Monday, July 27, 2020

lesson plann 10th

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ


2020-21 ನೇ ಸಾಲಿನ ಪಾಠಯೋಜನೆ


ವಿಷಯ: ಸಮಾಜ ವಿಜ್ಞಾನ


ಅನುಕೂಲಕಾರರ ಹೆಸರು:

             ತರಗತಿ:10th

       ಶಾಲಾ ವಿಳಾಸ:


ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                 ಘಟಕ: 1.ಭಾರತಕ್ಕೆ ಯುರೋಪಿಯನ್ನರ ಆಗಮನ                  ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಭಾರತವು ಯುರೋಪಿಯನ್ನರೊಂದಿಗೆ ಹೊಂದಿದ್ದ ವ್ಯಾಪಾರ 2)ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು 

                3)ಯುರೋಪಿಯನ್ನರ ರಾಜಕೀಯ ಏಳಿಗೆಯ ಹಿನ್ನಲೆ ಕರ್ನಾಟಿಕ್ ಯುದ್ಧಗಳು

                4)ಪ್ಲಾಸಿಕದನ, ಬಕ್ಸಾರ್ ಕದನ  5)ದ್ವಿ-ಪ್ರಭುತ್ವ ಪದ್ದತಿ  6)ಬ್ರಿಟಿಷರ ಆಕ್ರಮಣ ನೀತಿ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಈ ಹಿಂದೆ ಕಲಿತಿರುವ ವಿಷಯದ ಆಧಾರವಾಗಿಟ್ಟುಕೊಂಡು (7ನೇ ತರಗತಿ) ಪ್ರಶ್ನೆಗಳನ್ನು ಕೇಳಿ ಪೂರಕ ಉತ್ತರಗಳ ಪಡೆದು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು.


ಅವಲೋಕವಪಟ್ಟಿ

ಅವಲೋಕನ


EXPLORE

ಗುಂಪು ಚರ್ಚೆ/

ಪಿಪಿಟಿ

  • ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚಿಸಿ ಗುಂಪುಚರ್ಚೆ

  • ಪಿಪಿಟಿ ಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ 

ಪ್ರಪಂಚ ಭೂಪಟ ಭಾರತ ಭೂಪಟ

ಸೂಚನಾ ಕಾರ್ಡ್

ಅವಲೋಕನ ಪಟ್ಟಿ

ಕಾರ್ಯ ನಿರ್ವಹಣಾ ಪರೀಕ್ಷೆ

ಅವಲೋಕನ

EXPLAIN

ವಿಷಯ ಮಂಡನಾ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ

  • ಪ್ರಾಚೀನ ಕಾಲದ ವ್ಯಾಪಾರ, ಕಾನ್ಸ್ಟಾಂಟಿನೋಪಲ್ ನಗರ ವಶ, ಹೊಸ ಜಲಮಾರ್ಗ ಕಂಡುಹಿಡಿದ ಕುರಿತು ಚರ್ಚಿತ ವಿಷಯದ ಬಗ್ಗೆ ತರಗತಿಯ ಕೋಣೆಯಲ್ಲಿ ವಿಷಯ ಮಂಡನೆ

  • ಭಾರತಕ್ಕೆ ಬಂದ ಯುರೋಪಿನ್ನರ ವಿವರದೊಂದಿಗೆ ಪ್ರಸ್ತುತಿ

  • ಗುಂಪಿನಲ್ಲಿ ಚರ್ಚಿತ ವಿಷಯಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕೇಳುವಂತೆ ಮಂಡಿಸುವುದು.

  • ಪ್ಲಾಸಿಕದನ-ಬಕ್ಸಾರ್ ಕದನದ ಕಾರಣಗಳು ಹಾಗು ಪರಿಣಾಮಗಳನ್ನು ದ್ವಿ-ಪ್ರಭುತ್ವ ಪದ್ಧತಿ ಬಗ್ಗೆ ಗಟ್ಟಿಯಾಗಿ ಹೇಳಿಸುವುದು.

  • ಪಿಪಿಟಿ ಮೂಲಕ ವಿಷಯವನ್ನು ಅರ್ಥೈಸುವುದು

ಪ್ರಪಂಚ, ಭಾರತ ಭೂಪಟ & ಚಾರ್ಟ್

ಪಿಪಿಟಿ


ತಪಶೀಲು ಪಟ್ಟಿ

ಪರೀಕ್ಷೆ

EXPAND

ನಕ್ಷಾರಚನ ವಿಧಾನ

  • ಭಾರತದ ನಕ್ಷೆ ಬಿಡಿಸಿ ಐರೋಪ್ಯರ ನೆಲೆಗಳ ಗುರುತಿಸಿ




EVALUATION


  • ಘಟಕಪರೀಕ್ಷೆ  


ಪ್ರಶ್ನೆ ಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







    ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ             ಘಟಕ: 2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ                          ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಆಂಗ್ಲೋ-ಮರಾಠ ಯುದ್ಧಗಳು   2)ಸಹಾಯಕ ಸೈನ್ಯ ಪದ್ದತಿ  3)ಬ್ರಿಟಿಷ್ ಅಧಿಕಾರದ ಕ್ರೋಡೀಕರಣ  

                 4)ಆಂಗ್ಲೋ-ಸಿಖ್ ಯುದ್ಧಗಳು   5)ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಮರಾಠರ ಪ್ರಸಿದ್ಧ ದೊರೆ ಯಾರು? (9ನೇ ತರಗತಿ ಪೂರ್ವಜ್ಞಾನ) ಎಂಬ ಪ್ರಶ್ನೆ ಕೇಳಿ ಉತ್ತರದ ಸಹಾಯದಿಂದ ಪ್ರಸ್ತುತ ಪಾಠಕ್ಕೆ ಸಂಬಂಧೀಕರಿಸಿ ಆಸಕ್ತಿ ತರುವುದು


ಪ್ರಶ್ನೆಗಳು

ಮೌಖಿಕಪರೀಕ್ಷೆ


EXPLORE

ಗುಂಪು

ಚರ್ಚೆ/

ಪಿಪಿಟಿ

  • ಕಲಿಕಾಂಶಗಳನ್ನು ವಿವಿಧ ಘಟಕಗಳಾಗಿ ವಿಂಗಡಿಸಿ ಜ್ಞಾನ ರಚನೆಗೆ ಅವಕಾಶ

  • ಪಿಪಿಟಿ ಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ





EXPLAIN

ಘಟಕ ಪದ್ಧತಿ



ಪಿಪಿಟಿ ಪ್ರದರ್ಶನ ವಿಧಾನ

  • ಆಂಗ್ಲೋ-ಮರಾಠ ಯುದ್ಧಗಳ ಪ್ರಮುಖ ಅಂಶಗಳ ಪಟ್ಟಿ ಮಾಡಿ ಚಾರ್ಟ್ ತಯಾರಿಕೆ

  • ಸಹಾಯಕ ಸೈನೈ ಪದ್ಧತಿಯನ್ನು ಚರ್ಚಿಸಿ ನಿಬಂಧನೆಗಳನ್ನು ಪಟ್ಟಿಮಾಡುವುದು

  • ಆಂಗ್ಲೋ-ಸಿಖ್ ಯುದ್ಧಗಳ ಪ್ರಮುಖಾಂಶಗಳ ತಿಳಿಯುವುದು

  • ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ಅರ್ಥ, ಉದ್ದೇಶ, ನೀತಿಗೆ ಒಳಪಟ್ಟ ರಾಜರುಗಳ ಬಗ್ಗೆ ಅರಿಯುವುದು

  • ಪಿಪಿಟಿ ಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ವೀಡಿಯೋ ಕ್ಲಿಪಿಂಗ್ಸ್

ಚಾರ್ಟ್

ಚಿತ್ರಗಳು

ಪಿಪಿಟಿ


ಸೂಚನಾಕಾರ್ಡ್



ಅವಲೋಕವಪಟ್ಟಿ

ಕಾರ್ಯ ನಿರ್ವಹಣಾ ಪರೀಕ್ಷೆ


ಅವಲೋಕನ



EXPAND

ಪ್ರಶ್ನೋತ್ತರ ವಿಧಾನ

  • ಜನ ವಿರೋಧಿ ನೀತಿಗಳ ಪ್ರತಿಭಟನೆ, ಒಗ್ಗಟ್ಟಿನ ಹೋರಾಟದ ಮಹತ್ವ


ಪ್ರಶ್ನೆಗಳು

ಮೌಖಿಕಪರೀಕ್ಷೆ

EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                 ಘಟಕ: 3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು                          ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ನಾಗರಿಕ ಸೇವೆಗಳು, 2)ಪೊಲೀಸ್ ವ್ಯವಸ್ಥೆ ಸೈನ್ಯ ವ್ಯವಸ್ಥೆ  3)ಭೂ ಕಂದಾಯ ನೀತಿಗಳು 

                 4)ಆಧುನಿಕ ಶಿಕ್ಷಣ-ಲಾರ್ಡ್ ಮೆಖಾಲೆ, ವುಡ್ಸ್ ಆಯೋಗ 5)ಬ್ರಿಟಿಷ್ ಆಳ್ವಿಕೆಯ ಕಾಲದ ಕಾಯ್ದೆಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಮ್ಮ ದೇಶದಲ್ಲಿ ಒಂದೇ ರೀತಿಯ ಆಡಳಿತ ಪದ್ಧತಿ ಹೇಗೆ ಪ್ರಾರಂಭವಾಯಿತು? ಎಂಬ ಸಾಮಾನ್ಯ ಪ್ರಶ್ನೆ ಕೇಳಿ ಕಲಿಕೆ ಕಡೆಗೆ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು ಚರ್ಚೆ/

ಪಿಪಿಟಿ

  • ಕಲಿಕಾಂಶಗಳಿಗೆ ಪೂರಕವಾಗಿ ಗುಂಪುಗಳ ರಚನೆ ಮಾಡಿ ವಿಷಯ ವಿಮರ್ಷೆಗೆ ಅವಕಾಶ ಕಲ್ಪಿಸುವುದು

  • ಪಿಪಿಟಿ ಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ

ಪಠ್ಯಪುಸ್ತಕ

ಅವಲೋಕನಪಟ್ಟಿ

ಅವಲೋಕನ

EXPLAIN

ವಿಷಯ ಮಂಡನಾ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ

  • ಸೂಚನಾನುಸಾರ ಗುಂಪುಗಳಲ್ಲಿ ವಿಷಯ ಮಂಡಿಸುವುದು

  • ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಾಲ್ಕು ಗುಂಪುಗಳಾಗಿ ಹಾಗೂ ಭೂ ಕಂದಾಯ ವ್ಯವಸ್ಥೆ ಕುರಿತು ಮೂರು ಗುಂಪುಗಳಲ್ಲಿ ಚರ್ಚೆ ಮಾಡಿ ನಂತರ ವಿಷಯ ವಿನಿಮಯ ಮಾಡುವುದು

  • ಸಂವಿಧಾನ ಕಾಯ್ದೆಯಲ್ಲಿನ ಪ್ರಮುಖ ಅಂಶಗಳ ಚಾರ್ಟ್ ರಚಿಸಿ ತಿಳಿಯುವುದು

  • ಪಿಪಿಟಿ ಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ಭೂ ಕಂದಾಯ ವ್ಯವಸ್ಥೆಗೆ ಸಂಬಂಧಿಸಿದ ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ ಕಾರ್ಡ್






ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ಇಂದಿನ ಭಾರತದ ಶಿಕ್ಷಣ ವ್ಯವಸ್ಥೆಯೂ ಬ್ರಿಟಿಷರ ಪ್ರಭಾವದಿಂದ ಕೂಡಿದೆಈ ವಿಷಯದ ಮೇಲೆ ಪ್ರಬಂಧ ರಚಿಸಿ 

  • ಸಂವಿಧಾನದ ಶಾಸನಗಳ ಮಹತ್ವ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ









ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ          ಘಟಕ: 4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು                ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಹೈದರಾಲಿ, ಟಿಪ್ಪು ಸುಲ್ತಾನ್ &ಆಂಗ್ಲೋ-ಮೈಸೂರು ಯುದ್ಧಗಳು 2)ದೊಂಡಿಯಾವಾಘ್ 3)ಕಿತ್ತೂರಿನ ಬಂಡಾಯ-ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ 

                 4)ಅಮರ ಸುಳ್ಯ ಬಂಡಾಯ & ಪುಟ್ಟ ಬಸಪ್ಪ  5)ಸುರಪುರ ಮತ್ತು ಕೊಪ್ಪಳ ಬಂಡಾಯ 6)ಹಲಗಲಿಯ ಬೇಡರ ದಂಗೆ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ


  • ಟಿಪ್ಪು ಸುಲ್ತಾನ್, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದವರ ಭಾವಚಿತ್ರಗಳ ತೋರಿಸಿ ಅವರನ್ನು ಗುರುತಿಸುವಂತೆ ಆಸಕ್ತಿ ಕೆರಳಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು

ಭಾವಚಿತ್ರಗಳು

ಅವಲೋಕನಪಟ್ಟಿ



ಅವಲೋಕನ




EXPLORE

ಸಿದ್ಧತೆ/ ಪಿಪಿಟಿ


  • ಪಾಠದಲ್ಲಿನ ಹೈದರಾಲಿ, ಟಿಪ್ಪು, ಚೆನ್ನಮ್ಮ, ರಾಯಣ್ಣ ಮುಂತಾದ   ಪಾತ್ರಗಳ ನಿರ್ವಹಿಸುವಂತೆ ವಿದ್ಯಾರ್ಥಿಗಳ ಸಿದ್ಧ ಮಾಡುವುದು

  • ಪಿಪಿಟಿ ಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಪಾತ್ರಾಭಿನಯ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ವಿದ್ಯಾರ್ಥಿಗಳು ತಾವು ತಯಾರಾದ ಪಾತ್ರಗಳ ಮಾಡುತ್ತಾ, ನೋಡುತ್ತಾ ಕಲಿಕೆ ಕಟ್ಟಿಕೊಳ್ಳುವರು

  • ಉದಾ: ನಾನು ಟಿಪ್ಪು ಸುಲ್ತಾನ್.. ನಾನು ಚೆನ್ನಮ್ಮ.. ನಾನು ಸಂಗೊಳ್ಳಿ ರಾಯಣ್ಣ.. ಹೀಗೆ ಸಿದ್ಧವಾದ ಪಾತ್ರಗಳ ಬಗ್ಗೆ ಅಭಿನಯದ ಮೂಲಕ ಪ್ರಸ್ತುತ ಪಡಿಸುವುದು ಹಾಗೂ ಸಂದರ್ಭಾನುಸಾರ ಚರ್ಚೆ 

  • ಮೈಸೂರು ಯುದ್ಧಗಳ ಕಾರಣ-ಪರಿಣಾಮಗಳನ್ನು ಅನುಕೂಲಕಾರರ ಸಹಾಯದಿಂದ ಪಟ್ಟಿಮಾಡಿಕೊಳ್ಳುವುದು

  • ಭಾರತ ಮತ್ತು ಕರ್ನಾಟಕ ಭೂಪಟದಲ್ಲಿ ಸ್ಥಳಗಳ ಗುರುತಿಸುವಿಕೆ 

  • ಪಿಪಿಟಿ ಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಮತ್ತು ಕರ್ನಾಟಕ ಭೂಪಟ

ವೀಡಿಯೋ ಕ್ಲಿಪಿಂಗ್ಸ್

ಭಾವಚಿತ್ರಗಳು

ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಮಾತೃಭೂಮಿಯ ಬಗ್ಗೆ ಗೌರವ, ದಬ್ಬಾಳಿಕೆ ವಿರುದ್ಧ ಪ್ರತಿಭಟನೆ, ದೇಶಭಕ್ತಿ 

  • ಸ್ಥಳೀಯ ಹೋರಾಟಗಾರರ ಬಗ್ಗೆ ಹೆಚ್ಚಿನ ಮಾಹಿತಿಗೆ ಉತ್ಸುಕತೆ


ಪ್ರಶ್ನೆಗಳು

ಮೌಖಿಕಪರೀಕ್ಷೆ

EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








  ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ        ಘಟಕ: 5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು               ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಬ್ರಹಸಮಾಜ, 2)ಯುವ ಬಂಗಾಳಿ ಚಳುವಳಿ 3)ಆರ್ಯ ಸಮಾಜ 4)ಪ್ರಾರ್ಥನಾ ಸಮಾಜ 5)ಸತ್ಯ ಶೋಧಕ 6)ಆಲಿಘರ್ ಚಳುವಳಿ 7)ರಾಮಕೃಷ್ಣ ಮಿಷನ್ ನ ಪ್ರತಿಪಾದನೆಗಳು

                  8)ಥಿಯೋಸಾಫಿಕಲ್ ಸೊಸೈಟಿಯ ಸುಧಾರಣೆಗಳು 9)ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ 10)ಪೆರಿಯಾರ್

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಪ್ರುಮುಖ ಸುಧಾರಕರ ಭಾವಚಿತ್ರಗಳ ತೋರಿಸಿ ಅವರ ಗುರುತಿಸಲು ತಿಳಿಸುವ ಮೂಲಕ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು

ಸುಧಾರಕರ ಭಾವಚಿತ್ರಗಳು

ಅವಲೋಕನಪಟ್ಟಿ

ಅವಲೋಕನ


EXPLORE

ಗುಂಪು

ಚರ್ಚೆ/

ಪಿ.ಪಿ.ಟಿ

  • ಕಲಿಕಾಂಶಗಳನ್ನು ಘಟಕಗಳನ್ನಾಗಿ ಮಾಡಿ ಕಲಿಕೆ ಕಟ್ಟಿಕೊಳ್ಳಲು ಅನುಕೂಲಿಸುವುದು (ಗುಂಪು ರಚನೆ ಮಾಡಿ ಚರ್ಚೆ)

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಘಟಕ ಪದ್ಧತಿ

ಚರ್ಚಾ ವಿಧಾನ


ಅಥವಾ

ಪಿಪಿಟಿ ಪ್ರದರ್ಶನ ವಿಧಾನ



  • ಸುಧಾರಣೆಗೆ ಕಾರಣವಾದ ಹಿನ್ನಲೆಯನ್ನು ಚರ್ಚಿಸಿ ತಿಳಿಯುವುದು

  • ರಾಜರಾಮ ಮೋಹನರಾಯರ, ದಯಾನಂದ ಸರಸ್ವತಿಯವರ, ಜ್ಯೊತಿ ಬಾ ಪುಲೆ, ರಾನೆಡಯವರ ಕೊಡುಗೆಗಳ ಚರ್ಚಿಸಿ ಪಟ್ಟಿಮಾಡುವುದು

  • ಯುವ ಬಂಗಾಳಿ ಚಳುವಳಿ, ಆಲಿಘರ್ ಚಳುವಳಿ ಕುರಿತು ಗುಂಪಿನಲ್ಲಿ ಚರ್ಚಿಸಿ ಪಟ್ಟಿಮಾಡುವುದು

  • ಸ್ವಾಮಿ ವಿವೇಕಾನಂದರ ಧರ್ಮ ಮತ್ತು ತತ್ವಗಳ ಸಾರಗಳನ್ನು ಪಟ್ಟಿಮಾಡುವುದು

  • ಆನಿಬೆಸೆಂಟರ ಕೊಡುಗೆಗಳ, ನಾರಾಯಣ ಗುರು ಹಾಗೂ ಪೆರಿಯಾರ್ ಅವರ ಮಾನವೀಯ ಅಂಶಗಳ ಮಹತ್ವದ ಬಗ್ಗೆ ಚರ್ಚೆ 

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾವಚಿತ್ರ

ಗಳು

ಭಾರತ ಭೂಪಟ


ವೀಡಿಯೋ

ಕ್ಲಿಪಿಂಗ್ಸ್


ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಸಮಾಜ ಸುಧಾರಕರ ಚಿತ್ರಗಳ ಸಂಗ್ರಹಿಸಿ ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ ಒಳಗೊಂಡ ಒಂದು ಯೋಜನಾಕಾರ್ಯ ಕೈಗೊಳ್ಳಿ


ತಪಶೀಲುಪಟ್ಟಿ

ಅವಲೋಕನ

EVALUATION


  • ಘಟಕ ಪರೀಕ್ಷೆ


ಪ್ರಶ್ನೆ ಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                 ಘಟಕ: 6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ                          ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಸಂಗ್ರಾಮಕ್ಕೆ ಕಾರಣಗಳು                2)ದಂಗೆಗೆ ತತ್ ಕ್ಷಣದ ಕಾರಣಗಳು

               3)ದಂಗೆಯ ವಿಸ್ತರಣೆ ಮತ್ತು ಸ್ವರೂಪ        4)ದಂಗೆಯ ವಿಫಲತೆ ಮತ್ತು ಪರಿಣಾಮಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಮಂಗಲ ಪಾಂಡೆ ಯಾರು? ಗ(ಹಿಂದಿನ ತರಗತಿ ಪೂರ್ವಜ್ಞಾನ ಆಧರಿಸಿ ಪ್ರಶ್ನೆ) ಎಂಬ ಪ್ರಶ್ನೆ ಕೇಳಿ ಪಾಠಕ್ಕೆ ಪೂರಕವಾಗಿ ಉತ್ತರಗಳ ಹೊಂದಿಸಿ ಆಸಕ್ತಿ ಕೇಂದ್ರೀಕರಣ


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು

ಚರ್ಚೆ/

ಪಿಪಿಟಿ

  • ಪಠ್ಯವನ್ನು ಅವಲೋಕಿಸುವಂತೆ ಸೂಚಿಸುವುದು

  • ಅನುಕೂಲಕಾರರು ಕೇಳುವ ಪ್ರಶ್ನೆಗೆ ಉತ್ತರಿಸುವಂತೆ ಅನುಕೂಲಿಸುವುದು

ಪಠ್ಯಪುಸ್ತಕ

ಅವಲೋಕನಪಟ್ಟಿ

ಅವಲೋಕನ

EXPLAIN

ಘಟಕ ಪದ್ಧತಿ

ಚರ್ಚಾ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ

  • ಸಂಗ್ರಾಮದ ಕಾರಣಗಳನ್ನು ಚರ್ಚಿಸಿ ಪಟ್ಟಿಮಾಡುವುದು

  • ಭಾರತ ಭೂಪಟದಲ್ಲಿ ದಂಗೆ ನಡೆದ ಸ್ಥಳಗಳ ಗುರುತಿಸುವುದು

  • ದಂಗೆಯ ವಿಫಲತೆಗೆ ಕಾರಣಗಳನ್ನು ವಿಶ್ಲೇಷಿಸಿ ಪಟ್ಟಿಮಾಡುವುದು

  • ದಂಗೆಯ ಪರಿಣಾಮಗಳ ಪಟ್ಟಿಮಾಡುವುದು

  • ಮಂಗಲ ಪಾಂಡೆ ಚಲನಚಿತ್ರದ ವೀಡಿಯೋ ತುಣುಕುಗಳ ವೀಕ್ಷಣೆ

  • ಸಂಗ್ರಾಮದ ಕಾರಣಗಳು, ವಿಫಲತೆಗೆ ಕಾರಣಗಳು ಮತ್ತು ಪರಿಣಾಮಗಳ ಕುರಿತ ಚಾರ್ಟ್ ತಯಾರಿಕೆ

ಭಾರತ ಭೂಪಟ

ಹೋರಾಟಗಾರರ ಚಿತ್ರ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾಕಾರ್ಡ್

ಕಾರ್ಯನಿರ್ವಹಣಾಪರೀಕ್ಷೆ

EXPAND


  • ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವ್ಯಕ್ತಿಗಳ ಚಿತ್ರ ಸಂಗ್ರಹಿಸಿ, ಪೂರಕ ಮಾಹಿತಿಯೊಂದಿಗೆ ಒಂದು ಯೋಜನೆ ಸಿದ್ಧಪಡಿಸಿ




EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                     ಘಟಕ: 7.ಸ್ವಾತಂತ್ರ್ಯ ಹೋರಾಟ                     ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ರಾಷ್ಟ್ರೀಯತೆಯ ಉದಯ  2)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್  3)ಮಂದಗಾಮಿಗಳು

                  4)ತೀವ್ರವಾದಿಗಳು  5)ಕ್ರಾಂತಿಕಾರಿಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಭಾರತಕ್ಕೆ ಸ್ವಾತಂತ್ರ್ಯ ಯಾವಾಗ ದೊರಕಿತು? ಎಂದು ಪ್ರಶ್ನಿಸಿ ಉತ್ತರ ಪಡೆದು ಕಲಿಕೆಯೊಂದಿಗೆ ಸಂಬಂಧೀಕರಿಸಿ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪುಚರ್ಚೆ/ ಪಿ.ಪಿ.ಟಿ

  • ಕಲಿಕಾಂಶಕ್ಕೆ ಪೂರಕವಾಗಿ ಗುಂಪು ರಚಿಸಿ ಚರ್ಚೆಗೆ ಅವಕಾಶ

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ವಿಷಯ ಮಂಡನಾ ಗುಂಪು ಚರ್ಚಾ ವಿಧಾನ


ಅಥವಾ

ಪಿಪಿಟಿ ಪ್ರದರ್ಶನ ವಿಧಾನ


  • ರಾಷ್ಟ್ರೀಯತೆಯೂ ಉದಯವಾದ ಹಿನ್ನಲೆಯನ್ನು ಚರ್ಚಾತ್ಮಕವಾಗಿ ತಿಳಿಯುವುದು

  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಹಾಗೂ ಅದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧಪಡಿಸಿದ ವೇದಿಕೆ ಬಗ್ಗೆ-ಚರ್ಚೆ

  • ಮಂದಗಾಮಿಗಳು, ತೀವ್ರಗಾಮಿಗಳು ಹಾಗೂ ಕ್ರಾಂತಿಕಾರಿಗಳ ಬಗ್ಗೆ ಗುಂಪಿನಲ್ಲಿ ವಿಷಯ ಮಂಡಿಸಿ ಚರ್ಚಿಸಿ ತಿಳಿಯುವುದು

  • ಮಂದಗಾಮಿ, ತೀವ್ರಗಾಮಿ ಹಾಗೂ ಕ್ರಾಂತಿಕಾರಿ ನಾಯಕರು ಮತ್ತು ಹೋರಾಟದ ಉದ್ದೇಶಗಳನ್ನು ಪಟ್ಟಿಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ


ನಾಯಕರ ಚಿತ್ರಗಳು


ವೀಡಿಯೋ ಕ್ಲಿಪಿಂಗ್ಸ್


ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳ ಸಂಗ್ರಹಿಸಿ ಪೂರಕ ಮಾಹಿತಿಯೊಂದಿಗೆ ಒಂದು ಆಲ್ಬಂ ತಯಾರಿಸಿ


ತಪಶೀಲುಪಟ್ಟಿ

ಅವಲೋಕನ

EVALUATION


  • ಘಟಕ ಪರೀಕ್ಷೆ


ಪ್ರಶ್ನೆ ಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ               ಘಟಕ: 8. ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ                 ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1) ಗಾಂಧೀಜಿಯವರ ಜೀವನ-ಹೋರಾಟ-ಅಂತ:ಸತ್ವದ ಸಾಧನೆಗಳು   2)ಅಸಹಕಾರ ಚಳುವಳಿ, ಸವಿನಯ ಕಾನೂನು ಭಂಗ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ   

                 4)ರೈತರು ಮತ್ತು ಕಾರ್ಮಿಕರ ಪ್ರತಿಭಟನೆಗಳು   5)ಸುಭಾಷ್ ಚಂದ್ರ ಬೋಸ್   6)ಅಂಬೇಡ್ಕರ್   7)ನೆಹರು ಮತ್ತು ಜಿನ್ನಾ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಗಾಂಧೀಜಿಯವರ ಭಾವಚಿತ್ರ ತೋರಿಸಿ ಅವರು ಯಾರೆಂದು ಗುರುತಿಸಲು ಹೇಳುವುದು. ನಂತರ ಪಾಠದೊಂದಿಗೆ ಸಂಬಂಧೀಕರಿಸಿ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಸಿದ್ಧತೆ

  • ಹೋರಾಟಗಾರರ ಕುರಿತು ಚರ್ಚೆ ಹಾಗೂ ಪಾತ್ರಾಭಿನಯಕ್ಕೆ ಸಿದ್ದಪಡಿಸಿ ಕಲಿಕೆ ಅನುಕೂಲಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ

ಪಠ್ಯಪುಸ್ತಕ

ಅವಲೋಕನ

ಪಟ್ಟಿ

ಅವಲೋಕನ

EXPLAIN

ವಿಷಯ ಮಂಡನಾ ಗುಂಪು ಚರ್ಚಾ ವಿಧಾನ

ಪಾತ್ರಾಭಿನಯ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ


  • ಗಾಂಧಿಜಿ, ಸುಭಾಷ್ ಚಂದ್ರ ಬೋಸ್, ನೆಹರು, ಅಂಬೇಡ್ಕರ್ ಮತ್ತು ಜಿನ್ನಾರ ಕುರಿತು ಪಾತ್ರಾಭಿನಯದ ಮೂಲಕ ವಿಷಯ ಪ್ರಸ್ತುತಿ

  • ಗಾಂಧೀಜಿಯವರ ಅಂತ:ಸತ್ವದ ಸಾಧನಗಳನ್ನು ಪಟ್ಟಿಮಾಡುವುದು

  • ಚಳುವಳಿಗಳನ್ನು ಅಭಿನಯ ಮಾಡುವ ಮೂಲಕ ಪ್ರದರ್ಶನ

  • ಭಾರತದ ವಿಭಜನೆಗೆ ಕಾರಣಗಳ ಚರ್ಚಿಸಿ ಪಟ್ಟಿ ಮಾಡುವುದು

  • ”ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಚಳುವಳಿಗಳ ಪಾತ್ರ”-ಭಾಷಣಸ್ಪರ್ಧೆ

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ನಾಯಕರ ಚಿತ್ರಗಳು

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND

ಆಲ್ಬಂ ತಯಾರಿಕೆ

  • ಸ್ವಾತಂತ್ರ್ಯ ಹೋರಾಟದ ವಿವಿಧ ಚಳುವಳಿಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಮಾಹಿತಿಯೊಂದಿಗೆ ಸಂಗ್ರಹಿಸಿ


ತಪಶೀಲುಪಟ್ಟಿ

ಅವಲೋಕನ

EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ     ವಿಭಾಗ: ಇತಿಹಾಸ                 ಘಟಕ: 9. ಸ್ವಾತಂತ್ರ್ಯೋತ್ತರ ಭಾರತ                                 ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-    1)ಭಾರತದ ವಿಭಜನೆಯ ಪರಿಣಾಮಗಳು       2)ಸರ್ಕಾರದ ರಚನೆ

                 3)ದೇಶೀಯ ಸಂಸ್ಥಾನಗಳ ವಿಲೀನೀಕರಣ      4)ಭಾಷಾವಾರು ರಾಜ್ಯಗಳ ರಚನೆ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಯಾರು? ಎಂದು ಹಿಂದಿನ ತರಗತಿಯ ಪೂರ್ವಜ್ಞಾನವನ್ನು ಓರೆ ಹಚ್ಚಿ ಪ್ರಸ್ತುತ ಪಾಠದೊಂದಿಗೆ ಸಂಬಂಧೀಕರಿಸಿ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪುಚರ್ಚೆ

  • ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚಿಸಿ ಚರ್ಚೆಗೆ ಅವಕಾಶ

  • ಸರ್ಕಾರದ ರಚನೆ ಮತ್ತು ಭಾಷಾವಾರು ರಾಜ್ಯಗಳ ಕುರಿತು ಅನುಕೂಲಕಾರರ ವಿಶ್ಲೇಷಣೆಯನ್ನು ಆಲಿಸುವಂತೆ ಅನುಕೂಲಿಸುವುದು


ಅವಲೋಕನ

ಪಟ್ಟಿ

ಅವಲೋಕನ

EXPLAIN

ವಿಷಯಮಂಡನಾ ಚರ್ಚಾ ವಿಧಾನ

ವಿಶ್ಲೇಷಣಾತ್ಮಕ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ


  • ಭಾರತವು ನಿರಾಶ್ರಿತರಿಗೆ ಕೈಗೊಂಡ ಕ್ರಮಗಳ ಪಟ್ಟಿಮಾಡುವುದು

  • ಮತೀಯ ಗಲಭೆ ನಿವಾರಿಸಲು ನೀವು ಸೂಚಿಸುವ ಕ್ರಮಗಳ ಪಟ್ಟಿಮಾಡಿ

  • ಸರ್ಕಾರ ರಚನೆಯಾದ ಬಗೆಯನ್ನು ಆಲಿಸಿ ಗ್ರಹಿಸುವುದು

  • ದೇಶೀಯ ಸಂಸ್ಥಾನಗಳು ಭಾರತದಲ್ಲಿ ವಿಲೀನವಾದ ಬಗೆಯನ್ನು ಚರ್ಚಿಸಿ ತಿಳಿವುದು

  • ಭಾಷಾವಾರು ರಾಜ್ಯಗಳ ರಚನೆ ಆಲಿಸುವುದು

  • ಭಾರತ ಭೂಪಟದಲ್ಲಿ ರಚನೆಯಾದ ರಾಜ್ಯಗಳ ಗುರುತಿಸುವುದು

ಭಾರತ ಭೂಪಟ

ವಲ್ಲಭ ಬಾಯಿ ಪಟೇಲ್ರ ಚಿತ್ರ ವೀಡಿಯೋ ಕ್ಲಿಪಿಂಗ್ಸ್ 

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ

ಪರೀಕ್ಷೆ

EXPAND

ಯೋಜನಾ ಕಾರ್ಯ

  • ಭಾರತದಲ್ಲಿರುವ ಪ್ರತಿ ರಾಜ್ಯಗಳ ಮಾತೃ ಭಾಷೆ, ರಾಜಧಾನಿಗಳ ಪಟ್ಟಿಮಾಡಿ ಒಂದು ಯೋಜನೆ ಸಿದ್ಧಪಡಿಸಿ


ತಪಶೀಲು

ಪಟ್ಟಿ

ಅವಲೋಕನ

EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:- ಸಮಾಜ ವಿಜ್ಞಾನ     ವಿಭಾಗ: ಇತಿಹಾಸ            ಘಟಕ: 10. 20ನೆಯ ಶತಮಾನದ ರಾಜಕೀಯ ಆಯಾಮಗಳು             ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-    1)ಪ್ರಥಮ ಮಹಾಯುದ್ಧ   2)ರಷ್ಯಾಕ್ರಾಂತಿ   3)ಸರ್ವಾಧಿಕಾರಿಗಳ ಉದಯ   4)ಎರಡನೇ ಮಹಾಯುದ್ಧ

                 5)ಚೀನಾದ ಕ್ರಾಂತಿ      6)ಶೀತಲ ಸಮರ   7)ಅಮೆರಿಕದ ಉದಯ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಮಹಾಯುದ್ದಗಳಿಗೆ ಸಂಬಂದಿಸಿದ ವೀಡಿಯೋ ತುಣುಕನ್ನು ತೋರಿಸುವ ಮೂಲಕ ಕಲಿಕೆಯಲ್ಲಿ ಆಸಕ್ತಿ ತಳಿಯುವಂತೆ ಮಾಡುವುದು

ಮಹಾಯುದ್ಧ ಕುರಿತ ವೀಡಿಯೋ

ಅವಲೋಕನ ಪಟ್ಟಿ

ಅವಲೋಕನ


EXPLORE


  • ಕಲಿಕಾಂಶಗಳ ಕುರಿತಂತೆ ಅನುಕೂಲಕಾರರು ನೀಡುವ ವಿವರಣೆಯನ್ನು ಆಲಿಸಲು ಸೂಚಿಸುವುದು

  • ಸಂದರ್ಭಾನುಸಾರ ಚಟುವಟಿಕೆಗಳನ್ನು ನೀಡಿ ಕಲಿಕೆ ಖಚಿತ ಪಡಿಸುವುದು




EXPLAIN

ವಿಶ್ಲೇಷಣಾತ್ಮಕ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ


  • ಕಲಿಕಾಂಶಗಳ ಕುರಿತ ವಿವರವಾದ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸುವುದು

  • ಪ್ರಪಂಚ ಭೂಪಟದಲ್ಲಿ ಮಹಾಯುದ್ಧದಲ್ಲಿ ಪಾಲ್ಗೊಂಡ ದೇಶಗಳ ಗುರಿತಿಸುವುದು

  • ಲೆನಿನ್ ಮತ್ತು ಸ್ಟಾಲಿನ್ ಕುರಿತು ಚರ್ಚಿಸಿ ತಿಳಿಯುವುದು

  • ಹಿಟ್ಲರ್ ಮತ್ತು ಮುಸೋಲಿನಿಯರ ಧೋರಣೆಗಳ ಬಗ್ಗೆ ಆಲಿಸಿ ತಿಳಿಯುವುದು

  • ಶೀತಲ ಸಮರದ ತೀವ್ರತೆ ಮತ್ತು ಅಮೆರಿಕದ ಉದಯದ ಕುರಿತು ಅನುಕೂಲಕಾರರೊಡನೆ ಚರ್ಚಿಸಿ ಅರ್ಥೈಸಿಕೊಳ್ಳುವುದು 

ಪ್ರಪಂಚ ಭೂಪಟ

ಪ್ರಮುಖ ವ್ಯಕ್ತಿಗಳ ಚಿತ್ರಗಳು

ಶತ್ರುಬಣ ಮತ್ತು ಮಿತ್ರ ಬಣಗಳ ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND

ಪ್ರಬಂಧ

  • ”ಯುದ್ಧಗಳು ಮಾನವನ ಆಸ್ಥಿತ್ವವನ್ನೇ ನಾಶ ಮಾಡಬಲ್ಲವು”-ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಬಂಧ ರಚನೆ


ತಪಶೀಲುಪಟ್ಟಿ

ಅವಲೋಕನ

EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ      ಘಟಕ:1. ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು         ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ನಿರುದ್ಯೋಗ  2)ಭ್ರಷ್ಟಾಚಾರ  3)ತಾರತಮ್ಯ  4)ಕೋಮುದಾದ

                  5)ಮಹಿಳೆಯರ ಸ್ಥಾನಮಾನ   6)ಭಯೋತ್ಪಾದಕತೆ   7)ಕಾರ್ಪೋರೇಟ್ ತಂತ್ರಗಾರಿಕೆ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಭಾರತ ದೇಶವು ಎದುರಿಸುತ್ತಿರುವ ಸಮಸ್ಯೆಗಳಾವುವು? ಎಂಬ ಪ್ರಶ್ನೆ ಕೇಳಿ ಸೂಕ್ತ ಉತ್ತರಗಳ ಪಡೆದು ಪ್ರಸ್ತುತ ಪಾಠದ ಕಡೆಗೆ ಆಸಕ್ತಿ ಹೊಂದುವಂತೆ ಮಾಡುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು ಚರ್ಚೆ

  • ವಿದ್ಯಾರ್ಥಿಗಳನ್ನು ಗುಂಪು ಮಾಡಿ ವಿಷಯ ಹಂಚಿ ಚರ್ಚೆ

  • ನಿರ್ದಿಷ್ಟ ವಿಷಯದ ಮೇಲೆ ಪ್ರಶ್ನೋತ್ತರ ಪಡೆಯುವಂತೆ ತಯಾರು 

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ


ಅವಲೋಕವ

ಪಟ್ಟಿ

ಅವಲೋಕನ

EXPLAIN

ಚರ್ಚಾ ವಿಧಾನ

ಪ್ರಶ್ನೋತ್ತರ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ


  • ”ನಿರುದ್ಯೋಗ ನಿವಾರಣೆ ದೇಶದ ಪ್ರಗತಿಗೆ ಪ್ರೇರಣೆ”-ಭಾಷಣ ಸ್ಪರ್ಧೆ

  • ”ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಹೇಗೆ ಕುಂಠಿತವಾಗುತ್ತದೆ”-ಚರ್ಚಾಸ್ಪರ್ಧೆ

  • ತಾರತಮ್ಯ ಸ್ವರೂಪದ ಕುರಿತು ಚರ್ಚೆ

  • ಕೋಮುವಾದ ನಿಯಂತ್ರಿಸುವ ಕ್ರಮಗಳ ಪಟ್ಟಿ ಮಾಡುವುದು

  • ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸಲು ಕೈಗೊಂಡಿರುವ ಕ್ರಮಗಳ ಪಟ್ಟಿ ಮಾಡುವುದು

  • ಭಯೋತ್ಪಾದನೆಯ ಪರಿಣಾಮಗಳು ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿ ಪಟ್ಟಿಮಾಡುವುದು

  • ಕಾರ್ಪೋರೇಟ್ ಲಾಭ ಗಳಿಕೆ ಉದ್ದೇಶ ಸಾಮಾನ್ಯ ವ್ಯಕ್ತಿಯ ಜೇವನ ಮತ್ತು ರಾಷ್ಟ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ-ಚರ್ಚೆ

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಸಮಸ್ಯೆಗಳ ನಿಯಂತ್ರಣ ಚಾರ್ಟ್

ಕರ್ನಾಟಕ ಭೂಪಟ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND

ಪ್ರಶ್ನೋತ್ತರಗಳು

  • ದೇಶದ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ

EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                     ಘಟಕ:2. ಭಾರತದ ವಿದೇಶಾಂಗ ನೀತಿ                         ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-    1)ಭಾರತದ ವಿದೇಶಾಂಗ ನೀತಿಯ ಸ್ವರೂಪ        2)ಪಂಚಶೀಲ ತತ್ವ

   3)ಅಲಿಪ್ತ ನೀತಿ         4)ವರ್ಣಭೇದ ನೀತಿಗೆ ವಿರೋಧ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಾವು ಬೇರೆ ದೇಶಗಳೊಂದಿಗೆ ಹೊಂದಿರುವ ಸಂಬಂಧವನ್ನು ಏನೆಂದು ಕರೆಯುತ್ತೇವೆ? ಎಂದು ಪ್ರಶ್ನಿಸಿ ಉತ್ತರಗಳ ಸಹಾಯದಿಂದ ಪಾಠದ ಕಡೆಗೆ ಗಮನ ಹರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE


  • ಅನುಕೂಲಕಾರರ ವಿವರಣೆ ಆಲಿಸಲು ಅನುಕೂಲಿಸುವುದು

  • ಸಂದರ್ಭಾನುಸಾರ ಚಟುವಟಿಕೆಗಳಲ್ಲಿ ತೊಡಗಿಸುವುದು




EXPLAIN

ವಿಶ್ಲೇಷಣಾತ್ಮಕ ವಿಧಾನ

ಚರ್ಚಾ ವಿಧಾನ

ಪಿಪಿಟಿಪ್ರದರ್ಶನ ವಿಧಾನ


  • ಅನುಕೂಲಕಾರರ ವಿಷಯ ವಿವರಣೆಯನ್ನು ಆಸಕ್ತಿಯಿಂದ ಆಲಿಸಿ ಗ್ರಹಿಸುವುದು

  • ಭಾರತದ ವಿದೇಶಾಂಗ ನೀತಿಯ ಅರ್ಥ ಮತ್ತು ಉದ್ದೇಶಗಳನ್ನು ಚರ್ಚಿಸಿ ಪಟ್ಟಿ ಮಾಡುವುದು

  • ಪಂಚಶೀಲ ತತ್ವಗಳ ಪಟ್ಟಿಮಾಡಿ ಅವುಗಳ ಔಚಿತ್ಯ ಚರ್ಚಿಸುವುದು

  • ”ಆಲಿಪ್ತ ನೀತಿಯೂ ಭಾರತದ ಅಭಿವೃದ್ಧಿಗೆ ಪೂರಕವಾಗಿದೆ”-ಭಾಷಣ ಸ್ಪರ್ಧೆ

  • ”ಒಂದು ದೇಶವು ವಸಾಹತು ಶಾಹಿತ್ವ ನೀತಿಯನ್ನು ಅನುಸರಿಸುವುದು ಪೂರಕವೋ?ಅಥವಾ ಮಾರಕವೋ?-ಚರ್ಚಾಸ್ಪರ್ಧೆ

  • ವರ್ಣಭೇದ ನೀತಿ ಮಾನವ ಸಮಾಜದ ಅಮಾನುಷವಾದ ಪದ್ಧತಿ-ಪ್ರಬಂಧ ರಚನೆ

  • ನಿಶ್ಯಸ್ತ್ರೀಕರಣ ಇಂದಿನ ಜಗತ್ತಿಗೆ ಅನಿವಾರ್ಯವಾಗಿದೆಭಾಷಣ

ಪ್ರಪಂಚ ಭೂಪಟ

ಭಾರತ ಭೂಪಟ

ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ವೃತ್ತ ಪತ್ರಿಕೆಗಳಲ್ಲಿ ಬರುವ ವಿದೇಶಾಂಗ ನೀತಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿ


ತಪಶೀಲುಪಟ್ಟಿ

ಅವಲೋಕನ

EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ









ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ                ಘಟಕ:3. ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ                     ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಭಾರತ-ಚೀನ        

                 2)ಭಾರತ-ಪಾಕಿಸ್ತಾನ        

                 3)ಭಾರತ-ಅಮೆರಿಕ     

                 4)ಭಾರತ_ರಷ್ಯಾ ಸಂಬಂಧಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಭಾರತದೊಂದಿಗೆ ಪಾಕಿಸ್ತಾನದ ಸಂಬಂಧ ಹೇಗಿದೆ? ಎಂಬ ಪ್ರಶ್ನೆ ಕೇಳಿ ಪಾಠದ ಕುರಿತು ಕುತೂಹಲ ಮೂಡುವಂತೆ ಮಾಡುವುದು 


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು ಚರ್ಚೆ

  • ಕಲಿಕಾಂಶಗಳಿಗೆ ಅನುಗುಣವಾಗಿ ಗುಂಪು ರಚನೆ ಮಾಡಿ ಚರ್ಚಿಸಲು ಅನುಕೂಲಿಸುವುದು

ಪಠ್ಯಪುಸ್ತಕ

ಅವಲೋಕನ ಪಟ್ಟಿ

ಅವಲೋಕನ

EXPLAIN

ವಿಷಯ ಮಂಡನಾ ಚರ್ಚಾ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ


  • ಗುಂಪಿನಲ್ಲಿ ಚರ್ಚಿಸಿದ ವಿಷಯವನ್ನು ತರಗತಿ ಕೋಣೆಯಲ್ಲಿ ಚರ್ಚಾತ್ಮಕವಾಗಿ ಪ್ರಸ್ತುತ ಪಡಿಸುವುದು

  • ಪ್ರಪಂಚ ಭೂಪಟದಲ್ಲಿ ಭಾರತದ ನೆರೆಯ ರಾಷ್ಟ್ರಗಳ ಗುರುತಿಸುವುದು

  • ಭಾರತದೊಂದಿಗಿನ ಪಾಕಿಸ್ತಾನ ಮತ್ತು ಇತರ ದೇಶಗಳ ನಡುವೆ ಇರುವ ಸಮಸ್ಯೆಗಳ ಚರ್ಚಿಸಿ ಪರಿಹಾರಗಳ ಸೂಚಿಸುವುದು

  • ಅಮೆರಿಕ ದೇಶವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಉತ್ಸುಕವಾಗಿದೆ- ಈ ವಿಷಯದ ಕುರಿತು ಒಂದು ವರದಿ ಸಿದ್ಧಪಡಿಸಿ

  • ಸಂದರ್ಭಾನುಸಾರ ಅನುಕೂಲಕಾರರು ವಿಷಯಕ್ಕೆ ಪೂರಕ ನೀಡುವ ವಿವರಣೆಯನ್ನು ಆಸಕ್ತಿಯಿಂದ ಆಲಿಸುವುದು

ಪ್ರಪಂಚ ಭೂಪಟ

ಭಾರತ ಭೂಪಟ

ದಿನ ಪತ್ರಿಕೆಗಳು

ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಭಾರತವು ಬೇರೆ ದೇಶಗಳೊಂದಿಗೆ ಹೊಂದಿರುವ ಸಂಬಂಧಗಳ ಕುರಿತು ವೃತ್ತ ಪತ್ರಿಕೆಗಳಲ್ಲಿ ಬರುವ ವಿಷಯಗಳನ್ನು ಚಿತ್ರ ಸಹಿತ ಸಂಗ್ರಹಿಸಿ ಒಂದು ಆಲ್ಬಂ ತಯಾರಿಸಿ


ತಪಶೀಲುಪಟ್ಟಿ

ಅವಲೋಕನ

EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ









ವಿಷಯ:-ಸಮಾಜ ವಿಜ್ಞಾನ     ವಿಭಾಗ: ರಾಜ್ಯಶಾಸ್ತ್ರ        ಘಟಕ:4. ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ                       ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-    1)ಮಾನವ ಹಕ್ಕುಗಳ ನಿರಾಕರಣೆ           

                  2)ಶಸ್ತ್ರಾಸ್ತ್ರಗಳ ಪೈಪೋಟಿ          

                  3)ಆರ್ಥಿಕ ಅಸಮಾನತೆ 

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಮ್ಮ ಪ್ರಪಂಚದಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಾವುವು? ಎಂಬ ಪ್ರಶ್ನೆಯನ್ನು ಕೇಳಿ ಉತ್ತರಗಳ ಪಡೆದು ಪಾಠದ ಕಡೆ ಗಮನ ಹರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು ಚರ್ಚೆ

  • ಕಲಿಕಾಂಶಗಳ ಆಧರಿಸಿ ಗುಂಪು ರಚನೆ ಮಾಡಿ ಚರ್ಚೆಗೆ ಅವಕಾಶ

  • ಅನುಕೂಲಕಾರರು ಸಂದರ್ಭಾನುಸಾರ ಅನುಕೂಲಿಸುವುದು

ಪಠ್ಯಪುಸ್ತಕ

ಅವಲೋಕನ

ಪಟ್ಟಿ

ಅವಲೋಕನ

EXPLAIN

ವಿಷಯ ಮಂಡನಾ ಚರ್ಚಾ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ


  • ಗುಂಪಿನಲ್ಲಿ ಚರ್ಚಿಸಿದ ವಿಷಯವನ್ನು ತರಗತಿ ಕೋಣೆಯಲ್ಲಿ ಮಂಡಿಸಿ, ಮತ್ತೊಮ್ಮೆ ಚರ್ಚೆಗೆ ಒಳಪಡಿಸಿ ಕಲಿಕೆ ಕಟ್ಟಿಕೊಳ್ಳುವರು

  • ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಒಂದು ವರದಿ ಸಿದ್ಧಪಡಿಸಿ

  • ವಿಶ್ವದ ಉಳಿವಿಗೆ ನಿಶ್ಯಸ್ತ್ರೀಕರಣ ಅವಶ್ಯಕ - ಭಾಷಣ ಸ್ಪರ್ಧೆ



ಪ್ರಪಂಚ ಭೂಪಟ

ಭಾರತ ಭೂಪಟ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND

ಪ್ರಶ್ನೋತ್ತರ ವಿಧಾನ

  • ಮಾನವ ಹಕ್ಕುಗಳ ಅವಶ್ಯಕತೆ  

  • ಶಾಂತಿ   & ಮಾನವೀಯತೆ



ಪ್ರಶ್ನೆಗಳು

ಮೌಖಿಕ ಪರೀಕ್ಷೆ

EVALUATION


  • ಘಟಕ ಪರೀಕ್ಷೆ



ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ        ವಿಭಾಗ: ರಾಜ್ಯಶಾಸ್ತ್ರ                  ಘಟಕ:5. ಜಾಗತಿಕ ಸಂಸ್ಥೆಗಳು                              ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-    1)ವಿಶ್ವಸಂಸ್ಥೆಯ ಸ್ಥಾಪನೆ          2)ವಿಶ್ವಸಂಸ್ಥೆಯ ಉದ್ದೇಶಗಳು           

                  3)ಅಂಗ ಸಂಸ್ಥೆಗಳು            4)ವಿಶ್ವಸಂಸ್ಥೆಯ ಸಾಧನೆಗಳು        

                  5)ವಿಶ್ವಸಂಸ್ಥೆಯ ಆಶ್ರಯದ ವಿವಿಧ ಸಂಘ ಸಂಸ್ಥೆಗಳು         6)ಪ್ರಾದೇಶಿಕ ಸಹಕಾರ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಪ್ರಪಂಚದ ಎರಡನೆಯ ಮಹಾಯುದ್ಧದ ನಂತರ ಶಾಂತಿ ಸ್ಥಾಪನೆಗಿರುವ ಇರುವ ಸಂಸ್ಥೆ ಯಾವುದು? (7ನೇ ತರಗತಿ ಪೂರ್ವಜ್ಞಾನ) ಎಂಬ ಪ್ರಶ್ನೆ ಕೇಳಿ ಪೂರಕ ಉತ್ತರ ಪಡೆದು ಪ್ರಸ್ತುತ ಕಲಿಕೆ ಕಡೆ ಸಂಬಂಧೀಕರಿಸುವುದು 


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು ಚರ್ಚೆ

  • ಅಂಗಸಂಸ್ಥೆಗಳು ಮತ್ತು ಪ್ರಾದೇಶಿಕ ಸಹಕಾರ ಸಂಸ್ಥೆಗಳ ಕುರಿತು ಗುಂಪು ರಚಿಸಿ ಚರ್ಚೆಗೆ ಅವಕಾಶ

  • ಸಾಧನೆಗಳು ಮತ್ತು ಆಶ್ರಯದ ಸಂಘ-ಸಂಸ್ಥೆಗಳನ್ನು ಘಟಕಗಳನ್ನಾಗಿ ಮಾಡಿಕೊಂಡು ಕಲಿಕೆಗೆ ಅನುಕೂಲಿಸುವುದು

ಪಠ್ಯಪುಸ್ತಕ

ಅವಲೋಕನಪಟ್ಟಿ

ಅವಲೋಕನ

EXPLAIN

ಚರ್ಚಾ ವಿಧಾನ

ಘಟಕ ಪದ್ಧತಿ

ಪಿಪಿಟಿ ಪ್ರದರ್ಶನ ವಿಧಾನ


  • ವಿಶ್ವಸಂಸ್ಥೆ ಸ್ಥಾಪನೆಯಾದ ಬಗೆಯನ್ನು ಚರ್ಚಿಸಿ ಅದರ ಉದ್ದೇಶಗಳ ಪಟ್ಟಿಮಾಡುವುದು

  • ಅಂಗಸಂಸ್ಥೆಗಳ ಕುರಿತು ಚರ್ಚಿಸಿದ ವಿಷಯ ಮಂಡನೆ

  • ವಿಶ್ವಸಂಸ್ಥೆಯ ಸಾಧನೆಗಳ ಪಟ್ಟಿ ಮಾಡುವುದು

  • ಆಶ್ರಯದ ಸಂಘ-ಸಂಸ್ಥೆಗಳ ಬಗ್ಗೆ ವಿಷಯ ಮಂಡಿಸಿ ಪಟ್ಟಿಮಾಡುವುದು

  • ಪಾದೇಶಿಕ ಸಹಕಾರ ಸಂಘಗಳ ಕಾರ್ಯವೈಖರಿಗಳನ್ನು ವಿಮರ್ಶೆಗೆ ಒಳಪಡಿಸಿ ಅರ್ಥೈಸಿಕೊಳ್ಳುವುದು

  • ಕಾಮನ್ ವೆಲ್ತ್ ಕ್ರೀಡಾ ಕೂಟಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹ

ಪ್ರಪಂಚ ಭೂಪಟ

ವಿಶ್ವ ನಾಯಕರ ಚಿತ್ರ

ಅಂಗಸಂಸ್ಥೆಗಳ-ಆಶ್ರಯ ಸಂಸ್ಥೆಗಳ ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯೂ ನಿರ್ವಹಿಸಿರುವ ಶಾಂತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿ


ತಪಶೀಲುಪಟ್ಟಿ

ಅವಲೋಕನ

EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಸಮಾಜಶಾಸ್ತ್ರ             ಘಟಕ:1. ಸಾಮಾಜಿಕ ಸ್ತರ ವಿನ್ಯಾಸ                             ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-    1)ಸಾಮಾಜಿಕ ಅಸಮಾನತೆ (ಶಿಕ್ಷಣ, ಲಿಂಗ, ವೃತ್ತಿ, ಆದಾಯ ಅವಕಾಶ, ಇತ್ಯಾದಿ)  2)ಸಾಮಾಜಿಕ ಸ್ತರ ವಿನ್ಯಾಸ

                   3)ಅಸ್ಪೃಶ್ಯತೆಯು ಒಂದು ಸಾಮಾಜಿಕ ಪಿಡುಗು   4)ಅಸ್ಪೃಶ್ಯತಾ ನಿವಾರಣಾ ಕ್ರಮಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಸಾಮಾಜಿಕ ಏಣಿ-ಶ್ರೇಣಿ ಬಿಂಬಿತ ಚಿತ್ರವನ್ನು ತೋರಿಸಿ ಅದರಲ್ಲಿನ ಅಂಶಗಳ ಗುರುತಿಸುವಂತೆ ಹೇಳುವುದು. ಅದನ್ನಾಧರಿಸಿ ಪಾಠದ ಕಡೆಗೆ ಆಸಕ್ತಿ ಮೂಡಿಸುವುದು

ಸಾಮಾಜಿಕ ಸ್ತರಗಳ ಸೂಚಿತ ಚಿತ್ರ

ಅವಲೋಕನ

ಪಟ್ಟಿ

ಅವಲೋಕನ


EXPLORE


  • ಕಲಿಕಾಂಶಗಳಿಗೆ ಪೂರಕವಾಗಿಗುಂಪು ಮಾಡಿ ಚರ್ಚೆಗೆ ಅವಕಾಶ ಕಲ್ಪಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಪ್ರಶ್ನೋತ್ತರ ವಿಧಾನ


ಚರ್ಚಾ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ


  • ಸಾಮಾಜಿಕ ಅಸಮಾನತೆ ಯಾವ ಯಾವ ಕ್ಷೇತ್ರಗಳಲ್ಲಿ ಕಂಡುಬರುತ್ತದೆ ಚರ್ಚೆ

  • ಸಾಮಾಜಿಕ ಸ್ತರ ವಿನ್ಯಾಸದ ಲಕ್ಷಣಗಳನ್ನು ಚರ್ಚಿಸಿ ಪಟ್ಟಿಮಾಡುವುದು

  • ಅಸ್ಪೃಶ್ಯತೆಯೂ ಒಂದು ಸಾಮಾಜಿಕ ಪಿಡುಗು ಹೇಗೆ ಎಂಬುದನ್ನು ಚರ್ಚಿಸುವರು

  • *ಅಸ್ಪೃಶ್ಯತೆಯ ಸಮಸ್ಯೆಗಳನ್ನು ಚರ್ಚಿಸಿ ಪಟ್ಟಿಮಾಡುವುದು

  • ಅಸ್ಪೃಶ್ಯತಾ ನಿವಾರಣಾ ಕಾನೂನು ಕ್ರಮಗಳ ಗುಂಪಿನಲ್ಲಿ ಚರ್ಚಿಸಿ ಪಟ್ಟಿ ಮಾಡುವರು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಅಂಬೇಡ್ಕರ್ ಮತ್ತು ಗಾಂಧೀಜಿಯವರ ಚಿತ್ರ

ವಿವಿಧ ಸಮಾಜದ ಸ್ತರ ವಿನ್ಯಾಸ ಸೂಚಿತ ಚಿತ್ರ

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಸಾಮಾಜಿಕ ಸ್ತರ ವಿನ್ಯಾಸ ಪ್ರಸ್ತುತ ವ್ಯವಸ್ಥೆಯಲ್ಲಿ ಹೇಗೆ ಕಂಡು ಬರುತ್ತಿದೆ ಹಾಗು ಅದರ ಸುಧಾರಣೆಗಳಿಗೆ ನಿಮ್ಮ ಕ್ರಮಗಳ ಸೂಚಿಸಿ ವರದಿ ಸಿದ್ಧಪಡಿಸಿ


ತಪಶೀಲುಪಟ್ಟಿ

ಅವಲೋಕನ

EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








  ವಿಷಯ:-ಸಮಾಜ ವಿಜ್ಞಾನ     ವಿಭಾಗ: ಸಮಾಜಶಾಸ್ತ್ರ                  ಘಟಕ:2. ದುಡಿಮೆ                     ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಶ್ರಮ ವಿಭಜನೆ  2)ಉದ್ಯೋಗ/ದುಡಿಮೆಯಲ್ಲಿ ಅಸಮಾನತೆ ಮತ್ತು ಭೇದ-ಭಾವ 3)ಸಂಭಾವನೆ ಸಹಿತ ಮತ್ತು ಸಂಭಾವನೆ ರಹಿತ ದುಡಿಮೆ

                  4)ಸಂಘಟಿತ ಮತ್ತು ಅಸಂಘಟಿತ ವಲಯಗಳ ದುಡಿಮೆಗಾರರು 5)ಅಸಂಘಟಿತ ದುಡಿಮೆಗಾರರ ಸವಾಲುಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಜನರು ಹತ್ತಿ ಬೆಳೆಯುವ, ಹತ್ತಿಯನ್ನು ನೇಯ್ದು ಬಟ್ಟೆ ಮಾಡುವ ಹಾಗೂ ಬಟ್ಟೆಯನ್ನು ಉಡುಪಾಗಿ ತಯಾರು ಮಾಡುವ ದೃಶ್ಯಗಳನ್ನೊಳಗೊಂಡ ಚಿತ್ರ ತೋರಿಸಿ ಅದರಲ್ಲಿ ಅಂಶಗಳ ವೀಕ್ಷಿಸಿ ತಿಳಿಸುವಂತೆ ಮಾಡಿ ಪಾಠದ ಕಡೆಗೆ ಆಸಕ್ತಿ 

ಹತ್ತಿ ಕುರಿತಾದ ಚಿತ್ರ

ಅವಲೋಕನ ಪಟ್ಟಿ

ಅವಲೋಕನ


EXPLORE


  • ಕಲಿಕಾಂಶಗಳನ್ನು ಘಟಕಗಳಾಗಿ ಮಾಡಿಕೊಂಡು ಕಲಿಕೆಯ ಅನುಕೂಲಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ


ಅವಲೋಕವ ಪಟ್ಟಿ

ಅವಲೋಕನ

EXPLAIN

ಘಟಕ ಪದ್ದತಿ

ಚರ್ಚಾ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ”ಶ್ರಮ ವಿಭಜನೆಯೂ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ” ಚರ್ಚಾಸ್ಪರ್ಧೆ

  • ”ದುಡಿಮೆಯಲ್ಲಿ ಸ್ತ್ರೀ-ಪುರುಷರ ನಡುವೆ ಭೇದ-ಭಾವ ಮಾಡುವುದು ಎಷ್ಟು ಸೂಕ್ತ”ಭಾಷಣ ಸ್ಪರ್ಧೆ

  • ಸಂಭಾವನೆ ಸಹಿತ ಮತ್ತು ಸಂಭಾವನೆ ರಹಿತ ದುಡಿಮೆಗಳ ಬಗ್ಗೆ ಚರ್ಚಿಸಿ ಪಟ್ಟಿ ಮಾಡುವುದು

  • ಸಂಘಟಿತ ಮತ್ತು ಅಸಂಘಟಿತ ದುಡಿಮೆಗಾರರ ಪಟ್ಟಿ ಮಾಡುವುದು

  • ಅಸಂಘಟಿತ ದುಡಿಮೆಗಾರರ ಸವಾಲುಗಳ ಚರ್ಚಿಸಿ ಪಟ್ಟಿಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಶ್ರಮ ವಿಭಜನೆ ಚಾರ್ಟ್


ವೀಡಿಯೋ ಕ್ಲಿಪಿಂಗ್ಸ್


ಪಿಪಿಟಿ


ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND

ಯೋಜನಾಕಾರ್ಯ

  • ನಿಮ್ಮ ಸುತ್ತಲಿರುವ ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ಪಟ್ಟಿಮಾಡಿ ಅವರ ಸಮಸ್ಯೆಗಳ ತಿಳಿದು ಒಂದು ಯೋಜನೆ ಸಿದ್ಧಪಡಿಸಿ


ತಪಶೀಲುಪಟ್ಟಿ

ಅವಲೋಕನ

EVALUATION


  • ಘಟಕ ಪರೀಕ್ಷೆ


ಪ್ರಶ್ನೆ ಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಸಮಾಜಶಾಸ್ತ್ರ                ಘಟಕ:3. ಸಾಮಾಜಿಕ ಚಳವಳಿಗಳು                        ತರಗತಿ:-10ನೇ ತರಗತಿ

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಸಾಮಾಜಿಕ ಚಳವಳಿಗಳ ಅರ್ಥ ಮತ್ತು ಸ್ವರೂಪ,  2)ಉಗಮ ಮತ್ತು ವಿಕಾಸ  3)ಪರಿಸರ ಚಳವಳಿಗಳು  4)ಮಹಿಳಾ ಚಳವಳಿಗಳು  5)ಮದ್ಯಪಾನ ನಿಷೇಧ ಚಳವಳಿ

                  6)ರೈತ ಚಳವಳಿಗಳು 7)ಕಾರ್ಮಿಕ ಚಳವಳಿಗಳು  8)ಅಸ್ಪೃಶ್ಯತೆ ಆಚರಣೆ ವಿರೋಧಿ ಚಳವಳಿ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಚಳವಳಿ ಸಂಬಂಧಿತ ಚಿತ್ರ/ವೀಡಿಯೋ ತೋರಿಸಿ ಅದರ ಬಗ್ಗೆ ಪ್ರಶ್ನೆ ಕೇಳಿ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು

ವೀಡಿಯೋ ಕ್ಲಿಪಿಂಗ್

ಅವಲೋಕನ

ಪಟ್ಟಿ

ಅವಲೋಕನ


EXPLORE

ಗುಂಪು ಚರ್ಚೆ/

ಪಿಪಿಟಿ

  • ಕಲಿಕಾಂಶಗಳಿಗೆ ಅನುಗುಣವಾಗಿ ಗುಂಪು ಮಾಡಿ ಕೆಲವು ಗುಂಪುಗಳಿಗೆ ಪ್ರಶ್ನೋತ್ತರ ಹೇಳುವಂತೆ ಅನುಕೂಲಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಪ್ರಶ್ನೋತ್ತರ 

ಚರ್ಚಾ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಸಾಮಾಜಿಕ ಚಳವಳಿಗಳ ಅರ್ಥ ಮತ್ತು ಸ್ವರೂಪ,

  • ಉಗಮ ಮತ್ತು ವಿಕಾಸದ ಬಗ್ಗೆ ಪ್ರಶ್ನೋತ್ತರ ಮೂಲಕ ತಿಳಿವುದು

  • ಜನರು ಗುಂಪಾಗಿ ಯಾವ ಸಂದರ್ಭಗಳಲ್ಲಿ ನಿಲ್ಲುತ್ತಾರೆ ಎಂಬುದನ್ನು ಚರ್ಚಿಸಿ ಪಟ್ಟಿ ಮಾಡುವುದು

  • ಪರಿಸರ ಸಂರಕ್ಷಣೆ ನಡೆದ ಚಳವಳಿಗಳ ಬಗ್ಗೆ ಚರ್ಚಿಸಿ ಪಟ್ಟಿಮಾಡುವುದು

  • ಮಹಿಳಾ ಚಳವಳಿಗಳ ಬಗ್ಗೆ ಮಾಹಿತಿ ಸಂಗ್ರಹ

  • ಮದ್ಯಪಾನ ನಿಷೇಧ ಚಳವಳಿಯಲ್ಲಿ ಮಹಿಳೆಯರ ಪಾತ್ರ-ಚರ್ಚೆ

  • ವಿವಿಧ ಚಳವಳಿಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿದ ವಿಷಯಗಳನ್ನು ಪ್ರಶ್ನೋತ್ತರಗಳ ಮೂಲಕ ಮನನ ಮಾಡಿಕೊಳ್ಳುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಜನಮಂದೆ, ದೊಂಬಿಗಳ ಚಿತ್ರ

ಭಾರತ ಭೂಪಟ

ಪರಿಸರ ಚಳುವಳಿ ಚಿತ್ರಗಳು

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಕರ್ನಾಟಕದಲ್ಲಿ ಪರಿಸರ ಮತ್ತು ಅರಣ್ಯ ಸಂರಕ್ಷಣೆಗಾಗಿ ನಡೆಯುತ್ತಿರುವ ಚಳುವಳಿ ಹೋರಾಟಗಳ ಬಗ್ಗೆ ಪತ್ರಿಕೆಗಳಲ್ಲಿ ಬರುವ ಮಾಹಿತಿಗಳನ್ನು ಸಂಗ್ರಹಿಸಿ ಒಂದು ಆಲ್ಬಂ ತಯಾರಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ಸಮಾಜಶಾಸ್ತ್ರ                   ಘಟಕ:4. ಸಾಮಾಜಿಕ ಸಮಸ್ಯೆಗಳು                        ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-    1)ಬಾಲ ಕಾರ್ಮಿಕರು  2)ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ  3)ಹೆಣ್ಣು ಭ್ರೂಣ ಹತ್ಯೆ  4)ಹಸಿವು ಮತ್ತು ಅಪೌಷ್ಟಿಕತೆ  5)ಲಿಂಗ ತಾರತಮ್ಯ

                   6)ಬಾಲ್ಯ ವಿವಾಹ  7)ಮಕ್ಳಳ ಸಾಗಾಣಿಕೆ ಮತ್ತು ಮಾರಾಟ  8)ಮುಕ್ತಿಗಾಗಿ ಕೆಲವು ಕ್ರಮಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರವಿಧಾನ

  • ನಮ್ಮ ಸಮಾಜದಲ್ಲಿರುವ ಸಾಮಾಜಿಕ ಸಮಸ್ಯೆಗಳಾವುವು? ಎಂಬ ಪ್ರಶ್ನೆ ಕೇಳಿ ಉತ್ತರಗಳ ಸಹಾಯದಿಂದ ಪಾಠದ ಕಡೆಗೆ ಗಮನ ಹರಿಸುವುದು


ಪ್ರಶ್ನೆಗಳು

ಮೌಖಿಕ ಪರಿಕ್ಷೆ


EXPLORE

ಗುಂಪು ಚರ್ಚೆ/

ಪಿಪಿಟಿ

  • ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚಿಸಿ ಚರ್ಚೆ ಮಾಡಿ ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸುವಂತೆ ಮಾಡುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಚರ್ಚಾ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಬಾಲ ಕಾರ್ಮಿಕತೆಗೆ ಕಾರಣಗಳು ಮತ್ತು ಪರಿಣಾಮಗಳನ್ನು ಚರ್ಚಿಸಿ ಪಟ್ಟಿ ಮಾಡುವುದು

  • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಇರುವ ಕಾಯ್ದೆಯ ಪ್ರಮುಖ ಅಂಶಗಳನ್ನು ಚರ್ಚಿಸಿ ಪಟ್ಟಿಮಾಡುವುದು

  • ಹೆಣ್ಣು ಶಿಶು ಹತ್ಯೆ ತಡೆಯು ಕ್ರಮಗಳನ್ನು ಪಟ್ಟಿ ಮಾಡಿರಿ

  • ಹಸಿವಿನ ಸೂಚಕದ ಮೂರು ಅಂಶಗಳ ಬಗ್ಗೆ ಚರ್ಚೆ

  • ದೇಶದಲ್ಲಿನ ಅಪೌಷ್ಟಿಕತೆಯ ಪ್ರಮಾಣದ ಬಗ್ಗೆ ಚರ್ಚೆ

  • ಲಿಂಗ ತಾರತಮ್ಯದ ಪ್ರಕಾರಗಳ ಪಟ್ಟಿಮಾಡುವುದು

  • ಬಾಲ್ಯವಿವಾಹಕ್ಕೆ-ಮಕ್ಳ ಸಾಗಾಣಿಕೆಗೆ ಕಾರಣ ಮತ್ತು ದುಷ್ಪರಿಣಾಮಗಳು ಹಾಗೂ ಪರಿಹಾರಗಳ ಪಟ್ಟಿಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಬಾಲ ಕಾರ್ಮಿಕರ ಚಿತ್ರ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ನಿಮ್ಮ ಊರಿನ ಸಾಮಾಜಿಕ ಸಮಸ್ಯೆಗಳ ಪಟ್ಟಿ ಮಾಡಿ, ಅವುಗಳಿಗೆ ಪರಿಹಾರಗಳನ್ನು ಸೂಚಿಸುವಂತೆ ಒಂದು ವರದಿ ಸಿದ್ಧಪಡಿಸಿ




EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ            ಘಟಕ:1. ಭಾರತದ ಸ್ಥಾನ ಮತ್ತು ವಿಸ್ತೀರ್ಣ                  ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಪ್ರಪಂಚ ಹಾಗೂ ಏಷ್ಯಾ ಖಂಡದಲ್ಲಿ ಭಾರತದ ಸ್ಥಾನ

                  2)ಭಾರತದ ವಿಸ್ತೀರ್ಣ ಮತ್ತು ಮೇರೆಗಳು

                  3)ಭಾರತದ ನೆರೆಯ ರಾಷ್ಟ್ರಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಮ್ಮ ದೇಶ ಯಾವುದು? ಎಂದು ಪ್ರಶ್ನೆ ಕೇಳಿ ಉತ್ರ ಪಡೆದು ನಂತರ ಉಪ ಪ್ರಶ್ನೋತ್ತರಗಳ ಪಾಠದ ಕಡೆ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಸಿದ್ಧತೆ

  • ಅನುಕೂಲಕಾರರ ಸಹಾಯದೊಂದಿಗೆ ವಿದ್ಯಾರ್ಥಿಗಳು ಭೂಪಟ -ಗ್ಲೋಬ್ ಗಳಲ್ಲಿ ಪಠ್ಯಪೂರಕ ಅಂಶಗಳ ವೀಕ್ಷಿಸಿ ಗುರುತಿಸಲು ಅನುಕೂಲಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಪ್ರಶ್ನೋತ್ತರ ಚರ್ಚಾ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಗ್ಲೋಬ್ ನಲ್ಲಿ ಪ್ರಪಂಚ ಮತ್ತು ಏಷ್ಯಾದಲ್ಲಿ ಭಾರತದ ಸ್ಥಾನವನ್ನು ಗುರುತಿಸುವುದು

  • ಪ್ರಪಂಚ ಭೂಪಟದ ಸಹಾಯದಿಂದ ಭಾರತದ ವಿಸ್ತೀರ್ಣವನ್ನು ಗುರುತಿಸುವುದು

  • *ಭಾರತ ಭೂಪಟದಲ್ಲಿ ಭಾರತದ ಭೂ ಮತ್ತು ಜಲ ಮೇರೆಗಳನ್ನು ಪತ್ತೇ ಹಚ್ಚುವುದು

  • ಭಾರತದ ನೆರೆಯ ರಾಷ್ಟ್ರಗಳನ್ನು ಭೂಪಟದಲ್ಲಿ ವಿಕ್ಷಿಸಿ ಪಟ್ಟಿಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ಪ್ರಪಂಚ ಭೂಪಟ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ  ಕಾರ್ಡ್

ಕಾರ್ಯ

ನಿರ್ವಹಣಾ ಪರಿಕ್ಷೆ

EXPAND


  • ಭಾರತದ ನಕ್ಷೆ ಬಿಡಿಸಿ ಭೂ-ಜಲ ಮೇರೆಗಳು.ನೆರೆಯ ರಾಷ್ಟ್ರಗಳು ಹಾಗೂ ಆಡಳಿತ ವಿಭಾಗಳ ಗುರುತಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ









ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ              ಘಟಕ:2. ಭಾರತದ ಮೇಲ್ಮೈ ಲಕ್ಷಣಗಳು                     ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಭಾರತದ ಭೂ ಸ್ವರೂಪಗಳ ಸಾಮಾನ್ಯ ಲಕ್ಷಣಗಳು  2)ಭಾರತದ ಪ್ರಾಕೃತಿಕ ವಿಭಾಗಗಳು  3)ಪ್ರಾಕೃತಿಕ ವಿಭಾಗಗಳ ಪ್ರಾಮುಖ್ಯತೆಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವೀಧಾನ

  • ಭಾರತದ ಉತ್ತರದ ತುದಿಯಲ್ಲಿರುವ ಪರ್ವತ ಯಾವುದು? ಎಂಬ ಪ್ರಶ್ನೆ ಕೇಳಿ ಉತ್ತರ ಪಡೆದು ಪಾಠದ ಕಡೆಗೆ ಆಸಕ್ತಿ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಅವಲೋಕನ ವಿಧಾನ

  • ಭಾರತದ ಪ್ರಾಕೃತಿಕ ಭೂಪಟವನ್ನು ವೀಕ್ಷಿಸಲು ಅವಕಾಶ ನೀಡಿ ಅದರ ಕುರಿತು ಪ್ರಶ್ನೆ ಕೇಳುವುದಾಗಿ ಸೂಚಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಚರ್ಚಾ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಉತ್ತರದ ಪರ್ವತಗಳ ಬಗ್ಗೆ ವೀಕ್ಷಿಸಿದ್ದ ಅಂಶಗಳ ಮಂಡನೆ

  • ಹಿಮಾಲಯದ ಪ್ರಾಮುಖ್ಯತೆಯನ್ನು ಚರ್ಚಿಸಿ ಪಟ್ಟಿಮಾಡುವುದು

  • ಉತ್ತರದ  ಮೈದಾನದ ರಚನೆ-ಪ್ರಾಮುಖ್ಯತೆ ಬಗ್ಗೆ ಚರ್ಚಿಸುವುದು

  • ಪರ್ಯಾಯ ಪ್ರಸ್ಥಭುಮಿಯೂ ಒಳಗೊಂಡಿರುವ ಅಂಶಗಳಮತ್ತು ಪ್ರಾಮುಖ್ಯತೆಯನ್ನು ಪಟ್ಟಿ ಮಾಡುವುದು

  • ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಹಾಗೂ ಕರಾವಳಿಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡುವುದು

  • ಭಾರತದ ಭೂಪಟದ ನೆರವಿನಿಂದ ದ್ವೀಪಗಳ ಬಗ್ಗೆ ತಿಳಿಯುವುದು

  • ಭಾರತ ಭೂಪಟ ರಚಿಸಿ ವಿವಿಧ ಬಣ್ಣಗಳ ಸಹಾಯದಿಂದ ಪಾಕೃತಿಕ ಲಕ್ಷಣಗಳ ಗುರುತಿಸುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತದ ಪ್ರಾಕೃತಿಕ ಭೂಪಟ

ಉತ್ತರದ ಪರ್ವತಗಳ ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಭಾರತ ದೇಶಕ್ಕೆ ಹಿಮಾಲಯ ಪರ್ವತ ಒಂದು ವರ ಪ್ರಸಾದ.ಈ ವಿಷಯದ ಕುರಿತು ಪ್ರಬಂಧ ರಚಿಸಿ




EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ            ಘಟಕ:3. ಭಾರತದ ವಾಯುಗುಣ                             ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಭಾರತದ ವಾಯುಗುಣದ ವಿಧ ಮತ್ತು ಅದನ್ನು ನಿಯಂತ್ರಿಸುವಅಂಶಗಳು

                  2) ವಾಯುಗುಣದ ಋತುಮಾನಗಳು ಮತ್ತು ಅವುಗಳ ಗುಣ ಲಕ್ಷಣಗಳು

                  3)ಭಾರತದಲ್ಲಿ ಮಳೆಯ ಹಂಚಿಕೆ 

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಮಳೆ ಬೀಳುವ ಅವಧಿಯನ್ನು ಏನೆಂದು ಕರೆಯುತ್ತಾರೆ? ಎಂದು ಪ್ರಶ್ನಿಸಿ ಪೂರಕ ಉತ್ತರ ಪಡೆದು ಉಪ ಪ್ರಶ್ನೋತ್ತರಗಳ ಸಹಾಯದಿಂದ ಪಾಠದ ಕಡೆಗೆ ಅಸಕ್ತಿ ಮೂಡಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು ಚರ್ಚೆ/

ಪಿಪಿಟಿ

  • ಕಲಿಕಾಂಶಗಳನ್ನು ಘಟಕಗಳಾಗಿ ವಿಂಗಡಿಸಿ ಕಲಿಕೆಗೆ ಅನುಕೂಲಿಸುವುದು

  • ಕೆಲವು ಕಲಿಕಾಂಶಗಳಿಗೆ ಗುಂಪು ರಚಿಸಿ ಚರ್ಚೆಗೆ ಅವಕಾಶ

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ


ಅವಲೋಕನಪಟ್ಟಿ

ಅವಲೋಕನ

EXPLAIN

ಘಟಕ ಪದ್ಧತಿ

ಚರ್ಚಾ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಭಾರತದ ವಾಯುಗುಣವನ್ನು ನಿಯಂತ್ರಿಸುವ ಅಂಶಗಳು ಪಟ್ಟಿ ಮಾಡುವುದು

  • ನಾಲ್ಕು ಋತುಗಳ ಕುರಿತು ಗುಂಪುಗಳಲ್ಲಿ ವಿಷಯ ವಿನಿಮಯ

  • ಭಾರತ ಭೂಪಟದಲ್ಲಿ ನೈಋತ್ಯ ಮಾನ್ಸೂನ್ ಮತ್ತು ಈಶಾನ್ಯ ಮಾರುತಗಳನ್ನು ಗುರುತಿಸುವುದು

  • ಮಳೆಯ ಹಂಚಿಕೆಯನ್ನು ಭಾರತ ಭೂಪಟ ರಚಿಸಿ ವಿವಿಧ ಬಣ್ಣಗಳಲ್ಲಿ ಗುರುತಿಸುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತದ ವಾಯುಗುಣ ಭೂಪಟ

ಮಳೆಯ ಹಂಚಿಕೆ ಸಂಬಂಧಿತ ಭೂಪಟ



ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ಭಾರತದ ನಾಲ್ಕು ಋತುಗಳಲ್ಲಿನ ಮಹತ್ವದ ಅಂಶಗಳನ್ನು ಕುರಿತು ವರದಿಯನ್ನು ಸಿದ್ಧಪಡಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ                ಘಟಕ:4. ಭಾರತದ ಮಣ್ಣುಗಳು                      ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಮಣ್ಣಿನ ಅರ್ಥ ಮತ್ತು ಭಾರತದಲ್ಲಿ ಮಣ್ಣಿನ ಪ್ರಾಮುಖ್ಯತೆ

                  2)ಮಣ್ಣಿನ ವಿಧಗಳು ಮತ್ತು ಅವುಗಳ ಹಂಚಿಕೆ

                  3)ಮಣ್ಣಿನ ಸವೆತ, ಕಾರಣ ಮತ್ತು ಪರಿಣಾಮಗಳು ಹಾಗೂ ಮಣ್ಣಿನ ಸಂರಕ್ಷಣೆ 

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE


  • ವಿದ್ಯಾರ್ಥಿಗಳನ್ನು ತರಗತಿ ಕೋಣೆಯಿಂದ ಹೊರಗಡೆ ಮೈದಾನಕ್ಕೆ ಕರೆದುಕೋಡು ಹೋಗಿ ಅಲ್ಲಿನ ಮಣ್ಣನ್ನು ಗಮನಿಸಲು ಹೇಳಿ ನಂತರ ತರಗತಿಯೊಳಗೆ ಬಂದು ಅದರ ಕುರಿತು ಮಾಹಿತಿಯೊಂದಿಗೆ ಪ್ರಸ್ತುತ ಪಾಠದ ಕಡೆ ಗಮನ ಕೇಂದ್ರೀಕರಿಸುವುದು


ಅವಲೋಕನ ಪಟ್ಟಿ

ಅವಲೋಕನ


EXPLORE

ಸಂವಾದ

ಗುಂಪು ಚರ್ಚೆ

  • ಮಣ್ಣಿನ ವಿಧಗಳಿಗೆ ವಿವಿಧ ಘಟಕಗಳಾಗಿ ವಿಂಗಡಿಸಿ ವಿದ್ಯಾರ್ಥಿಗಳೊಂದಿ ಸಂವಾದ ನಡೆಸುತ್ತಾ ಕಲಿಕೆ ಖಾತ್ರಿಪಡಿಸುವಿಕೆ

  • ಮಣ್ಣಿನ ಸವೆತ ಮತ್ತು ಸಂರಕ್ಷಣೆಗೆ ಗುಂಪು ರಚಿಸಿ ಚರ್ಚೆ  




EXPLAIN

ಘಟಕ ಪದ್ಧತಿ


ಚರ್ಚಾ ವಿಧಾನ

ಪಿಪಿಟಿ ಪ್ರದರ್ಶನ ವಿಧಾನ


  • ಮಣ್ಣಿನ ವಿಧಗಳ ಬಗ್ಗೆ ಅನುಕೂಲಕಾರರೊಡನೆ ಸಂವಾದ ನಡೆಸುತ್ತಾ ತಿಳಿಯುವುದು

  • ಭಾರತ ಭೂಪಟ ರಚಿಸಿ ಮಣ್ಣಿನ ಹಂಚಿಕೆಯನ್ನು ವಿವಿಧ ಬಣ್ಣಗಳಿಂದ ಗುರುತಿಸುವುದು

  • ಮಣ್ಣಿನ ಸವೆತಕ್ಕೆ ಕಾರಣಗಳ ಚರ್ಚಿಸಿ ಪಟ್ಟಿ ಮಾಡುವುದು

  • ಮಣ್ಣಿನ ಸವೆತದ ಪರಿಣಾಮಗಳು ಮತ್ತು ಮಣ್ಣಿನ ಸಂರಕ್ಷಣೆಗೆ ತಗೆದುಕೊಳ್ಳಬೇಕಾದ ವಿಧಾನಗಳನ್ನು ಪಟ್ಟಿ ಮಾಡುವುದು 

ಭಾರತ ಭೂಪಟ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ವಿವಿಧ ಬಗೆಯ ಮಣ್ಣುಗಳ ಸಂಗ್ರಹಿಸಿ ಅವುಗಳ ಬಗ್ಗೆ ಪೂರಕ ಮಾಹಿತಿ ಒಳಗೊಂಡಂತೆ ಒಂದು ಯೋಜನಾ ಕಾರ್ಯ ಕೈಗೊಳ್ಳಿ 




EVALUATION


  • ಘಟಕ ಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ           ಘಟಕ:5. ಭಾರತದ ಅರಣ್ಯ ಸಂಪತ್ತು                            ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಅರಣ್ಯಗಳ ಅರ್ಥ ಮತ್ತು ಪ್ರಾಮುಖ್ಯತೆ  2)ಅರಣ್ಯಗಳ ವಿಧಗಳು ಮತ್ತು ಹಂಚಿಕೆ  3)ಅರಣ್ಯಗಳ ಸಂರಕ್ಷಣೆ

                  4)ವನ್ಯ ಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳು  5)ಭಾರತದ ಜೈವಿಕ ಸಂರಕ್ಷಣಾ ವಲಯಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಭಾರತದ ಅರಣ್ಯಗಳಿಗೆ ಸಂಬಂಧಿಸಿದಂತೆ ಚಿತ್ರ/ವೀಡಿಯೋ ತೋರಿಸಿ ಅದರಲ್ಲಿನ ಅಂಶಗಳ ಆಧರಿಸಿ ಪಾಠದ ಕಡೆಗೆ ಆಸಕ್ತಿ ಹೊಂದುವಂತೆ ಮಾಡುವುದು

ಅರಣ್ಯಗಳ ಚಿತ್ರ/ವೀಡಿಯೋ

ಅವಲೋಕನಪಟ್ಟಿ

ಅವಲೋಕನ


EXPLORE

ಅವಲೋಕನ ವಿಧಾನ

  • ಪಠ್ಯಪುಸ್ತಕದ ಸಹಾಯದಿಂದ ಪಾಠವನ್ನು ವಿದ್ಯಾರ್ಥಿಗಳು ಅವಲೋಕನ ಮಾಡುವಂತೆ ಸೂಚಿಸಿ ನಂತರ ಅದರ ಕುರಿತು ಚರ್ಚೆಗೆ ಒಳಪಡುವಂತೆ ಅನುಕೂಲಿಸುವುದು  

ಪಠ್ಯಪುಸ್ತಕ



EXPLAIN

ಚರ್ಚಾ ವಿಧಾನ ಘಟಕ ಪದ್ಧತಿ



ಪಿಪಿಟಿ ಪ್ರದರ್ಶನ ವಿಧಾನ


  • ಅರಣ್ಯಗಳ ಅರ್ಥ ಮತ್ತು ಪ್ರಾಮುಖ್ಯತೆ ಬಗ್ಗೆ ಚರ್ಚಿಸಿ ತಿಳಿಯುವುದು

  • ಅರಣ್ಯಗಳ ಪ್ರಕಾರಗಳನ್ನು ಪಟ್ಟಿ ಮಾಡುವುದು

  • ಅರಣ್ಯ ನಾಶಕ್ಕೆ ಕಾರಣಗಳು ಮತ್ತು ಸಂರಕ್ಷಣಾ ವಿಧಾನಗಳನ್ನು ಚರ್ಚಿಸಿ ಪಟ್ಟಿ ಮಾಡುವುದು

  • ಭಾರತದ ವನ್ಯ ಜೀವಿಧಾಮಗಳು ಹಾಗೂ ರಾಷ್ಟ್ರೀಯ ಉದ್ಯಾನಗಳ ಪಟ್ಟಿಮಾಡಿ ಭೂಪಟದಲ್ಲಿ ಗುರುತಿಸುವುದು

  • ಜೈವಿಕ ಸಂರಕ್ಷಣಾ ವಲಯಗಳನ್ನು ಪಟ್ಟಿ ಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ಪ್ರಾಕೃತಿಕ ಪ್ರಕಾರಗಳ ಚಾರ್ಟ್

ಹಿಮಾಲಯ ಚಿತ್ರ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ



ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ನಿಮ್ಮ ಊರಿನ ಸುತ್ತ ಮುತ್ತಲಿನ ಮರಗಳ ತೋಪು ಮತ್ತು ಪರಿಸರದ ಬಗ್ಗೆ ನಿಮ್ಮ ಹಿರಿಯರಿಂದ ಮಾಹಿತಿ ಸಂಗ್ರಹಿಸಿ, ಅಲ್ಲಿ ಆಗಿರುವ ಬದಲಾವಣೆಗಳ ಗಮನಿಸಿ ಒಂದು ವರದಿ ಸಿದ್ಧಪಡಿಸಿ


ತಪಶೀಲುಪಟ್ಟಿ

ಅವಲೋಕನ

EVALUATION


  • ಘಟಕ ಪರೀಕ್ಷೆ


ಪ್ರಶ್ನೆ ಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ               ಘಟಕ:6. ಜಲ ಸಂಪನ್ಮೂಲಗಳು                           ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಜಲಸಂಪನ್ಮೂಲಗಳ ಪ್ರಾಮುಖ್ಯತೆ  2)ಭಾರತದ ಪ್ರಮುಖ ನದಿಗಳು  

                 3)ನೀರಾವರಿ: ಅರ್ಥ ಮತ್ತು ಭಾರತಕ್ಕೆ ನೀರಾವರಿಯ ಅವಶ್ಯಕತೆ

                 4)ನೀರಾವರಿ ವಿಧಗಳು ಮತ್ತು ಹಂಚಿಕೆ  5)ವಿವಿಧೋದ್ದೇಶ ನೀರಾವರಿ ಯೋಜನೆಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ನದಿಗಳಿಗೆ ಸಂಬಂಧಿಸಿದ ಚಿತ್ರ/ವೀಡಿಯೋ ತೋರಿಸುವುದರ ಮೂಲಕ ಅದರಲ್ಲಿನ ಅಂಶಗಳ ಕುರಿತು ಪ್ರಶ್ನೆ ಕೇಳಿ ಪಾಠದ ಕಡೆ ಆಸಕ್ತಿ ಕೇಂದ್ರೀಕರಣ

ನದಿಚಿತ್ರ/

ವೀಡಿಯೋ

ಅವಲೋಕನ ಪಟ್ಟಿ

ಅವಲೋಕನ


EXPLORE

ಕ್ಷೇತ್ರ ಅಧ್ಯಯನ ವಿಧಾನ

  • ತಮ್ಮ ಸುತ್ತಲಿರುವ ನೀರಾವರಿ ವಿಧಗಳ ಬಗ್ಗೆ ರೈತರಿಂದ ಮಾಹಿತಿ ತಿಳಿದು ವರದಿ ಮಾಡಿಕೊಂಡು ಬರಲು ಸೂಚಿಸುವುದು. ನಂತರ ಉಳಿದ ಕಲಿಕಾಂಶಗಳೊಡನೆ ಸಾಮ್ಯೀಕರಿಸಿ ಚರ್ಚೆಗೆ ಒಳಪಡಿಸಿ 




EXPLAIN

ಚರ್ಚಾ ವಿಧಾನ



ಪಿಪಿಟಿ ಪ್ರದರ್ಶನ ವಿಧಾನ


  • ಜಲಸಂಪನ್ಮೂಲಗಳ ಪ್ರಾಮುಖ್ಯತೆ ಬಗ್ಗೆ ಚರ್ಚಿಸಿ ಪಟ್ಟಿಮಾಡುವುದು

  • ಭಾರತದ ಪ್ರಮುಖ ನದಿಗಳ ಪಟ್ಟಿಮಾಡುವುದು

  • ವರದಿ ಆಧರಿಸಿ ನೀರಾವರಿ ವಿಧಗಳನ್ನು ಚರ್ಚಿಸಿ ವಿಷಯ ಮನವರಿಕೆ ಮಾಡಿಕೊಳ್ಳುವುದು

  • ವಿವಿದೋದ್ದೇಶ ನದಿ ಕಣಿವೆ ಯೋಜನೆಗಳ ಉದ್ದೇಶಗಳನ್ನು ಚರ್ಚಿಸಿ ಪಟ್ಟಿ ಮಾಡಿ, ಭಾರತ ಭೂಪಟದಲ್ಲಿ ಗುರುತಿಸುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ


ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ನೀರಾವರಿ ವಿಧಗಳ ಮಾದರಿ ತಯಾರಿಸಿ

  • ಯಾವುದಾರೊಂದು ನೀರಾವರಿ ವಿಧದ ಬಗ್ಗೆ ವರದಿ ತಯಾರಿಸಿ




EVALUATION


  • ಘಟಕ ಪರೀಕ್ಷೆ


ಪ್ರಶ್ನೆ ಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ









ವಿಷಯ:-ಸಮಾಜ ವಿಜ್ಞಾನ     ವಿಭಾಗ:  ಭೂಗೋಳ ವಿಜ್ಞಾನ           ಘಟಕ:7. ಭಾರತದ ಭೂ ಸಂಪನ್ಮೂಲಗಳು              ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-   1)ಭಾರತದ ಭೂ ಬಳಕೆ  2)ಭಾರತದಲ್ಲಿ ಕೃಷಿ ಮತ್ತು ಅದರ ಪ್ರಾಮುಖ್ಯತೆ  3)ಭಾರತದಲ್ಲಿ ಕೃಷಿಯ ವಿಧಗಳು  4)ಬೆಳೆಗಳ ಋತುಗಳು ಮತ್ತು ಬೆಳೆಯಿಡುವ ಮಾದರಿ

                  5)ಭಾರತದ ಪ್ರಮುಖ ಬೆಳೆಗಳು  6)ತೋಟಗಾರಿಕೆ ಮತ್ತು ಪುಷ್ಪಕೃಷಿಗಳ ಮಹತ್ವ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಮ್ಮ ಭೂಮಿ ಯಾವ ಯಾವ ಅಂಶಗಳಿಗೆ ಬಳಕೆಯಾಗಿದೆ? ಎಂಬ ಪ್ರಶ್ನೆ ಕೇಳಿ ಪಾಠದೊಂದಿಗೆ ಸಂಬಂಧೀಕರಿಸಿ ಆಸಕ್ತಿ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪುಚರ್ಚೆ/

ಪಿಪಿಟಿ

  • ಕೆಲವು ಕಲಿಕಾಂಶಗಳಿಗೆ ಗುಂಪು ರಚನೆ ಮಾಡಿ ಚರ್ಚೆ

  • ಕೆಲವು ಕಲಿಕಾಂಶಗಳನ್ನು ಘಟಕಗಳಾಗಿ ಮಾಡಿ ಕಲಿಕೆ

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ವಿಷಯ ಮಂಡನಾ ಚರ್ಚಾ ವಿಧಾನ

ಘಟಕ ಪದ್ದತಿ


ಪಿಪಿಟಿ ಪ್ರದರ್ಶನ ವಿಧಾನ


  • ಭೂ ಬಳಕೆ ಮೇಲೆ ಪ್ರಭಾವ ಬೀರುವ ಅಂಶಗಳ ಹಾಗೂ ಪ್ರಕಾರಗಳ ಚರ್ಚಿಸಿ ಪಟ್ಟಿ ಮಾಡುವುದು

  • ವ್ಯವಸಾಯದ ಅರ್ಥ- ವಿಧಗಳ ಬಗ್ಗೆ ವಿಷಯ ಮಂಡನೆ 

  • ಬೆಳೆಗಳ ಋತುಗಳು ಮತ್ತು ಬೆಳೆಯಿಡುವ ಮಾದರಿಯ ಬದಲಾವಣೆಗೆ ಕಾರಣಗಳನ್ನು ಪಟ್ಟಿ ಮಾಡುವುದು

  • ಭಾರತ ಭೂಪಟದಲ್ಲಿ ಭತ್ತ, ಗೋಧಿ ಬೆಳೆಯುವ ಪ್ರದೇಶಗಳ ಗುರುತಿಸುವುದು

  • ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದಂತೆ ವಿಷಯಸುವುದು

  • ತೋಟಗಾರಿಕೆ ಬೇಸಾಯದ ಪ್ರಾಮುಖ್ಯತೆ ಬಗ್ಗೆ ಚರ್ಚಿಸುವುದು

  • ”ಪುಷ್ಪ ಬೇಸಾಯವು ಪ್ರಮುಖ ಆದಾಯದಮೂಲ”-ಚರ್ಚಾಸ್ಪರ್ಧೆ

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ವಿವಿಧ ಬೇಸಾಯದ ವಿಧಗಳಲ್ಲಿ ತೊಡಗಿರುವ ಚಿತ್ರ

ಭಾರತ ಭೂಪಟ

ಹೂಗಳ ಚಿತ್ರ

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಲು ಪುಷ್ಪಬೇಸಾಯ ಹೇಗೆ ಪೂರಕವಾಗಿದೆ- ಪ್ರಬಂಧ ರಚಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ






ವಿಷಯ:-ಸಮಾಜ ವಿಜ್ಞಾನ     ವಿಭಾಗ: ಭೂಗೋಳ ವಿಜ್ಞಾನ      ಘಟಕ:8. ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು                ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಖನಿಜಗಳ ಅರ್ಥ ಮತ್ತು ಪ್ರಾಮುಖ್ಯತೆ  2)ಭಾರತದ ಪ್ರಮುಖ ಖನಿಜಗಳು-ಉತ್ಪತ್ತಿ, ಹಂಚಿಕೆ ಮತ್ತು ಉತ್ಪಾದನೆ  3)ಶಕ್ತಿ ಸಂಪನ್ಮೂಲಗಳು-ಅರ್ಥ ಮತ್ತು ಪ್ರಾಮುಖ್ಯತೆ

                 4)ಸಾಂಪ್ರದಾಯಿಕ ಶಕ್ತಿ ಮೂಲಗಳು  5)ಭಾರತದಲ್ಲಿ ವಿದ್ಯುಚ್ಛಕ್ತಿಯ ಅಭಾವ ಮತ್ತು ಪರಿಹಾರಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಕರ್ನಾಟಕದಲ್ಲಿ ದೊರೆಯವ ಖನಿಜಗಳಾವುವು? (9ನೇ ತರಗತಿ ಪೂರ್ವಜ್ಞಾನ) ಎಂಬ ಪ್ರಶ್ನೆ ಕೇಳಿ ಪಾಠಕ್ಕೆ ಪೂರಕವಾಗಿ ಸಂಬಂಧೀಕರಿಸಿ ಗಮನ ಕೇಂದ್ರೀಕರಣ


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಸಿದ್ಧತೆ/

ಪಿಪಿಟಿ

  • ಖನಿಜಗಳಿಗೆ ಪೂರಕವಾಗಿ ಅನುಕೂಲಕಾರರ ವಿವರಣೆ 

  • ವಿದ್ಯಾರ್ಥಿಗಳೇ ಖನಿಜಗಳ ಪಾತ್ರವಾಗಿ ವಿವರಣೆ ನೀಡುವಂತೆ ತಯಾರು ಮಾಡುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ವಿಶ್ಲೇಷಣಾತ್ಮಕ ವಿಧಾನ


ಪಾತ್ರಾಭಿನಯ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಖನಿಜಗಳ ಕುರಿತು ನೀಡುವ ವಿವರಣೆಯನ್ನು ಆಲಿಸುವುದು

  • ಖನಿಜಗಳಾಗಿ ಪ್ರಾತ್ರಾಭಿನಯ ಮಾಡುವುದು. ಉದಾ: ನಾನು ಕಬ್ಬಿಣದ ಅದಿರು ಒಟ್ಟು ಉತ್ಪಾದಿತ ಖನಿಜಗಳ ಮೌಲ್ಯದ ಶೇ 20 ರಷ್ಟು ನಾನೇ ಇರುವೆನು…….

  • ಭಾರತ ಭೂಪಟದಲ್ಲಿ ಖನಿಜಗಳ ಹಂಚಿಕೆ ಗುರುತಿಸುವುದು

  • ”ಜಲ ವಿದ್ಯುಚ್ಛಕ್ತಿ  ಮತ್ತು ಪರಮಾಣು ಶಕ್ತಿ ಕೇಂದ್ರಗಳನ್ನು ಪಟ್ಟಿಮಾಡುವುದು

  • ವಿದ್ಯುಚ್ಛಕ್ತಿಯ ಅಭಾವಕ್ಕೆ ಕಾರಣ- ಪರಿಹಾರಗಳ ಪಟ್ಟಿ 

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ಸಂಪ್ರದಾಯಿಕ ಮತ್ತು ಅಸಂಪ್ರದಾಯಿಕ ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಅವಲೋಕನಪಟ್ಟಿ

ಅವಲೋಕನ

EXPAND


  • ಭಾರತದ ನಕ್ಷೆ ಬಿಡಿಸಿ ವಿವಿಧ ಬಣ್ಣಗಳಿಂದ ಖನಿಜಗಳ ಹಂಚಿಕೆಯನ್ನು ಗುರುತಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ        ವಿಭಾಗ: ಭೂಗೋಳ ವಿಜ್ಞಾನ     ಘಟಕ:9. ಭಾರತದ ಸಾರಿಗೆ ಮತ್ತು ಸಂಪರ್ಕ                          ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:- 1)ಸಾರಿಗೆಯ ಅರ್ಥ ಮತ್ತು ಪ್ರಾಮುಖ್ಯತೆ  2)ಭಾರತದಲ್ಲಿ ಸಾರಿಗೆ ವಿಧಾನಗಳು 1.ಭೂಸಾರಿಗೆ ಮತ್ತು ವಿಧಗಳು 2. ಜಲಸಾರಿಗೆ ಮತ್ತು ವಿಧಗಳು 3. ವಾಯು ಸಾರಿಗೆ ಮತ್ತು ವಿಧಗಳು

                3)ಸಂಪರ್ಕ ಮಾಧ್ಯಮ:ಅರ್ಥ,ಪಾಮುಖ್ಯತೆ ಮತ್ತು ವಿಧಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನೀವು ಒಂದು ಊರಿನಿಂದ ದೂರದ ಊರಿಗೆ ಹೇಗೆ ಹೋಗುವಿರಿ? ಎಂದು ಪ್ರಶ್ನಿಸಿ ಸೂಕ್ತ ಉತ್ತರ ಪಡೆದು ಕಲಿಕೆಯ ಕಡೆ ಆಸಕ್ತಿ ಮೂಡುವಂತೆ ಮಾಡುವುದು  


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು ಚರ್ಚೆ/

ಪಿಪಿಟಿ

  • ಸಾರಿಗೆ ಮತ್ತು ವಿಧಾನಗಳ ಬಗ್ಗೆ ಗುಂಪು ರಚಿಸಿ ಚರ್ಚೆಗೆ ಅವಕಾಶ

  • ಸಂಪರ್ಕದ ಮೂಲಾಂಶಗಳನ್ನು ಆಧರಿಸಿ ಕಲಿಕೆಗೆ ಅನುಕೂಲಿಸುವುದು 

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ವಿಷಯ ಮಂಡನಾ ಚರ್ಚಾ ವಿಧಾನ

ಮೂಲಾಧಾರ ವಿಧಾನ



ಪಿಪಿಟಿ ಪ್ರದರ್ಶನ ವಿಧಾನ


  • ಭಾರತದಲ್ಲಿ ಸಾರಿಗೆ ಪ್ರಾಮುಖ್ಯತೆ ಕುರಿತು ಚರ್ಚಿಸುವುದು

  • ಭಾರತ ಭೂಪಟದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಸುವರ್ಣ ಚತುಷ್ಪಥ ಮತ್ತು ಸೂಪರ್ ಹೆದ್ದಾರಿಗಳನ್ನು ಗುರುತಿಸುವುದು

  • ರೈಲುಸಾರಿಗೆ ಮತ್ತು ಕೊಳವೆ ಮಾರ್ಗಗಳ ಬಗ್ಗೆ-ಚರ್ಚೆ

  • ಭಾರತ ಭೂಪಟದಲ್ಲಿ ಬಂದರುಗಳ ಗುರುತಿಸಿ ಪಟ್ಟಿಮಾಡುವುದು

  • ಪ್ರಮುಖ ವಿಮಾನ ನಿಲ್ದಾಣಗಳ ಪಟ್ಟಿ ಮಾಡುವುದು

  • ಸಂಪರ್ಕದ ಪ್ರಾಮುಖ್ಯತೆ ಮತ್ತು ಅದರ ಮಾಧ್ಯಮಗಳನ್ನು ಚರ್ಚಿಸಿ ಪಟ್ಟಿಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ಸಾರಿಗೆ

ಚಾರ್ಟ್ ಉಪಗ್ರಹ

ಚಿತ್ರ

ವೀಡಿಯೋ

ಕ್ಲಿಪಿಂಗ್ಸ್

ಪಿಪಿಟಿ

ಅವಲೋಕನ ಪಟ್ಟಿ

ಅವಲೋಕನ

EXPAND


  • ಸಾರಿಗೆ ವಿಧಗಳ ಮಾದರಿಗಳನ್ನು ತಯಾರಿಸಿ

  • ಸಂಪರ್ಕದ ವಿವಿಧ ಚಿತ್ರಗಳ ಸಂಗ್ರಹಿಸಿ ಅವುಗಳ ಬಗ್ಗೆ ಪೂರಕ ಮಾಹಿತಿಯೊಂದಿಗೆ ಯೋಜನಾ ಕಾರ್ಯ ಕೈಗೊಳ್ಳಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ        ವಿಭಾಗ: ಭೂಗೋಳ ವಿಜ್ಞಾನ           ಘಟಕ:10. ಭಾರತದ ಕೈಗಾರಿಕೆಗಳು                        ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಕೈಗಾರಿಕೆಗಳ ಅರ್ಥ ಮತ್ತು ಪ್ರಾಮುಖ್ಯತೆ  2)ಕೈಗಾರಿಕೆಗಳ ಸ್ಥಾನೀಕರಣ

                 3)ಭಾರತದಲ್ಲಿ ಪ್ರಮುಖ ಕೈಗಾರಿಕಾ ಪ್ರದೇಶಗಳು   4)ಭಾರತದ ಪ್ರಮುಖ ಕೈಗಾರಿಕೆಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಕರ್ನಾಟಕದ ಮಾಂಚೆಸ್ಠರ್ ಎಂದು ಯಾವ ನಗರವನ್ನು ಕರೆಯುತ್ತಾರೆ? ಎಂದು ಪ್ರಶ್ನೆ ಕೇಳಿ ಪ್ರಸ್ತುತ ಪಾಠದೊಂದಿಗೆ ಸಂಬಂಧೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಗುಂಪು ಚರ್ಚೆ/

ಪಿಪಿಟಿ

  • ಕಲಿಕಾಂಶಗಳಿಗೆ ಅನುಗುಣವಾಗಿ ಗುಂಪು ಮಾಡಿ ಚರ್ಚೆಗೆ ಅವಕಾಶ

  • ಸಂದರ್ಭಾನುಸಾರ ಚಟುವಟಿಕೆಗಳಲ್ಲಿ ಭಾಗವಹಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಚರ್ಚಾ ವಿಧಾನ



ಪಿಪಿಟಿ ಪ್ರದರ್ಶನ ವಿಧಾನ


  • ಕೈಗಾರಿಕೆಗಳ ಅರ್ಥ ಮತ್ತು ಮಹತ್ವವನ್ನು ಚರ್ಚಿಸುವುದು

  • ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳ ಚರ್ಚಾತ್ಮಕವಾಗಿ ಪಟ್ಟಿ ಮಾಡುವುದು

  • ಭಾರತ ಭೂಪಟದಲ್ಲಿ ಕೈಗಾರಿಕಾ ಪ್ರದೇಶಗಳ ಗುರುತಿಸುವುದು

  • ಭಾರತದ ಪ್ರಮುಖ ಕೈಗಾರಿಕೆಗಳ ವಿಶೇಷತೆಗಳನ್ನು ಚರ್ಚಿಸಿ ಪಟ್ಟಿ ಮಾಡುವುದು

  • ಜ್ಞಾನಾಧಾರಿತ ಕೈಗಾರಿಕೆಗಳ ಪಟ್ಟಿಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ


ಪ್ರಮುಖ ಕೈಗಾರಿಕೆಗಳ ಚಾರ್ಟ್


ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ಭಾರತದ ಅಭಿವೃದ್ಧಿಗೆ ಕೈಗಾರಿಕೆಗಳು ಪೂರಕವಾಗಿವೆಈ ವಿಷಯದ ಮೇಲೆ ಪ್ರಬಂಧ ರಚಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ           ವಿಭಾಗ: ಭೂಗೋಳ ವಿಜ್ಞಾನ         ಘಟಕ:11. ಭಾರತದ ನೈಸರ್ಗಿಕ ವಿಪತ್ತುಗಳು                    ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ನೈಸರ್ಗಿಕ ವಿಪತ್ತುಗಳ ಅರ್ಥ  2)ಭಾರತದಲ್ಲಿ ಆವರ್ತ ಮಾರುತ, ಪ್ರವಾಹ, ಭೂ ಕುಸಿತ, ಕಡಲ ಕೊರೆತ, ಭೂಕಂಪಗಳು

                 2)ಇವುಗಳಿಗೆ ಕಾರಣ, ಪರಿಣಾಮಗಳು ಮತ್ತು ಹಂಚಿಕೆ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಚಿತ್ರ/ವೀಡಿಯೋ ತೋರಿಸುವ ಮೂಲಕ ಅದರಲ್ಲಿನ ವಿವರಣೆ ಕೇಳಿ ಪಾಠದೊಂದಿಗೆ ಸಂಬಂಧೀಕರಿಸುವುದು

ಚಿತ್ರ/

ವೀಡಿಯೋ




EXPLORE

ಸಿದ್ಧತೆ/

ಪಿಪಿಟಿ

  • ಪ್ರಾಯೋಗಿಕವಾಗಿ ತಿಳಿಯಲು ಸೂಕ್ತ ಉಪಕರಣಗಳನ್ನು ತರಲು ಸೂಚಿಸಿ ನಂತರ ತರಗತಿಯಲ್ಲಿ ಗುಂಪುಗಳಲ್ಲಿ ಅವುಗಳ ಪ್ರಾಯೋಗಿಕತೆ ತೋರಿಸಲು ಅನುಕೂಲಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಪ್ರಯೋಗ ವಿಧಾನ



ಪಿಪಿಟಿ ಪ್ರದರ್ಶನ ವಿಧಾನ


  • ಮೇಜಿನ ಮೇಲೆ ಶಾಂತ ವಾತವರಣ ನಿರ್ಮಿಸಿ ನಂತರ ರಭಸವಾಗಿ ಗಾಳಿ ಬಿಟ್ಟು ಅಲ್ಲಿ ಉಂಟಾದ ಬದಲಾವಣೆ ಚರ್ಚಿಸುವುದು

  • ಮೇಜಿನ ಮೇಲೆ ನೀರು ಮೊದಲು ಶಾಂತವಾಗಿ ನಂತರ ಹೆಚ್ಚು ನೀರು ಹರಿಯುವಂತೆ ಮಾಡಿ ಬದಲಾವಣೆ ಬಗ್ಗೆ ಚರ್ಚೆ

  • ಭುಕುಸಿತ ಮತ್ತು ಕಡಲ ಕೊರೆತದ ಪ್ರಯೋಗ ಮಾಡಿ ಕಲಿಕೆ ಖಾತ್ರಿ ಪಡಿಸಿಕೊಳ್ಳುವುದು

  • ಭೂಕಂಪನದ ಸನ್ನಿವೇಶವನ್ನು ಕೃತಕವಾಗಿ ತೋರಿಸುವುದು

  • ಚಂಡಮಾರತ ಮತ್ತು ಭೂಕಂಪದ ಪ್ರಧೇಶಗಳನ್ನು ಭಾರತ ಭೂಪಟದಲ್ಲಿ ಗುರುತಿಸುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಪ್ರಯೋಗ ಸಂಬಂಧಿತ ಉಪಕರಣಗಳು


ಭಾರತ ಭೂಪಟ


ವೀಡಿಯೋ

ಕ್ಲಿಪಿಂಗ್ಸ್

ಪಿಪಿಟಿ

ಅವಲೋಕನಪಟ್ಟಿ

ಅವಲೋಕನ

EXPAND


  • ನೈಸರ್ಗಿಕ ವಿಪತ್ತುಗಳು ಸಂಭವಿಸುವ ಮುನ್ಸೂಚನೆ ದೊರೆತಾಗ ಅಥವಾ ಸಂಭವಿಸಿದಾಗ ಯಾವ ಕ್ರಮಗಳ ಕೈಗೊಳ್ಳಬೇಕು ಎಂಬುದನ್ನು ಸೂಚಿಸಿ ಒಂದು ವರದಿ ಸಿದ್ಧಪಡಿಸಿ




EVALUATION


  • ಘಟಕ ಪರೀಕ್ಷೆ


ಪ್ರಶ್ನೆ ಪತ್ರಿಕೆ

ಲಿಖಿತಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ






ವಿಷಯ:-ಸಮಾಜ ವಿಜ್ಞಾನ           ವಿಭಾಗ: ಭೂಗೋಳ ವಿಜ್ಞಾನ       ಘಟಕ:12. ಭಾರತದ ಜನಸಂಖ್ಯೆ                              ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಭಾರತದ ಜಲಸಂಖ್ಯೆಯ ಗಾತ್ರ  2)ಭಾರತದ ಜನಸಂಖ್ಯಾ ಬೆಳವಣಿಗೆ  3)ಜನಸಂಖ್ಯಾ ಬೆಳವಣಿಗೆಗೆ ಕಾರಣಗಳು

                 4)ಜನಸಂಖ್ಯೆಯ ಹಂಚಿಕೆ ಮತ್ತು ಸಾಂದ್ರತೆ  5)ಜನಸಂಖ್ಯೆಯ ಹಂಚಿಕೆಯನ್ನು ನಿರ್ಧರಿಸುವ ಅಂಶಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಕರ್ನಾಟಕದ ಜನಸಂಖ್ಯೆ ಎಷ್ಟು? ಎಂಬ ಪ್ರಶ್ನೆ ಕೇಳಿ ಪೂರ್ವಜ್ಞಾನ ಪರೀಕ್ಷಿಸಿ ಪ್ರಸ್ತುತ ಪಾಠದೊಂದಿಗೆ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಸಿದ್ಧತೆ/

ಪಿಪಿಟಿ

  • ಜನಸಂಖ್ಯೆಯ ಗಾತ್ರ, ಹಂಚಿಕೆ ಹಾಗೂ ಜನಸಾಂದ್ರತೆಯ ಅಂಕಿ-ಅಂಶಗಳ ಮೂಲಾಧಾರವಾಗಿಟ್ಟುಕೊಂಡು ಕಲಿಕೆ ಖಾತ್ರಿ.

  • ಕೆಲವನ್ನು ಪ್ರಶ್ನೋತ್ತರಗಳ ಮೂಲಕ ಮನವರಿಕೆ




EXPLAIN

ಮೂಲಾಧಾರ ವಿಧಾನ


ಪ್ರಶ್ನೋತ್ತರ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಜನಸಂಖ್ಯಾ ಬೆಳವಣಿಗೆ ಅಂಕಿ-ಅಂಶಗಳ ಪಟ್ಟಿ ಮಾಡುವುದು

  • ಜನಸಂಖ್ಯಾ ಬೆಳವಣಿಗೆಗೆ ಕಾರಣಗಳು, ಪರಿಣಾಮಗಳು ಹಾಗೂ ನಿಯಂತ್ರಣ ಕ್ರಮಗಳನ್ನು ಪಟ್ಟಿಮಾಡುವುದಿಉ

  • ಭೂಪಟದಲ್ಲಿ ಜನಸಂಖ್ಯಾ ಹಂಚಿಕೆ ಪ್ರದೇಶಗಳ ಗುರುತಿಸುವುದು

  • ಜನಸಾಂದ್ರತೆಯ ಅರ್ಥ ಹಾಗೂ ಪ್ರದೇಶಗಳ ಚರ್ಚಿಸಿ ಚಾರ್ಟ್ ತಯಾರಿಕೆ

  • ಜನಸಂಖ್ಯೆಯ ಹಂಚಿಕೆಯನ್ನು ನಿರ್ಧರಿಸುವ ಅಂಶಗಳ ತಿಳಿದು ಪಟ್ಟಿ ಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ


ಭಾರತದ ಜನಸಂಖ್ಯಾ ಬೆಳವಣಿಗೆ ಸಂಬಂಧಿಸಿದ ಚಾರ್ಟ್


ಪಿಪಿಟಿ

ಅವಲೋಕನ ಪಟ್ಟಿ

ಅವಲೋಕನ

EXPAND


  • ಜನಸಂಖ್ಯೆಗೆ ಕಾರಣಗಳನ್ನು ಮತ್ತು ಅದರ ಪರಿಣಾಮಗಳನ್ನು ಸೂಚಿಸಿ ಒಂದು ಪ್ರಬಂಧ ಬರೆಯಿರಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ






ವಿಷಯ:-ಸಮಾಜ ವಿಜ್ಞಾನ           ವಿಭಾಗ: ಅರ್ಥಶಾಸ್ತ್ರ                ಘಟಕ:1. ಅಭಿವೃದ್ಧಿ                                  ತರಗತಿ:-10ನೇ ತರಗತಿ                     

      ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಅಭಿವೃದ್ಧಿ ಮತ್ತು ಅನಭಿವೃದ್ಧಿಯ ಅರ್ಥ ಸ್ವರೂಪ  2)ಮಾನವ ಅಭಿವೃದ್ಧಿ ಸೂಚಕಗಳು

                 3)ಲಿಂಗ ಸಂಬಂಧಿ ಅಭಿವೃದ್ಧಿ 

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರವಿಧಾನ

  • ಯಾವುದೇ ಒಂದು ಪ್ರದೇಶದಲ್ಲಿ ರಸ್ತೆಗಳು, ಮನೆಗಳು,ಇತ್ಯಾದಿ ಅಂಶಗಳ ಸುಧಾರಣೆಗಳು ಕಂಡು ಬಂದರೆ ಅದನ್ನು ಏನೆಂದು ಕರೆಯುತ್ತಾರೆ? ಎಂದು ಪ್ರಶ್ನಿಸಿ ಉತ್ತರಗಳ ಪಡೆದು ಕಲಿಕೆಯ ಕಡೆಗೆ ಗಮನ ಕೇಂದ್ರೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರಿಕ್ಷೆ


EXPLORE


  • ಅಭಿವೃದ್ಧಿ ಮತ್ತು ಅನಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳ ಆಯ್ಕೆ ತಗೆದುಕೊಂಡು ಅವುಗಳ ವ್ವಸ್ಥಿತವಾಗಿ ಜೋಡಿಸಿ ಕಾರಣ ಹುಡುಕಿ ಚರ್ಚೆಯ ಮೂಲಕ ಮನವರಿಕೆ ಮಾಡುವುದು




EXPLAIN

ಯೋಜನಾ ವಿಧಾನ



ಪಿಪಿಟಿ ಪ್ರದರ್ಶನ ವಿಧಾನ


  • ಅಭಿವೃದ್ಧಿಯ ಅರ್ಥ (ಪ್ರೊ. ಮೆಯರ್ ಮತ್ತು ಬಾಲ್ಡವಿನ್) ಮತ್ತು ಅದರ ವೈಶಾಲ್ಯತೆಯನ್ನು ಚರ್ಚಾತ್ಮಕವಾಗಿ ತಿಳಿಯುವುದು

  • ಅನಾಭಿವೃದ್ಧಿಯ ಅರ್ಥವನ್ನು ಅಭಿವೃದ್ಧಿಯ ವಿರುದ್ಧವಾದ ಅಂಶಗಳ ಚಿಂತನೆಯ ಮೂಲಕ ಅರ್ಥ ಮಾಡಿಕೊಳ್ಳುವುದು

  • ಅಭಿವೃದ್ಧಿಯ ಸೂಚಕಗಳನ್ನು ಚರ್ಚೆ ಮಾಡಿ ಪಟ್ಟಿ ಮಾಡುವುದು

  • ಮಾನವನ ಜೀವನವನ್ನು ಅಳೆಯುವ ಅಂಶಗಳ ಪಟ್ಟಿಮಾಡುವುದು

  • ಸ್ತ್ರೀಯರ ಸ್ಥಾನಮಾನಗಳನ್ನು ಉತ್ತಮ ಪಡಿಸಲು ಕೈಗೊಳ್ಳಬಹುದಾದ ಕ್ರಮಗಳ ಚರ್ಚಿಸಿ ಪಟ್ಟಿ ಮಾಡುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಅಭಿವೃದ್ಧಿ ಸೂಚಿಸುವ ಚಿತ್ರಗಳು

ಚಾರ್ಟ್

ಪಿಪಿಟಿ



ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ಸ್ತ್ರೀ ಶಕ್ತಿ ಸಂಘಗಳ ಬಳಿ ಹೋಗಿ ಅವರ ಕಾರ್ಯವೈಖರಿ ಕುರಿತು ಒಂದು ವರದಿ ಸಿದ್ಧಪಡಿಸಿ




EVALUATION


  • ಘಟಕ ಪರೀಕ್ಷೆ


ಪ್ರಶ್ನೆ ಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ           ವಿಭಾಗ: ಅರ್ಥಶಾಸ್ತ್ರ                 ಘಟಕ:2. ಗ್ರಾಮೀಣ ಅಭಿವೃದ್ಧಿ                         ತರಗತಿ:-10ನೇ ತರಗತಿ                     

               ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಗ್ರಾಮೀಣಾಭಿವೃದ್ಧಿ ಅರ್ಥ ಮತ್ತು ಮಹತ್ವ  2)ಗ್ರಾಮೀಣಾಭಿವೃದ್ಧಿ ಮತ್ತು ವಿಕೇಂದ್ರೀಕರಣ

                 3)ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ  4)ಗ್ರಾಮೀಣಾಭಿವೃದ್ಧಿ ಮತ್ತು ಮಹಿಳೆ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ನಿಮ್ಮ ಊರಿನ ರಸ್ತೆ, ಚರಂಡಿ, ಬೀದಿದೀಪಗಳ ವ್ಯವಸ್ಥೆ ಇತ್ಯಾದಿಗಳನ್ನು ಯಾರು ಮಾಡುತ್ತಾರೆ? ಎಂದು ಪ್ರಶ್ನೆ ಕೇಳಿ ಪೂರಕ ಉತ್ತರ ಪಡೆದು ಗಮನ ಕೇಂದ್ರೀಕರಣ


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE


  • ಅನುಕೂಲಕಾರರ ಕಲಿಕಾಂಶಗಳ ವಿವರಣೆಯನ್ನು ಆಲಿಸುವಂತೆ ಅನುಕೂಲಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ವಿಶ್ಲೇಷಣಾತ್ಮಕ ವಿಧಾನ



ಪಿಪಿಟಿ ಪ್ರದರ್ಶನ ವಿಧಾನ


  • ಗ್ರಾಮೀಣಾಭಿವೃದ್ಧಿಯ ಅರ್ಥ ಮತ್ತು ಮಹತ್ವ ಕುರಿತ ವಿವರಣೆಯನ್ನು ಆಸಕ್ತಿಯಿಂದ ಆಲಿಸುವುದು

  • ಆಡಳಿತದ ವಿಕೇಂದ್ರೀಕರಣದ ಹಂತಗಳನ್ನು ಪಟ್ಟಿ ಮಾಡುವುದು

  • ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಲಕ್ಷಣಗಳ ಪಟ್ಟಿಮಾಡುವುದು

  • ಪಂಚಾಯತಿಗಳ ಮೂಲಕ ಸರ್ಕಾರ ಅನುಷ್ಠಾನ ಮಾಡಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹ

  • ”ಸ್ವಾವಲಂಬಿ ಮಹಿಳೆ ದೇಶದ ಪ್ರಗತಿಯ ಸಂಕೇತ”ಭಾಷಣ 

  • ಮಹಿಳೆಯರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಪಟ್ಟಿ ಮಾಡುವುದು  

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಗ್ರಾಮೀಣಾಭಿವೃದ್ಧಿ

ಸೂಚಿತ

ಚಿತ್ರ

ಪಿಪಿಟಿ


ಅವಲೋಕನ ಪಟ್ಟಿ

ಅವಲೋಕನ

EXPAND


  • ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅದು ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ನಿರ್ವಹಿಸುತ್ತಿರುವ ಕಾರ್ಯಗಳ ಒಂದು ವರದಿ ಸಿದ್ಧಪಡಿಸಿ  




EVALUATION


  • ಘಟಕ ಪರೀಕ್ಷೆ


ಪ್ರಶ್ನೆ ಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ           ವಿಭಾಗ: ಅರ್ಥಶಾಸ್ತ್ರ               ಘಟಕ:3. ಹಣ ಮತ್ತು ಸಾಲ                              ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಹಣದ ಅರ್ಥ, ಉಗಮ ಮತ್ತು ಕಾರ್ಯಗಳು  2)ಬ್ಯಾಂಕುಗಳ ಮಹತ್ವ  3)ಭಾರತೀಯ ರಿಜರ್ವ್ ಬ್ಯಾಂಕಿನ ಕಾರ್ಯಗಳು

                 4)ಹಣದ ಪೂರೈಕೆ ಮತ್ತು ಅದರ ಮಾಪನ 5)ಭಾರತೀಯ ರಿಜರ್ವ್ ಬ್ಯಾಂಕು ಅಳವಡಿಸಿಕೊಂಡಿರುವ ಸಾಲ ನಿಯಂತ್ರಣ ಕ್ರಮಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಬ್ಯಾಂಕುಗಳ ಚಿತ್ರ ತೋರಿಸಿ ಅದರ ಬಗ್ಗೆ ಮಾಹಿತಿ ಪಡೆದು ಕಲಿಕೆ ಅನುಕೂಲಿಸುವುದು

ಬ್ಯಾಂಕುಗಳ ಚಿತ್ರ

ಅವಲೋಕನ ಪಟ್ಟಿ

ಅವಲೋಕನ


EXPLORE

ಪಿಪಿಟಿ

  • ಕಲಿಕಾಂಶಗಳ ಕುರಿತಂತೆ ಅನುಕೂಲಕಾರರು ನೀಡುವ ವಿವರಣೆಯನ್ನು ಆಲಿಸಲು ಸೂಚಿಸುವುದು

  • ಸಂದರ್ಭಾನುಸಾರ ಚಟುವಟಿಕೆಗಳನ್ನು ನೀಡಿ ಕಲಿಕೆ ಖಚಿತ ಪಡಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ವಿಶ್ಲೇಷಣಾತ್ಮಕ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಹಣದ ಅರ್ಥ, ಉಗಮದ ಬಗ್ಗೆ ಆಲಿಸಿ ಗ್ರಹಿಸುವುದು

  • ಹಣದ ಕಾರ್ಯಗಳನ್ನು ಪಟ್ಟಿಮಾಡುವುದು

  • ಬ್ಯಾಂಕುಗಳ ಮಹತ್ವದ ಬಗ್ಗೆ ಅನುಕೂಲಕಾರೊಡನೆ ಚರ್ಚೆ

  • ರಿಜರ್ವ್ ಬ್ಯಾಂಕಿನ ಕಾರ್ಯಗಳನ್ನು ತಿಳಿದು ಪಟ್ಟಿಮಾಡುವುದು

  • ಹಣದ ಪೂರೈಕೆಯ ನಾಲ್ಕು ಪರಿಕಲ್ಪನೆಗಳನ್ನು ಆಲಿಸಿ ಗ್ರಹಿಕೆ

  • ಸಾಲ/ಪತ್ತು ನಿಯಂತ್ರಣ ಕ್ರಮಗಳ ಪಟ್ಟಿಮಾಡುವುದು


  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು


ಹಣದ ಅರ್ಥ,

ಉಗಮ ಚಾರ್ಟ್,

ಹಣದ ಪೂರೈಕೆಯ ನಾಲ್ಕು ಪರಿಕಲ್ಪನೆ ಚಾರ್ಟ್

ಪಿಪಿಟಿ



ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ಸೂಕ್ತ ಚಿತ್ರಗಳ ಸಂಗ್ರಹಿಸಿ ಹಣದ ವಿಕಾಸದ ಕುರಿತು ಒಂದು ಯೋಜಿತಕಾರ್ಯ ಕೈಗೊಳ್ಳಿರಿ


ತಪಶೀಲು ಪಟ್ಟಿ

ಅವಲೋಕನ

EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ           ವಿಭಾಗ: ಅರ್ಥಶಾಸ್ತ್ರ            ಘಟಕ:4. ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ             ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಸಾರ್ವಜನಿಕ ಹಣಕಾಸಿನ ಅರ್ಥ ಮತ್ತು ಮಹತ್ವ  2)ಆಯ-ವ್ಯಯ

                 3)ಸಾರ್ವಜನಿಕ ವೆಚ್ಚ-ಸಾರ್ವಜನಿಕ ಆದಾಯ  4)ಕೊರತೆಯ ಹಣಕಾಸು ಮತ್ತು ವಿತ್ತೀಯ ಕೊರತೆ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ಬಜೆಟ್ ಸಂಬಂಧಿತ ಚಿತ್ರ/ವೀಡಿಯೋ ತೋರಿಸಿ ಅದರ ಬಗ್ಗೆ ಮಾಹಿತಿ ಪಡೆದು ಪ್ರಸ್ತುತ ಪಾಠದೊಂದಿಗೆ ಸಾಮ್ಯೀಕರಿಸಿ ಆಸಕ್ತಿ ಮೂಡಿಸುವುದು


ಅವಲೋಕನಪಟ್ಟಿ

ಅವಲೋಕನ


EXPLORE

ಗುಂಪುಚರ್ಚೆ/

ಪಿ.ಪಿ.ಟಿ

  • ಕಲಿಕಾಂಶಗಳಿಗೆ ಪೂರಕವಾಗಿ ಪ್ರಶ್ನೆ ಕೇಳಲು-ಉತ್ತರ ಹೇಳಲು ವಿದ್ಯಾರ್ಥಿಗಳ ಸಿದ್ಧಗೊಳಿಸುವುದು

  • ಸಂದರ್ಭಾನುಸಾರ ಪೂರಕ ಚಟುವಟಿಕೆಗಳಲ್ಲಿ ಭಾಗಿ

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ಪ್ರಶ್ನೋತ್ತರ ವಿಧಾನ

ಚರ್ಚಾ ವಿಧಾನ


ಪಿಪಿಟಿಪ್ರದರ್ಶನ ವಿಧಾನ


  • ಕಲಿಕಾಂಶಗಳ ಪ್ರಶ್ನೋತ್ತರಗಳ ಮೂಲಕ ಅರ್ಥೈಸಿಕೊಳ್ಳುವುದು

  • ವೃತ್ತ ಪತ್ರಿಕೆಗಳಲ್ಲಿ ಬಜೆಟ್ ಕುರಿತ ಮಾಹಿತಿ ಸಂಗ್ರಹ

  • ಸಾರ್ವಜನಿಕ ವೆಚ್ಚಗಳಿಗೆ ಸಂಬಂಧಿಸಿದ ಚಾರ್ಟ್ ತಯಾರಿಕೆ

  • ಸಾರ್ವಜನಿಕ ಆದಾಯ ಸಂಗ್ರಹವಾಗುವ ಬಗೆಯ ಕುರಿತು ಅನುಕೂಲಕಾರರಿಂದ ಚರ್ಚಿಸಿ ತಿಳಿಯುವುದು

  • ”ಪ್ರಸ್ತುತ ನಮ್ಮ ದೇಶಕ್ಕೆ ಅಭಿವೃದ್ಧಿಯ ದೃಷ್ಠಿಯಿಂದ ಕೊರತೆ ಹಣಕಾಸು ಕ್ರಮ ಅನಿವಾರ್ಯ”ಈ ವಿಷಯದ ಮೇಲೆ ಚರ್ಚಾಸ್ಪರ್ಧೆ  

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಭಾರತ ಭೂಪಟ

ದಿನ

ಪತ್ರಿಕೆಗಳು

ಚಾರ್ಟ್

ವೀಡಿಯೋ

ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯನಿರ್ವಹಣಾ ಪರೀಕ್ಷೆ

EXPAND


  • ಆಯ-ವ್ಯಯ ಮಂಡನೆಯಾದ ಮರುದಿನದ ಪತ್ರಿಕೆಗಳ ಸಂಗ್ರಹಿಸಿ ಒಂದು ಆಲ್ಬಂ ತಯಾರಿಸಿ


ತಪಶೀಲು

ಪಟ್ಟಿ

ಅವಲೋಕನ

EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ           ವಿಭಾಗ: ವ್ಯವಹಾರ ಅಧ್ಯಯನ               ಘಟಕ:1. ಬ್ಯಾಂಕು ವ್ಯವಹಾರಗಳು                     ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಬ್ಯಾಂಕಿನ ಅರ್ಥ, ಗುಣಲಕ್ಷಣಗಳು ಮತ್ತು ಕಾರ್ಯಗಳು

                2)ಬ್ಯಾಂಕ್ ಗಳು ಮತ್ತು ಅಂಚೆ ಕಛೇರಿಗಳು

                3)ಬ್ಯಾಂಕ್ ಗಳಲ್ಲಿ ತೆರೆಯಬಹುದಾದ ವಿವಿಧ ಖಾತೆಗಳು

                4)ಖಾತೆ ತೆಗೆಯುವ ವಿಧಾನ,ಬ್ಯಾಂಕ್ ವ್ಯವಹಾರಗಳು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ಜನರು ತಮ್ಮ ಹಣವನ್ನು ಸುರಕ್ಷತಾ ದೃಷ್ಠಿಯಿಂದ ಎಲ್ಲಿ ಇಡುತ್ತಾರೆ? ಎಂಬ ಪ್ರಶ್ನೆ ಕೇಳಿ ಉತ್ತರಗಳ ಪಡೆದು ಕಲಿಕೆಯೊಂದಿಗೆ ಸಂಬಂಧೀಕರಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಸಂದರ್ಶನ ವಿಧಾನ

  • ಬ್ಯಾಂಕಿನ ಅಧಿಕಾರಿಗಳ ಸಂದರ್ಶಿಸಿ ಬ್ಯಾಂಕಿನ ಚಟುವಟಿಕೆಗಳನ್ನು ದಾಖಲಿಸಿಕೊಂಡು ಬರಲು ಹೇಳುವುದು

  • ಕೆಲ ವಿಷಯಗಳ ಘಟಕಗಳಾಗಿ ಮಾಡಿ ಕಲಿಕೆಗೆ ಅನುಕೂಲಿಸುವುದು




EXPLAIN

ಘಟಕ ಪದ್ಧತಿ

ಪಿಪಿಟಿ ಪ್ರದರ್ಶನ ವಿಧಾನ


  • ದಾಖಲಿಸಿಕೊಂಡು ಬಂದ ಮಾಹಿತಿಯನ್ನು ಚರ್ಚಿಸಿ ಕಲಿಕೆ ಖಾತ್ರಿ ಪಡಿಸಿಕೊಳ್ಳುವುದು

  • ಬ್ಯಾಂಕಿನ ಗುಣಲಕ್ಷಣಗಳನ್ನು ಮತ್ತು ಕಾರ್ಯಗಳ ಪಟ್ಟಿಮಾಡುವುದು 

  • ಬ್ಯಾಂಕ್ ಗಳು ಸಲ್ಲಿಸುವ ಸೇವೆಗಳನ್ನು ಚರ್ಚಿಸುವುದು

  • ಬ್ಯಾಂಕ್ ಗಳ ವಿಧಗಳನ್ನು ಚರ್ಚಿಸಿ ಪಟ್ಟಿ ಮಾಡುವುದು

  • ಬ್ಯಾಂಕ್ ಗಳ ಮುಖ್ಯ ವ್ಯವಹಾರಗಳ ಬಗ್ಗೆ ಅನುಕೂಲಕಾರರ ಸಹಾಯದಿಂದ ತಿಳಿಯುವುದು

  • ಬ್ಯಾಂಕಿಗೆ ಸಂಬಂಧಿಸಿದಂತೆ ವೃತ್ತ ಪತ್ರಿಕೆಗಳಲ್ಲಿ ಬರುವ ಅಂಶಗಳನ್ನು ಸಂಗ್ರಹಿಸಿ

ಬ್ಯಾಂಕ್ ಗಳ ಗುಣಲಕ್ಷಣಗಳ ಚಾರ್ಟ್

ಬ್ಯಾಂಕ್ ಪಾಸ್ ಪುಸ್ತಕಗಳು

ಅಂಚೆ ಕಛೇರಿ ಚಿತ್ರ

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ನಿಮ್ಮ ಸಮೀಪದ ಅಂಚೆ ಕಛೇರಿಗೆ ಭೇಟಿ ನೀಡಿ ಅಲ್ಲಿ ಬ್ಯಾಂಕ್ ವ್ಯವಹಾರ ನಿರ್ವಹಣೆಯ ಬಗ್ಗೆ ತಿಳಿದು ಒಂದು ವರದಿ ಸಿದ್ಧಪಡಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ








ವಿಷಯ:-ಸಮಾಜ ವಿಜ್ಞಾನ           ವಿಭಾಗ: ವ್ಯವಹಾರ ಅಧ್ಯಯನ            ಘಟಕ:2. ಉದ್ಯಮಗಾರಿಕೆ                           ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಉದ್ಯಮಗಾರಿಕೆಯ ಅರ್ಥ      2)ಉದ್ಯಮಗಾರಿಕೆಯ ಪಾತ್ರ ಮತ್ತು ಪ್ರಾಮುಖ್ಯತೆ

                3)ಸ್ವಯಂ ಉದ್ಯೋಗ ಅವಕಾಶಗಳು       4)ಸ್ವಯೋ ಉದ್ಯೋಗ ವ್ಯವಸ್ಥೆ         5)ಕೆಲವು ಪ್ರಮುಖ ಉದ್ದಿಮೆದಾರರು

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾವಿಧಾನ

  • ಪ್ರಮುಖ ಉದ್ದಿಮೆದಾರರ ಚಿತ್ರಗಳನ್ನು ತೋರಿಸಿ ಗುರುತಿಸಲು ಹೇಳುವುದು ನಂತರ ಅವರ ಹೆಸರುಗಳ ತಿಳಿದ ನಂತರ ಕಲಿಕೆಯೊಂದಿಗೆ ಸಂಬಂಧೀಕರಿಸುವುದು 





EXPLORE

ಸಂದರ್ಶನ

  • ಸೂಕ್ತ ಮಾರ್ಗದರ್ಶನ ನೀಡಿ ಸಮೀಪದ ಉದ್ಯಮಿಯ ಸಂದರ್ಶಿಸಿ ಪೂರ್ವಯೋಜಿತ ಪ್ರಶ್ನೆಗಳನ್ನು ಹಾಕಿ ಉತ್ತರಗಳನ್ನು ಪಡೆದುಕೊಂಡು ಬರುವಂತೆ ಅನುಕೂಲಿಸುವುದು

  • ಉತ್ತರಗಳ ಆಧರಿಸಿ ಪಠ್ಯದ ಕಲಿಕಾಂಶಗಳೊಂದಿಗೆ ಸಂಬಂಧೀಕರಣ




EXPLAIN

ಚರ್ಚಾ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಈಗಾಗಲೇ ಉದ್ಯಮಿಯ ಸಂದರ್ಶಿಸಿ ತಂದ ಮಾಹಿತಿಗಳ ಆಧರಿಸಿ ಕಲಿಕಾಂಶಗಳೊಂದಿಗೆ ಚರ್ಚೆಗೆ ಒಳಪಡಿಸಿ ಅರ್ಥೈಸಿಕೊಳ್ಳುವುದು

  • ಉದ್ಯಮಗಾರಿಕೆಯ ಗುಣಲಕ್ಷಣಗಳನ್ನು, ಉದ್ಯಮಿಯ ಕಾರ್ಯಗಳನ್ನು ಚರ್ಚಿಸಿ ಪಟ್ಟಿ ಮಾಡುವುದು

  • ಸ್ವಂತ ಉದ್ಯೋಗಾವಕಾಶಗಳು ಮತ್ತು ಯೋಜನೆಗಳ ಕುರಿತು ಪತ್ರಿಕೆಗಳಿಂದ ಹಾಗೂ ಇತರ ಮೂಲಗಳಿಂದ ಮಾಹಿತಿ ಸಂಗ್ರಹಿಸುವುದು

  • ಪ್ರಮುಖ ಉದ್ದಿಮೆದಾರರ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಅವರ ಸಾಧನೆಗಳನ್ನು ಪಟ್ಟಿ ಮಾಡುವುದು 


ಉದ್ಯಮಗಾರಿಕೆ ಗುಣಲಕ್ಷಣಗಳ ಚಾರ್ಟ್

ಉದ್ಯಮಿಯ ಕಾರ್ಯಗಳ ಚಾರ್ಟ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ

ಕಾರ್ಡ್

ಕಾರ್ಯ

ನಿರ್ವಹಣಾ ಪರೀಕ್ಷೆ

EXPAND


  • ಪ್ರಮಖ ಭಾರತೀಯ ಉದ್ದಿಮೆದಾರರ ಭಾವಚಿತ್ರಗಳನ್ನು ಕಲೆಹಾಕಿ ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡಂತೆ ಒಂದು ಯೋಜನೆಯನ್ನು ಸಿದ್ಧಪಡಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ






ವಿಷಯ:-ಸಮಾಜ ವಿಜ್ಞಾನ           ವಿಭಾಗ: ವ್ಯವಹಾರ ಅಧ್ಯಯನ             ಘಟಕ:3. ವ್ಯವಹಾರದ ಜಾಗತೀಕರಣ                    ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಜಾಗತೀಕರಣದ ಅರ್ಥ      2)ಜಾಗತೀಕರಣದಲ್ಲಿ ಅಡಕವಾಗಿರುವ ಅಂಶಗಳು

               3)ಜಾಗತೀಕರಣದ ಮುಖ್ಯ ಲಕ್ಷಣಗಳು        4)ಅನುಕೂಲಗಳು-ಅನಾನುಕೂಲಗಳು          5)ವಿಶ್ವ ವ್ಯಾಪಾರ ಸಂಘಟನೆ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ವೀಕ್ಷಣಾ ವಿಧಾನ

  • ವಿದೇಶೀ ನಿರ್ಮಿತ ವಸ್ತುಗಳನ್ನು ತೋರಿಸುವ ಮೂಲಕ(ಮೊಬೈಲ್,ಮನೆ ಬಳಕೆ ವಸ್ತುಗಳು ಇತ್ಯಾದಿ) ಅವುಗಳು ನಮ್ಮ ದೇಶ ಪ್ರವೇಶಿಸಲು ಕಾರಣವಾದ ಅಂಶದ ಬಗ್ಗೆ ತಿಳಿಯುವ ಮೂಲಕ ಪಾಠದ ಕಡೆ ಗಮನ ಕೇಂದ್ರೀಕರಿಸುವುದು

 





EXPLORE


  • ಕಲಿಕಾಂಶಗಳು ಹೊಸತಾಗಿದ್ದು ವಿದ್ಯಾರ್ಥಿಗಳಿಗೆ ವಿಷಯದ ಕುರಿತು ವಿವರಿಸಿ ಮನದಟ್ಟು ಮಾಡುವುದು





EXPLAIN

ವಿಶ್ಲೇಷಣಾತ್ಮಕ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಕಲಿಕಾಂಶಗಳ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸಿ ಗ್ರಹಿಸುವುದು

  • ವಿಷಯದ ಕುರಿತು ಗೊಂದಲ ಉಂಟಾದಾಗ ಅನುಕೂಲಕಾರರೊಡನೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು

  • ಜಾಗತೀಕರಣದ ವ್ಯಾಖ್ಯೆಯ ಪ್ರಮುಖಾಂಶಗಳನ್ನು, ಮುಖ್ಯ ಲಕ್ಷಣಗಳನ್ನು,ಅನುಕೂಲ-ಅನಾನುಕೂಲಗಳನ್ನು ಚರ್ಚಿಸಿ ಪಟ್ಟಿ ಮಾಡುವುದು

  • ವಿಶ್ವ ವ್ಯಾಪಾರ ಸಂಘಟನೆ ಬಗ್ಗೆ ದಿನ ಪತ್ರಿಕೆಗಳಲ್ಲಿ ಮಾಹಿತಿ ಸಂಗ್ರಹ

  • ವಿಶ್ವ ವ್ಯಾಪಾರ ಸಂಘಟನೆಯ ಗುಣ-ದೋಷಗಳ ಬಗ್ಗೆಚರ್ಚಾಸ್ಪರ್ಧೆ


ಪ್ರಪಂಚ ಭೂಪಟ

ಜಾಗತೀಕರಣದ ಅರ್ಥವಿರುವ ಪ್ಲಾಶ್ ಕಾರ್ಡ್

ವೀಡಿಯೋ ಕ್ಲಿಪಿಂಗ್ಸ್

ಪಿಪಿಟಿ

ಅವಲೋಕನ

ಪಟ್ಟಿ

ಅವಲೋಕನ

EXPAND


  • ”ಜಾಗತೀಕರಣದಿಂದ ಮಾನವನ ಜೀವನಶೈಲಿಯಲ್ಲಿ ಬದಲಾವಣೆ ಕಂಡುಬಂದಿದೆ”ಈ ವಿಷಯಕ್ಕೆ ಪೂರಕವಾಗಿ ಒಂದು ವರದಿ ಸಿದ್ಧಪಡಿಸಿ




EVALUATION


  • ಘಟಕಪರೀಕ್ಷೆ


ಪ್ರಶ್ನೆಪತ್ರಿಕೆ

ಲಿಖಿತ ಪರೀಕ್ಷೆ


ಅನುಕೂಲಕಾರರ ಸಹಿ                                                                                      ಮುಖ್ಯಗುರುಗಳ ಸಹಿ







ವಿಷಯ:-ಸಮಾಜ ವಿಜ್ಞಾನ           ವಿಭಾಗ: ವ್ಯವಹಾರ ಅಧ್ಯಯನ           ಘಟಕ:4. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ                    ತರಗತಿ:-10ನೇ ತರಗತಿ                     

ಪ್ರಾರಂಭ ದಿನಾಂಕ:                 ಮುಕ್ತಾಯ ದಿನಾಂಕ:

ಕಲಿಕಾಂಶಗಳು:-  1)ಗ್ರಾಹಕರು, ಗ್ರಾಹಕರ ಹಕ್ಕುಗಳು  2)ಶೋಷಣೆ ಮತ್ತು ಗ್ರಾಹಕ ಜಾಗೃತಿ  3)ಗ್ರಾಹಕ ಸಂರಕ್ಷಣೆಯ ಕಾಯಿದೆಯ ಮುಖ್ಯಾಂಶಗಳು ಮತ್ತು ಮಹತ್ವ

                 4)ವಸ್ತು ಮತ್ತು ಸೇವೆಗಳನ್ನು ಪಡೆಯುವಾಗ ಮುಂಜಾಗ್ರತೆ ವಹಿಸುವ ಅಭ್ಯಾಸ  5)ಗ್ರಾಹಕ ಶಿಕ್ಷಣದ ಮಹತ್ವ ಮತ್ತು ಕಾರ್ಯನಿರ್ವಹಣೆ

E5 ಹಂತಗಳು

ಅನುಕೂಲಿಸುವ ವಿಧಾನ

ಚಟುವಟಿಕೆಗಳು


ಕಲಿಕೋಪಕರಣಗಳು

ಮೌಲ್ಯಮಾಪನ

ಶಿಕ್ಷಕರ ಸ್ವ ಅವಲೋಕನ

ಸಾಧನ

ತಂತ್ರ

ENGAGE

ಪ್ರಶ್ನೋತ್ತರ ವಿಧಾನ

  • ವಸ್ತುಗಳನ್ನು ಬಳಸುವ ವ್ಯಕ್ತಿಗಳನ್ನು ಏನೇದು ಕರೆಯುತ್ತಾರೆ? ಎಂಬ ಪ್ರಶ್ನೆ ಕೇಳಿ ಪೂರಕ ಉತ್ತರ ಪಡೆದು ಕಲಿಕೆ ಅನುಕೂಲಿಸುವುದು


ಪ್ರಶ್ನೆಗಳು

ಮೌಖಿಕ ಪರೀಕ್ಷೆ


EXPLORE

ಪಿಪಿಟಿ

  • ಕಲಿಕಾಂಶಗಳ ಬಗ್ಗೆ ಅನುಕೂಲಕಾರ ವಿವರಣೆ ಆಲಿಸಲಿಸುವುದು

  • ಸಂದರ್ಭಾನುಸಾರ ಚಟುವಟಿಕೆಗಳನ್ನು ನೀಡಿ ಕಲಿಕೆ ಖಚಿತ ಪಡಿಸುವುದು

  • ಪಿಪಿಟಿಮೂಲಕ ವಿಷಯ ಪ್ರಸ್ತುತಿಗೆ ಸಿದ್ಧತೆ




EXPLAIN

ವಿಶ್ಲೇಷಣಾತ್ಮಕ ವಿಧಾನ


ಪಿಪಿಟಿ ಪ್ರದರ್ಶನ ವಿಧಾನ


  • ಬಳಕೆದಾರ ಮತ್ತು ಪೂರೈಕೆದಾರರ ನಡುವಿನ ವ್ಯತ್ಯಾಸವನ್ನು ಆಲಿಸಿ ಗ್ರಹಿಸುವುದು

  • ಬಳಕೆದಾರರ ಶೋಷಣೆ ಕಾರಣಗಳ ತಿಳಿವುದು

  • ಗ್ರಾಹಕ ರಕ್ಷಣಾ ಕಾಯ್ದೆಯ ಉದ್ದೇಶ ಮತ್ತು ಹಕ್ಕುಗಳನ್ನು ಪಟ್ಟಿಮಾಡುವುದು

  • ಗ್ರಾಹಕ ರಕ್ಷಣಾ ವೇದಿಕೆಗಳ ಬಗ್ಗೆ ಚರ್ಚಿಸಿ ತಿಳಿಯುವುದು

  • ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳ ಬಗ್ಗೆ ಮನನ ಮಾಡಿಕೊಳ್ಳುವುದು

  • ಪಿಪಿಟಿಮೂಲಕ ವಿಷಯವನ್ನು ಅರ್ಥೈಸುವುದು

ಗ್ರಾಹಕ ಕಾಯ್ದೆಯ ಅಂಶಗಳ ಒಳಗೊಂಡ ಚಾರ್ಟ್


ವೀಡಿಯೋ

ಕ್ಲಿಪಿಂಗ್ಸ್

ಪಿಪಿಟಿ

ಸೂಚನಾ ಕಾರ್ಡ್

ಕಾರ್ಯ ನಿರ್ವಹಣಾ ಪರೀಕ್ಷೆ

EXPAND


  • ವಸ್ತುವೊಂದರ ಖರೀದಿಯಲ್ಲಿ ನೀವು ಮೋಸಹೋದ ಒಂದು ಸಂದರ್ಭವನ್ನು ಕಲ್ಪಿಸಿಕೊಂಡು ಜಿಲ್ಲಾ ಗ್ರಾಹಕ ವೇದಿಕೆಗೆ ಸಲ್ಲಿಸುವ ದೂರನ್ನು ಸಿದ್ಧಪಡಿಸಿ




EVALUATION


  • ರಸಪ್ರಶ್ನೆ ಕಾರ್ಯಕ್ರಮ


ಪ್ರಶ್ನಾವಳಿಗಳು

ರಸಪ್ರಶ್ನೆ


ಅನುಕೂಲಕಾರರ ಸಹಿ                                                                                       ಮುಖ್ಯಗುರುಗಳ ಸಹಿ





No comments:

Post a Comment

assignment 1 to 10