂಲಕ ಕುತೂಹಲ ಮೂಡಿಸಿ ಕಲಿಕೆಯ ಕಡೆಗೆ ಆಸಕ್ತಿ ಕೇಂದ್ರೀಕರಿಸುವುದು.             

  • ಪೂರಕ ಪ್ರಶ್ನೋತ್ತರಗಳು


ಪ್ರಶ್ನೆಗಳು

ಪರೀಕ್ಷೆ


EXPLORE

ಸೂಚನಾ ವಿಧಾನ

  • ಕಲಿಕಾಂಶಗಳಿಗೆ ಪೂರಕವಾಗಿ ಕೊಡುವ ವಿವರಣೆಯನ್ನು ಗಮನವಿಟ್ಟು ಕೇಳುವಂತೆ ಸೂಚಿಸುವುದು

  • ಪೂರಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಅನುಕೂಲಿಸುವುದು





EXPLAIN

ವಿಶ್ಲೇಷಣಾತ್ಮಕ ವಿಧಾನ

  • ಭಾರತದ ಜನಸಂಖ್ಯೆಯ ಲಕ್ಷಣಗಳನ್ನು ಪಟ್ಟಿಮಾಡುವುದು

  • ಜನಸಂಖ್ಯಾ ಪರಿವರ್ತನೆಯ ಹಂತಗಳನ್ನು ಚಾರ್ಟ್ ಸಹಾಯದಿಂದ ವಿವರಿಸುವುದು

  • ಸಂತಾನೋತ್ಪತ್ತಿಯ ಆರೋಗ್ಯದ ಬಗ್ಗೆ ವಿವರಿಸುವುದು

  • ಜನಸಂಖ್ಯೆಯ ಗುಣಮಟ್ಟದ ಅಂಶಗಳ ಪಟ್ಟಿಮಾಡುವುದು

  • ಶಿಶು ಮತ್ತು ತಾಯಂದಿರ ಮರಣದರಗಳನ್ನು ಕಡಿಮೆ ಮಾಡಲು ತಗೆದುಕೊಂಡಿರುವ ಕ್ರಮಗಳ ಪಟ್ಟಿಮಾಡುವುದು

ಭಾರತ ಭೂಪಟ

ಜನಸಂಖ್ಯಾ ಪರಿವರ್ತನೆ ಹಂತಗಳ ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ




EXPAND


  • ”ಕೌಶಲ್ಯತೆ ಹೊಂದಿದ ಮಾನವ ಸಂಪತ್ತು ದೇಶದ ಅಭಿವೃದ್ಧಿಗೆ ಶ್ರೀಮಸ್ತು”  - ವಿಷಯ ಆಧರಿಸಿ ಪ್ರಬಂಧ ರಚಿಸಿ





EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತ

ಪರೀಕ್ಷೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ      ವಿಭಾಗ: ಅರ್ಥಶಾಸ್ತ್ರ            ಘಟಕ: 3. ಬಡತನ ಮತ್ತು ಹಸಿವು                              ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಬಡತನದ ಅರ್ಥ ಮತ್ತು ಕಾರಣ     2)ಬಡತನ ರೇಖೆಯ ಪರಿಕಲ್ಪನೆ

              3)ಭಾರತದಲ್ಲಿ ಬಡತನದ ಪ್ರಮಾಣ  4)ಹಸಿವು ಮತ್ತು ಆಹಾರ ಭದ್ರತೆ   5)ಬಡತನ ಮತ್ತು ಹಸಿವಿನ ಲಿಂಗ ಆಯಾಮಗಳು 

              6)ಆಹಾರ ಭದ್ರತೆಯ ಅವಶ್ಯಕತೆ ಹಾಗೂ ಸಾಕಾರ ಕ್ರಮಗಳು  7)ಬಡತನ ನಿರ್ಮೂಲನೆಗಾಗಿ ಸದ್ಯ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಕಥನ ವಿಧಾನ

ಬಡವ ಮತ್ತು ಶ್ರೀಮಂತರಿಗೆ ಸಂಬಂಧಿಸಿದಂತೆ ಕಥೆಯನ್ನು ಹೇಳುವ ಮೂಲಕ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು


ಅವಲೋಕನಪಟ್ಟಿ

ಅವಲೋಕನ


EXPLORE

ಪಠ್ಯಪುಸ್ತಕ ಅವಲೋಕನ ವಿಧಾನ

ಪಠ್ಯ ಪುಸ್ತಕ ಅವಲೋಕಿಸಲು ಅನುಕೂಲಿಸುವದು

ಅವಲೋಕನದ ನಂತರ ಪ್ರಶ್ನೆಗಳ ಕೇಳುವುದಾಗಿ ತಿಳಿಸುವುದು

ಅನುಕೂಲಕಾರರು ಪ್ರಶ್ನೆ ಕೇಳುತ್ತಾ ಹೋದಂತೆ ಉತ್ತರಿಸುವಂತೆ ಸಿದ್ಧಮಾಡುವುದು

ಪೂರಕ ಚಟುವಟಿಕೆಗಳಲ್ಲಿ ತೊಡಗಿಸುವುದು

ಪಠ್ಯಪುಸ್ತಕ




EXPLAIN

ಪ್ರಶ್ನೋತ್ತರ ವಿಧಾನ

ಅನುಕೂಲಕಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು

ಭಾರತದ ಬಡತನಕ್ಕೆ ಸಂಬಂಧಿಸಿದ ಕೋಷ್ಠಕ ತಯಾರಿಕೆ

ಬಡತನದ ಕಾರಣಗಳನ್ನು ಪಟ್ಟಿಮಾಡುವುದು

ಹಸಿವು ಮತ್ತು ಆಹಾರ ಭದ್ರತೆಯ ವಿವರಣೆಯನ್ನು ಅರ್ಥೈಸಿಕೊಳ್ಳುವುದು

ಬಡತನ ನಿರ್ಮೂಲನಾ ಕ್ರಮಗಳ ಪಟ್ಟಿಮಾಡುವುದು

ನಿಮ್ಮ ಊರಿನ ನ್ಯಾಯಬೆಲೆ ಅಂಗಡಿ ಕುರಿತು ವರದಿ ಸಿದ್ಧಪಡಿಸಿ

ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ/ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಬಡತನ ಗುರುತಿಸುವ ಬಗೆಯನ್ನು ತಿಳಿಯಿರಿ

ಭಾರತ ಭೂಪಟ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯನಿರ್ವಹಣಾ ಪರೀಕ್ಷೆ


EXPAND


ಇತ್ತೀಚೆಗೆ ಬಡತನ ನಿವಾರಣೆಗೆ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿ





EVALUATION


ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ      ವಿಭಾಗ: ಅರ್ಥಶಾಸ್ತ್ರ           ಘಟಕ: 4. ಶ್ರಮ ಮತ್ತು ಉದ್ಯೋಗ                              ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಶ್ರಮದ ಅರ್ಥ

              2)ಭಾರತದ ಶ್ರಮಶಕ್ತಿಯ ರಚನೆ

              3)ಭಾರತದ ನಿರುದ್ಯೋಗ ಸಮಸ್ಯೆಯ ಸ್ವರೂಪ

              4)ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಜನರು ತಾವು ಮಾಡುವ ಕೆಲಸಗಳಿಗೆ ಪ್ರತಿಫಲವಾಗಿ ಏನನ್ನು ಪಡೆಯುತ್ತಾರೆ? ಎಂದು ಪ್ರಶ್ನೆಯನ್ನು ಕೇಳುವ ಮೂಲಕ ಸೂಕ್ತ ಉತ್ತರ ಪಡೆದು ಪಾಠದೊಂದಿಗೆ ಸಂಬಂಧೀಕರಿಸಿ ಆಸಕ್ತಿ ಮೂಡಿಸುವುದು


ಪ್ರಶ್ನೆಗಳು

ಪರೀಕ್ಷೆ


EXPLORE


  • ಅನುಕೂಲಕಾರರು ನೀಡುವ ಕಲಿಕಾಂಶದ ವಿವರಣೆಯನ್ನು ಆಸಕ್ತಿಯಿಂದ ಆಲಿಸಿ ವಿಷಯ ಅರ್ಥೈಸಿಕೊಳ್ಳುವಂತೆ ಮಾಡುವುದು

  • ಸೂಚನಾನುಸಾರ ಅಗತ್ಯ ಚಟುವಟಿಕೆಗಳಲ್ಲಿ ತೊಡಗುವಂತೆ ಅನುಕೂಲಿಸುವುದು 





EXPLAIN

ವಿಶ್ಲೇಷಣಾತ್ಮಕ ವಿಧಾನ

  • ಶ್ರಮ ಮತ್ತು ನಿರುದ್ಯೋಗಕ್ಕೆ ಸಂಬಂದಿಸಿದ ವಿವರಣೆಯನ್ನು ಆಸಕ್ತಿಯಿಂದ ಆಲಿಸಿ ತಿಳಿಯುವುದು

  • ಶ್ರಮದ ಲಕ್ಷಣಗಳ ಪಟ್ಟಿಮಾಡುವುದು

  • ಭಾರತದಲ್ಲಿ ಶ್ರಮದ ಸಂರಚನೆಯನ್ನು ಅನುಕೂಲಕಾರರೊಡನೆ ಚರ್ಚಿಸಿ ತಿಳಿಯುವುದು

  • ಭಾರತದಲ್ಲಿ ನಿರುದ್ಯೋಗದ ಕಾರಣಗಳನ್ನು ಪಟ್ಟಿಮಾಡುವುದು

  • ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಪಟ್ಟಿಮಾಡುವುದು

  • ಉದ್ಯೋಗದಲ್ಲಿ ಮಹಿಳೆಯರ ಪಾತ್ರಭಾಷಣ

ಭಾರತ ಭೂಪಟ

ಶ್ರಮಶಕ್ತಿಯ ಸಂರಚನೆ ಕೋಷ್ಠಕ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ


ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ


EXPAND


  • ಭಾರತದಲ್ಲಿ ಮಹಿಳಾ ಕಾರ್ಮಿಕರ ಸ್ಥಿತಿಗತಿ ಕುರಿತು ಒಂದು ವರದಿ ಸಿದ್ಧಪಡಿಸಿ





EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                   ಮುಖ್ಯೋಪಾಧ್ಯಾಯರ ಸಹಿ





ವಿಷಯ:-ಸಮಾಜ ವಿಜ್ಞಾನ     ವಿಭಾಗ: ವ್ಯವಹಾರ ಅಧ್ಯಯನ        ಘಟಕ: 1. ವ್ಯವಹಾರ ನಿರ್ವಹಣೆ                         ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ವ್ಯವಹಾರ ನಿರ್ವಹಣೆಯ ಅರ್ಥ

              2)ವ್ಯವಹಾರ ನಿರ್ವಹಣೆಯ ತತ್ವಗಳು

              3)ನಿರ್ವಹಣೆಯ ಕಾರ್ಯಕ್ಷೇತ್ರಗಳು ಮತ್ತು ವ್ಯಾಪ್ತಿ

              4)ನಿರ್ಧಾರ ಕೌಶಲ್ಯ ಮತ್ತು ಅದರ ಪ್ರಕ್ರಿಯೆ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಯಾವುದೇ ಒಂದು ಕಾರ್ಯ ಮಾಡುವುದಕ್ಕೆ ಏನೆನ್ನುತ್ತಾರೆ?  ಎಂದು  ಸಾಮಾನ್ಯವಾದ ಪ್ರಶ್ನೆ ಹಾಕಿ ಅದಕ್ಕೆ ಪೂರಕ ಉತ್ತರಗಳ ಪಡೆದು ಕಲಿಕೆಯೊಂದಿಗೆ ಜೋಡಿಸಿ ಗಮನ ಕೇಂದ್ರೀಕರಿಸುವುದು  


ಪ್ರಶ್ನೆಗಳು

ಪರೀಕ್ಷೆ


EXPLORE


  • ಅನುಕೂಲಕಾರರು ನೀಡುವ ಕಲಿಕಾಂಶದ ವಿವರಣೆಯನ್ನು ಆಸಕ್ತಿಯಿಂದ ಆಲಿಸಿ ವಿಷಯ ಅರ್ಥೈಸಿಕೊಳ್ಳುವಂತೆ ಮಾಡುವುದು

  • ಸೂಚನಾನುಸಾರ ಅಗತ್ಯ ಚಟುವಟಿಕೆಗಳಲ್ಲಿ ತೊಡಗುವಂತೆ ಅನುಕೂಲಿಸುವುದು





EXPLAIN

ವಿಶ್ಲೇಷಣಾ ವಿಧಾನ

  • ನಿರ್ವಹಣೆಗೆ ಸಂಬಂಧಿಸಿದ ವಿವರಣೆಯನ್ನು ಆಲಿಸಿ ಗ್ರಹಿಸುವುದು

  • ನಿರ್ವಹಣೆಯ ತತ್ವಗಳ ಪಟ್ಟಿಮಾಡುವುದು

  • ನಿರ್ವಹಣೆಯ ಕ್ಷೇತ್ರವ್ಯಾಪ್ತಿ ಬಗ್ಗೆ ಅನುಕೂಲಕಾರರೊಡನೆ ಚರ್ಚಿಸಿ ಪಟ್ಟಿಮಾಡುವುದು

  • ವೈಯಕ್ತಿಕ ಮತ್ತು ಗುಂಪು ನಿರ್ಧಾರಗಳ ಅನುಕೂಲ-ಅನಾನುಕೂಲಗಳ ಅರ್ಥೈಸಿಕೊಳ್ಳುವುದು

  • ನಿರ್ಧಾರ ತಗೆದುಕೊಳ್ಳುವಾಗ ಪಾಲಿಸಬೇಕಾದ ಅಂಶಗಳ ಪಟ್ಟಿಮಾಡುವುದು 

ಹೆನ್ರಿ ಫಯೋಲ್ ಚಿತ್ರ

ನಿರ್ವಹಣೆಯ ಕಾರ್ಯಕ್ಷೇತ್ರ ಕುರಿತು ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್  ಪಿಪಿಟಿ

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ ಪರಿಕ್ಷೆ


EXPAND


  • ನಿಮ್ಮ ಸಮೀಪದ ವ್ಯವಹಾರಗಾರರನ್ನು ಭೇಟಿ ಮಾಡಿ ಅವರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದು ವರದಿ ಸಿದ್ಧಪಡಿಸಿ





EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತ

ಪರೀಕ್ಷೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ       ವಿಭಾಗ: ವ್ಯವಹಾರ ಅಧ್ಯಯನ       ಘಟಕ: 2.ಹಣಕಾಸಿನ ನಿರ್ವಹಣೆ                        ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ವ್ಯವಹಾರ ಸಂಸ್ಥೆಗಳಲ್ಲಿ ಹಣಕಾಸಿನ ಅರ್ಥ     2)ಹಣಕಾಸಿನ ಅರ್ಥ ಮತ್ತು ಪ್ರಾಮುಖ್ಯತೆ

              3)ಹಣಕಾಸಿನ ಪೂರೈಕೆ,ಅಲ್ಪಾವಧಿ ಹಾಗೂ ಧೀರ್ಘಾವಧಿ ಬೇಡಿಕೆ    4)ಹಣಕಾಸನ್ನು ಪೂರೈಸುವ ಸಂಸ್ಥೆಗಳು,ಬಂಡವಾಳ ಮಾರುಕಟ್ಟೆ ಷೇರು ಮಾರುಕಟ್ಟೆ

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಿಮ್ಮ ಮನೆಯ ಹಣದ ವ್ಯವಹಾರವನ್ನು ಯಾರು ನೋಡಿಕೊಳ್ಳುತ್ತಾರೆ? ಎಂದು ಪ್ರಶ್ನೆ ಕೇಳುವ ಮೂಲಕ ಪಾಠದ ಕಡೆಗೆ ಆಸಕ್ತಿ ಕೇಂದ್ರೀಕರಿಸುವುದು 


ಪ್ರಶ್ನೆಗಳು

ಪರೀಕ್ಷೆ


EXPLORE

ಗುಂಪು ಚರ್ಚೆ

  • ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚಿಸಿ ಚರ್ಚೆಗೆ ಅವಕಾಶ

  • ಹಣಕಾಸಿನ ಮಾರುಕಟ್ಟೆಗಳು ಮತ್ತು ಷೇರು ಮಾರುಕಟ್ಟೆಯ ವಿಶ್ಲೇಷಣೆಯನ್ನು ಆಲಿಸಿ ಗ್ರಹಿಕೆ

  • ಸಂದರ್ಭಾನುಸಾರ ಚಟುವಟಿಕೆಗಳಲ್ಲಿ ಭಾಗವಹಿಸುವುದು

ಪಠ್ಯಪುಸ್ತಕ

ಅವಲೋಕನ ಪಟ್ಟಿ

ಅವಲೋಕನ


EXPLAIN

ವಿಷಯ ಮಂಡನಾ ಚರ್ಚಾ ವಿಧಾನ

  • ವ್ಯವಹಾರ ಸಂಸ್ಥೆಗಳಲ್ಲಿನ ಹಣಕಾಸಿನ ಅರ್ಥ,ಪಾತ್ರ ಮತ್ತು ಪ್ರಾಮುಖ್ಯತೆಯನ್ನು ಚರ್ಚಿಸಿ ಪಟ್ಟಿಮಾಡುವುದು

  • ಅಲ್ಪಾವಧಿ ಮತ್ತು ಧೀರ್ಘಾವಧಿ ಹಣಕಾಸಿನ ಮೂಲಗಳ  ವ್ಯತ್ಯಾಸಗಳನ್ನು ಚರ್ಚಿಸಿ ಚಾರ್ಟ್ ತಯಾರಿಕೆ

  • ಅನುಕೂಲಕಾರರು ಹಣಕಾಸಿನ ಮಾರುಕಟ್ಟೆಗಳು ಮತ್ತು ಷೇರು ಮಾರುಕಟ್ಟೆ ಕುರಿತು ಕೊಡುವ ವಿವರಣೆಯನ್ನು ಆಲಿಸಿ ಗ್ರಹಿಸುವುದು

  • ಷೇರು ಮಾರುಕಟ್ಟೆಯ ಬಗ್ಗೆ ದಿನಪತ್ರಿಕೆಗಳಲ್ಲಿ ಬರುವ ಮಾಹಿತಿ ಸಂಗ್ರಹಿಸಿ ಒಂದು ವರದಿ ಸಿದ್ಧಪಡಿಸಿ


ಹಣಕಾಸಿನ ಮೂಲಗಳ ಚಾರ್ಟ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ


EXPAND


  • ದಿನ ಪತ್ರಿಕೆಗಳಲ್ಲಿ ಬರುವ ಷೇರುಪೇಟೆ ಕುರಿತ ಮಾಹಿತಿ ಕಲೆಹಾಕಿ ಒಂದು ಯೋಜನೆ ಸಿದ್ಧಪಡಿಸಿ





EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                                                   ಮುಖ್ಯೋಪಾಧ್ಯಾಯರ ಸಹಿ




ವಿಷಯ:-ಸಮಾಜ ವಿಜ್ಞಾನ     ವಿಭಾಗ: ವ್ಯವಹಾರ ಅಧ್ಯಯನ       ಘಟಕ:  3. ವ್ಯವಹಾರಶಾಸ್ತ್ರದಲ್ಲಿ ಲೆಕ್ಕಬರಹ                         ತರಗತಿ:-9ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಲೆಕ್ಕಬರಹದ ಅರ್ಥ ಮತ್ತು ವ್ಯಾಖ್ಯೆಗಳು  2)ಲೆಕ್ಕ ಬರಹದ ಅವಶ್ಯಕತೆ   3)ಖಾತೆಗಳ ಬಗ್ಗೆ ವಿವರಣೆ,ವಿವಿಧ ಖಾತೆಗಳ ಜಮಾ,ಖರ್ಚು ನಿಯಮಗಳು

              4)ರೋಜುಪುಸ್ತಕ ಮತ್ತು ಖಾತೆಗಳಲ್ಲಿ ದಾಖಲೆ ಮಾಡುವುದು  5)ಆಸ್ತಿ ಮತ್ತು ಜವಾಬ್ದಾರಿಗಳ ಅರಿಯುವುದು 6)ಒಂದು ಅವಧಿಯಲ್ಲಿ ವ್ಯಾಪಾರದ ಪೂರ್ಣ ಫಲಿತಾಂಶಗಳ ತಿಳಿಯುವುದು

E5 ಹಂತಗಳು

ಅನುಕೂಲಿಸುವ 

ವಿಧಾನ

ಚಟುವಟಿಕೆಗಳು

ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ 

  • ಒಂದು ಮನೆಯ ವಾರದ ವ್ಯಾಪಾರ-ವಹಿವಾಟುಗಳ ಕುರಿತ ದಾಖಲೆಯುಳ್ಳ ಚಾರ್ಟ್ ಅನ್ನು ತರಗತಿ ಕೋಣೆಯಲ್ಲಿ ಪ್ರದರ್ಶಿಸುವ ಮೂಲಕ  ವಿದ್ಯಾರ್ಥಿಗಳು ಅದನ್ನು ವೀಕ್ಷಿಸಿ ಪ್ರಸ್ತುತ ಪಾಠದ ಕಡೆಗೆ ಗಮನ ಹರಿಸುವಂತೆ ಮಾಡುವುದು

ಲೆಕ್ಕ ದಾಖಲೆ ಚಾರ್ಟ್

ಅವಲೋಕನ

ಪಟ್ಟಿ

ಅವಲೋಕನ


EXPLORE

ಗುಂಪು ಚರ್ಚಾ ವಿಧಾನ

  • ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚಿಸಿ ಚರ್ಚೆಗೆ ಅನುಕೂಲಿಸುವುದು

  • ಸೂಚನಾನುಸಾರ ಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುವುದು

  • ತಮ್ಮ ಮನೆಯ ಲೆಕ್ಕ ದಾಖಲಿಸಿಕೊಂಡು ಬರುವುದು

ಪಠ್ಯಪುಸ್ತಕ

ಮಿಂಚುಪಟ್ಟಿಗಳು

ಆವಲೋಕನಪಟ್ಟಿ

ಅವಲೋಕನ


EXPLAIN

ಗುಂಪು ಚರ್ಚಾ ವಿಧಾನ

  • ಮಿಂಚು ಪಟ್ಟಿ ಸಹಾಯದಿಂದ ಲೆಕ್ಕಬರಹದ ಅರ್ಥ ಮತ್ತು ವ್ಯಾಖ್ಯೆಗಳ ಮತ್ತು ಖಾತೆಗಳ ಪ್ರಕಾರಗಳ  ಓದುವುದು 

  • ಲೆಕ್ಕಬರಹದ ಅವಶ್ಯಕತೆಯನ್ನು ತಮ್ಮ ಮನೆಯ ಲೆಕ್ಕ-ವಹಿವಾಟುಗಳೊಂದಿಗೆ ಸಂಬಂಧೀಕರಿಸಿ,ಚರ್ಚಿಸಿ ತಿಳಿಯುವುದು

  • ಲೆಕ್ಕಬರಹದ ದಾಖಲೆಯ ವಿಧಗಳ ಚರ್ಚೆ

  • ರೋಜುಪುಸ್ತಕ ಮತ್ತು ಲೆಕ್ಕಬರಹ ವರ್ತುಲ ಕೋಷ್ಠಕ ರಚನೆ

  • ಖಾತೆಗಳ ಶಿಲ್ಕು ಕಂಡುಹಿಡಿಯುವುದು ಮತ್ತು ಅಖೈರು ಲೆಕ್ಕಗಳ ಬಗ್ಗೆ ಅನುಕೂಲಕಾರರು ಕೊಡುವ ವಿವರಣೆಯನ್ನು ಅರ್ಥೈಸಿಕೊಳ್ಳುವುದು

ಲೆಕ್ಕಬರಹದ ಅರ್ಥ ಮತ್ತು ಖಾತೆಗಳ ಪ್ರಕಾರಗಳ ಮಿಂಚುಪಟ್ಟಿಗಳು

ಖಾತೆ ನಮೂನೆ ಚಾರ್ಟ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯ

ನಿರ್ವಹಣಾ

ಪರೀಕ್ಷೆ


EXPAND


  • ಲಾಭ-ನಷ್ಟದ ತಾಳೆ ಹಾಕುವಲ್ಲಿ ಲೆಕ್ಕ ಬರಹ ಮುಖ್ಯ ಪಾತ್ರ ವಹಿಸುತ್ತದೆ.ಈ ಹೇಳಿಕೆ ಸಮರ್ಥಿಸಿ ಒಂದು ವರದಿ ಸಿದ್ಧಪಡಿಸಿ





EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿ

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                                                    ಮುಖ್ಯೋಪಾಧ್ಯಾಯರ ಸಹಿ


No comments:

Post a Comment

assignment 1 to 10